10ನೇ ತರಗತಿ ಭಗತ್‌ಸಿಂಗ್ ಕನ್ನಡ ನೋಟ್ಸ್ | Bhagat Singh 10th Kannada Notes

10ನೇ ತರಗತಿ ಭಗತ್‌ಸಿಂಗ್ ಕನ್ನಡ ನೋಟ್ಸ್ | Bhagat Singh 10th Kannada Notes

Bhagat Singh 10th Kannada Notes, 10ನೇ ತರಗತಿ ಭಗತ್‌ಸಿಂಗ್ ಕನ್ನಡ ನೋಟ್ಸ್ , 10ನೇ ತರಗತಿ ಕನ್ನಡ ಭಗತ್‌ಸಿಂಗ್ ಪೂರಕ ಪಾಠದ ನೋಟ್ಸ್ ಪ್ರಶ್ನೋತ್ತರಗಳು, 10th Standard Kannada Bhagat Singh Question Answer Mcq Pdf Download in Kannada Medium Karnataka State Syllabus 2023, Kseeb Solutions For Class 10 Kannada Puraka Pata Chapter 3 Bhagat Singh Notes Bhagat Singh Notes in Kannada Pdf, bhagat singh in kannada notes, bhagat singh class 10 kannada notes, 10th kannada bhagat singh notes

Bhagat Singh 10th Kannada Notes

Spardhavani Telegram

ಭಗತ್‌ಸಿಂಗ್ ಕನ್ನಡ ಪ್ರಶ್ನೋತ್ತರಗಳನ್ನು ಈ ಲೇಖನದಲ್ಲಿ ನೀಡಲಾಗಿದ್ದು ವಿದ್ಯಾರ್ಥಿಗಳು ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದಾಗಿದೆ

ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ

ಭಗತ್‌ಸಿಂಗ್‌ನ ಸಹಚರರು ಯಾರು ?

ಭಗತ್‌ಸಿಂಗ್‌ನ ಸಹಚರರು ಸುಖ್‌ದೇವ್ , ರಾಜ್‌ಗುರು ಹಾಗು ಭಟುಕೇಶ್ವರ ದತ್ತ

ಭಗತ್‌ಸಿಂಗ್ ಹುತಾತ್ಮನಾದದ್ದು ಯಾವಾಗ ?

ಭಗತ್‌ಸಿಂಗ್‌ ೨೩ ಮಾರ್ಚ್ ೧೯೩೧ ರಂದು ೨೩ ನೆಯ ವಯಸ್ಸಿನಲ್ಲಿ ಹುತಾತ್ಮನಾದನು .

ಭಗತ್ ಸಿಂಗ್ ತನ್ನ ಸಹೋದರಿಗೆ ಮಣ್ಣು ಯಾವುದರ ಪ್ರತೀಕ ಎಂದು ತೋರಿಸುತ್ತಾನೆ ?

ಭಗತ್‌ಸಿಂಗ್ ತನ್ನ ಸಹೋದರಿಗೆ ಮಣ್ಣು ‘ ತ್ಯಾಗದ ಪ್ರತೀಕ ‘ ಎಂದು ತೋರಿಸುತ್ತಾನೆ .

ಜಲಿಯನ್ ವಾಲಾಬಾಗ್ ನಲ್ಲಿರುವ ಒಕ್ಕಣೆ ಏನು ?

ಜಲಿಯನ್ ವಾಲಾಬಾಗ್‌ನಲ್ಲಿರುವ ಒಕ್ಕಣೆ ಹೀಗಿದೆ : “ ಏಪ್ರಿಲ್- ೧೩- ೧೯೧೯ ರಂದು ಬ್ರಿಟೀಷರ
ಗುಂಡುಗಳಿಗೆ ಆಹುತಿಯಾದ ಸುಮಾರು ೨೦೦೦ ಮುಗ್ಧ ಹಿಂದೂ , ಸಿಖ್ ಮತ್ತು ಮುಸಲ್ಮಾನರ ಸಮ್ಮಿಳಿತ
ರಕ್ತದಿಂದ ಈ ಪ್ರದೇಶ ಪಾವನವಾಗಿದೆ . ”

ಜಲಿಯನ್ ವಾಲಾಬಾಗ್ ಹತ್ಯಾಕಾಂಡ ಎಂದು ನಡೆಯಿತು ?

