ಕದಂಬರು ಇತಿಹಾಸ । Kadamba History in Kannada

d7603a04 2543 43a7 8b6e bede2757e0f4

ಕದಂಬರು( ಕ್ರಿ.ಶ. 325 – 540 )

kadamba dynasty ad-325-540 , kadamba history in kannada , ಕದಂಬರು ಇತಿಹಾಸ , ಕದಂಬರ ಇತಿಹಾಸ , ಕದಂಬರ ಕಲೆ ಮತ್ತು ವಾಸ್ತುಶಿಲ್ಪ , ಕದಂಬ ರಾಜವಂಶ , banavasi kadambaru in kannada , pdf

Kadamba Dynasty ad-325-540

Spardhavani Telegram
  • ಮೂಲ ಪುರುಷ – ಮಯೂರ ವರ್ಮ ( ತಾಳಗುಂದ ಶಾಸನದ ಪ್ರಕಾರ )
  • ಕದಂಬರ ಮೂಲ
  • ದೈವಾಂಶ ಸಿದ್ದಾಂತ
  • ನಾಗ ಸಿದ್ದಾಂತ
  • ಜೈನ ಸಿದ್ದಾಂತ
  • ನಂದಾ ಮೂಲ
  • ತಮಿಳು ಮೂಲ
  • ಕನ್ನಡ ಮೂಲ
  • ಕದಂಬರು ಆಳಿದ್ದ ಕ್ರಿ.ಶ.4 ನೇ ಶತಮಾನದಿಂದ 6 ನೇ ಶತಮಾನದವರೆಗೆ
  • ರಾಜಧಾನಿ – ಬನವಾಸಿ / ವನವಾಸಿ / ವೈಜಯಂತಿಪುರ ( ಉತ್ತರ ಕನ್ನಡ )
  • ಟಾಲೆಮಿಯು ತನ್ನ ಕೃತಿ Geography ಯಲ್ಲಿ ಬನವಾಸಿಯನ್ನು ಈ ಹೆಸರಿನಿಂದ ಕರೆದಿದ್ದಾನೆ – ಬೈಜಾಂಟಿಯನ್ .
  • ಲಾಂಛನ – ಸಿಂಹ ಮತ್ತು ಧ್ವಜ – ವಾನರ / ಪಿಂಚದ್ವಜ
  • ಕರ್ನಾಟಕವನ್ನಾಳಿದ ಪ್ರಥಮ ಕನ್ನಡ ರಾಜಮನೆತನ .
  • ಚಂದ್ರವಳ್ಳಿ ಶಾಸನದಲ್ಲಿ ಮಯೂರ ವರ್ಮನು ಚಿತ್ರದುರ್ಗದಲ್ಲಿ ಕೆರೆಯನ್ನು ನಿರ್ಮಿಸಿದರ ಬಗ್ಗೆ ತಿಳಿಸುತ್ತದೆ . ಇದು ಸಂಸ್ಕೃತದಲ್ಲಿದ್ದು A.D. 350 ರಲ್ಲಿ ನಿರ್ಮಾಣಗೊಂಡಿದೆ ,
  •  ತಾಳಗುಂದ ಶಾಸನವು ಕರ್ನಾಟಕದಲ್ಲಿ ದೊರೆತಿರುವ ಮೊದಲ ಸಂಸ್ಕೃತ ಶಾಸನವಾಗಿದೆ .
  • ರಾಜಧಾನಿ ಬನವಾಸಿ ಇದು ಉತ್ತರ ಕನ್ನಡ ಜಿಲ್ಲೆ ಶಿರಸಿ ತಾಲ್ಲೂಕಿನ ವರದಾ ನದಿಯ ಎಡದಂಡೆ ಮೇಲಿದೆ .
  •  ಕನ್ನಡದ ಪ್ರಥಮ ರಾಜ – ಮಯೂರ ವರ್ಮ .
  • ಕದಂಬರ ಕೂಟ ಯುದ್ದವನ್ನು ಈ ಹೆಸರಿನಿಂದ ಕರೆಯುತ್ತಿದ್ದರು – ಗೆರಿಲ್ಲಾ .
  • ಪ್ರಧಾನ ಮಂತ್ರಿ – ಪ್ರಧಾನ
  • ಅರಮನೆಯ ವ್ಯವಹಾರಗಳ ಮಂತ್ರಿ – ಮನೆಸೇರ್ಗಡೆ .
  • ವಿದೇಶಾಂಗ ವ್ಯವಹಾರಗಳ ಮಂತ್ರಿ – ತಂತ್ರ ಪಾಲ .
  • ತಾಂಬೂಲ ಪಾರು ಪತ್ಯಗಾರ – ಕ್ರಮುಖ ಪಾಲ .