ಜಲಿಯನ್ ವಾಲಾಬಾಗ್ ಹತ್ಯಾಕಾಂಡ ಏಪ್ರಿಲ್ ೧೩ , ೧೯೧೯ ರಂದು ನಡೆಯಿತು .

10ನೇ ತರಗತಿ ಭಗತ್‌ಸಿಂಗ್ ಕನ್ನಡ ನೋಟ್ಸ್ | Bhagat Singh 10th Kannada Notes
10ನೇ ತರಗತಿ ಭಗತ್‌ಸಿಂಗ್ ಕನ್ನಡ ನೋಟ್ಸ್ | Bhagat Singh 10th Kannada Notes

ಹೆಚ್ಚುವರಿ ಪ್ರಶ್ನೋತ್ತರಗಳು

ಭಗತ್ ಸಿಂಗ್ ಮತ್ತು ಆತನ ಸಹಚರರಿಗೆ ಗಲ್ಲುಶಿಕ್ಷೆಯಾಗಲು ಕಾರಣವೇನು ?

ಜಲಿಯನ್ ವಾಲಾಬಾಗಿನ ರಕ್ತಸಿಕ್ತವಾಗಿದ್ದ ಮಣ್ಣನ್ನು ನಿಧಿಯಂತೆ ಕಾಪಾಡಿಕೊಂಡು ಬಂದಿದ್ದ
ಬಾಲಕ ಭಗತ್‌ಸಿಂಗ್ ಮುಂದೆ ತನ್ನ ಕ್ರಾಂತಿಕಾರಿ ಗುಂಪಿನ ಸಹಾಯದಿಂದ ಬ್ರಿಟಿಷ್ ಸರ್ಕಾರದ ವಿರುದ್ಧ ತನ್ನ
ಸೇಡನ್ನು ತೀರಿಸಿಕೊಳ್ಳುತ್ತಾನೆ . ಇದರ ಫಲವಾಗಿ ಮರಣ ದಂಡನೆಗೆ ಈಡಾದನು .

ಜಲಿಯನ್ ವಾಲಾಬಾಗ್‌ನಲ್ಲಿ ಸಾವಿರಾರು ಜನರ ಪ್ರಾಣ ಹಾನಿಗೆ ಕಾರಣನಾದ ಬ್ರಿಟಿಷ್ ಅಧಿಕಾರಿ ಯಾರು ?

ಜಲಿಯನ್ ವಾಲಾಬಾಗ್‌ನಲ್ಲಿ ಸಾವಿರಾರು ಜನರ ಪ್ರಾಣಹಾನಿಗೆ ಕಾರಣನಾದ ಬ್ರಿಟಿಷ್ ಅಧಿಕಾರಿ ಜನರಲ್ ಡಯರ್

10ನೇ ತರಗತಿ ಭಗತ್‌ಸಿಂಗ್ ಕನ್ನಡ ನೋಟ್ಸ್ | Bhagat Singh 10th Kannada Notes
10ನೇ ತರಗತಿ ಭಗತ್‌ಸಿಂಗ್ ಕನ್ನಡ ನೋಟ್ಸ್ | Bhagat Singh 10th Kannada Notes

ಗುಂಡಿನ ಮಳೆಗರೆದು ಸಾವಿರಾರು ಜನರ ಪ್ರಾಣ ತೆಗೆದ ನಂತರ ಜನರಲ್ ಡಯರ್ ಏನೆಂದು ಹೇಳಿಕೊಂಡನು ? ಎಂದು ಹೇಳಿಕೊಂಡನು .

ಸಾವಿರಾರು ಜನರ ಪ್ರಾಣ ತೆಗೆದ ನಂತರ ಜನರಲ್ ಡಯರ್ ” ಒಂದೇ ಒಂದು ಗುಂಡು ಸಹ ದಂಡವಾಗಲಿಲ್ಲ ” .

ಬಾಲಕ ಭಗತ್‌ಸಿಂಗ್‌ ಊಟಮಾಡದೆ ಉಪವಾಸವಿದ್ದುದಕ್ಕೆ ಕಾರಣವೇನು ?

ಏಪ್ರಿಲ್ ೧೩ , ೧೯೧೯ ರಂದು ಜಲಿಯನ್ ವಾಲಾಬಾಗ್ ಹತ್ಯಾಕಾಂಡದಲ್ಲಿ ಪ್ರಾಣ ಕಳೆದುಕೊಂಡಿದ್ದವರಿಗೆ
ನಮನ ಸಲ್ಲಿಸಲು ಬಾಲಕ ಭಗತ್‌ಸಿಂಗ್ ಹೋಗಿದ್ದನು . ಆಗ ಅಲ್ಲಿದ್ದ ಸ್ವಲ್ಪ ಮಣ್ಣನ್ನು ತೆಗೆದುಕೊಂಡು ಹಣೆಗಿಟ್ಟುಕೊಂಡ .
ಇನ್ನಷ್ಟನ್ನು ತನ್ನಲ್ಲಿದ್ದ ಡಬ್ಬಿಯಲ್ಲಿ ಶೇಖರಿಸಿಕೊಂಡು ಹಿಂತಿರುಗಿದ . ಜಲಿಯನ್ ವಾಲಾಬಾಗ್ ಘಟನೆ ಆತನ ಮನಸ್ಸಿನ ಮೇಲೆ
ತೀವ್ರವಾದ ಪರಿಣಾಮ ಬೀರಿತ್ತು . ಆದ್ದರಿಂದ ಅವನ ಸಹೋದರಿ ರಾತ್ರಿ ಎಂದಿನಂತೆ ಊಟಕ್ಕೆಬ್ಬಿಸಿದಾಗ ಅವನು ಒಲ್ಲೆನೆಂದು ಮುಖ ತಿರುಗಿಸಿದ .

ಬಾಲಕ ಭಗತ್‌ ಸಿಂಗ್‌ ಮನಸ್ಸಿನಲ್ಲಿ ಸ್ವಾತಂತ್ರ ಹೋರಾಟದ ಕಿಚ್ಚನ್ನು ಹಚ್ಚಿದ ಘಟನೆ ಯಾವುದು ?

ಬಾಲಕ ಭಗತ್‌ಸಿಂಗ್ ಮನಸ್ಸಿನಲ್ಲಿ ಜಲಿಯನ್ ವಾಲಾಬಾಗ್ ಘಟನೆ ಸ್ವಾತಂತ್ರ್ಯ ಹೋರಾಟದ ಕಿಚ್ಚನ್ನು ಹಚ್ಚಿತು .

10ನೇ ತರಗತಿ ಭಗತ್‌ಸಿಂಗ್ ಕನ್ನಡ ನೋಟ್ಸ್ | Bhagat Singh 10th Kannada Notes
10ನೇ ತರಗತಿ ಭಗತ್‌ಸಿಂಗ್ ಕನ್ನಡ ನೋಟ್ಸ್ | Bhagat Singh 10th Kannada Notes

ಇತರೆ ವಿಷಯಗಳ ಲಿಂಕ್ ಇಲ್ಲಿ ಕ್ಲಿಕ್ ಮಾಡಿ :

ಕನ್ನಡ ವ್ಯಾಕರಣ

ಳೆ – ಕನ್ನಡ ವ್ಯಾಕರಣ

ಕನ್ನಡ ಛಂದಸ್ಸು

ಕನ್ನಡ ವ್ಯಾಕರಣ Pdf 

ಕನ್ನಡ ಸಂಧಿಗಳು

ಕನ್ನಡ ಒತ್ತಕ್ಷರಗಳು ಪದಗಳು 100

ಜೀವಕ್ರಿಯೆಗಳು ನೋಟ್ಸ್‌

Leave a Reply

Your email address will not be published. Required fields are marked *