  • ಮಂತ್ರಿಮಂಡಲದ ಪ್ರಧಾನ ಕಾರ್ಯ ದರ್ಶಿ – ಸಭಾಕಾರ್ಯ ಸಚಿವ .
  • ಹಲ್ಮಡಿ ಶಾಸನ ( ಕ್ರಿ . ಶ . 450 ) – ಕನ್ನಡದಲ್ಲಿ ದೊರೆತ ಮೊದಲ ಶಾಸನವಾಗಿದ್ದು ಹಾಸನ ಜಿಲ್ಲೆಯ ಬೇಲೂರಿನ ಹಲ್ಮಡಿ ಎಂಬಲ್ಲಿ ದೊರೆತಿದೆ . ಇದು ಕದಂಬ ದೊರೆ ಕಾಕುತ್ಸವರ್ಮನ ಬಗ್ಗೆ ಹೇಳುತ್ತದೆ .
  • ಕದಂಬರ ರಾಜ್ಯಾಡಳಿತದಲ್ಲಿ ರಾಜನಿಗೆ ಆಡಳಿತದಲ್ಲಿ ಸಹಾಯ ಮಾಡುತ್ತಿದ್ದ ಮಂತ್ರಿಮಂಡಳವನ್ನು ಈ ಹೆಸರಿನಿಂದ ಕರೆಯುವರು – ಪಂಚಪ್ರಧಾನರು .
  • ಪ್ರಮುಖ ಬೌದ್ಧ ಕೇಂದ್ರಗಳು – ಅಜಂತ ಮತ್ತು ಬನವಾಸಿ
  •  ಮೊದಲ ಐತಿಹಾಸಿಕ ವ್ಯಕ್ತಿ ಮಾನವ್ಯಗೋತ್ರ , ಹಾರತಿಪುತ್ರ ವಂಶಕ್ಕೆ ಸೇರಿದ ವೀರಶರ್ಮ
  •  ವಾಸ್ತು ಶೈಲಿ – ಕದಂಬ ನಾಗರ ಶೈಲಿ
  • ಕದಂಬರ ಮತ್ತೊಬ್ಬ ಪ್ರಖ್ಯಾತ ರಾಜ – ಕಾಕುತ್ಸ ವರ್ಮ
  • ಕದಂಬರ ಮುಖ್ಯ ವೃತ್ತಿ – ವ್ಯವಸಾಯ .
  • ಕದಂಬರ ಕಾಲದ ಭೂ ಕಂದಾಯ ಪದ್ದತಿ – ಸರ್ವ ನಮಸ್ಯ , ತ್ರೀಬೋಗ , ಹಾಗೂ ತಾಳವೃತ್ತಿ.
  • ಕದಂಬರ ರೇವು ಪಟ್ಟಣ್ಣಗಳು – ಗೋವಾ , ಮಂಗಳೂರು , ಹೊನ್ನವರ , ಅಂಕೋಲ ಹಾಗೂ ಭಟ್ಕಳ
  • ಕದಂಬರ ವಿಶಿಷ್ಠ ಕೊಡುಗೆಗಳು – ನಾಣ್ಯ ಪದ್ದತಿ .
  • ಕದಂಬರು ಬಿಡುಗಡೆ ಮಾಡಿದ ಬೆಳ್ಳಿ ನಾಣ್ಯದ ಹೆಸರು – ಪದ್ಮಟಂಕ .
  • ಕದಂಬರ ಪ್ರಮುಖ ನಾಣ್ಯಗಳು – ಗದ್ಯಾಣ , ದ್ರುಮ್ಮ , ಪಮ , ಸುವರ್ಣ ,
  • ಕದಂಬರ ಕಾಲದ ಶಿಕ್ಷಣ ಪದ್ದತಿ – ಗುರುಕುಲ ಶಿಕ್ಷಮ ಪದ್ದತಿ , “ ಘಟಿಕ ಸಾಹಸಿ ” ಎಂಬ ಬಿರಿದನ್ನು ಪಡೆಯುತ್ತಿದ್ದವರು – ಘಟಕದಲ್ಲಿ ಓದಿದ ವಿಧ್ಯಾರ್ಥಿಗಳಿಗೆ . ಇಲ್ಲಿ ಉಚಿತ ಊಟೋಪಚಾರದ ವ್ಯವಸ್ಥೆ ಇತ್ತು – ಬಳ್ಳಿಗಾಮೆ , ತಾಳಗುಂದ , ಬನವಾಸಿ ಹಾಗೂ ಅಗ್ರಹಾರ . ಕದಂಬರ ಕಾಲದ ಪ್ರಸಿದ್ದ ವಿದ್ಯಾ ಕೇಂದ್ರ – ಕಂಚಿ . ಕದಂಬರ ಆರಂಭದ ಶಾಸನಗಳು ಈ ಭಾಷೆಯಲ್ಲಿದೆ – ಪ್ರಾಕೃತ .
  • ಕದಂಬರ ಸಮಕಾಲೀನ ರಾಜಮನೆತನ ಗಂಗರು ( ಕದಂಬರು ರಾಜ್ಯದ ಪಶ್ಚಿಮದಲ್ಲಿ ಆಳಿದರೆ , ಗಂಗರು ಪೂರ್ವದಲ್ಲಿ ಆಳಿದರು )
  • ಕರ್ನಾಟಕವನ್ನಾಳಿದ ಪ್ರಥಮ ಶುದ್ಧ ಕನ್ನಡ ರಾಜಮನೆತನ .
ಕದಂಬರ ಇತಿಹಾಸ | kadamba dynasty ad-325-540 | Kadamba Dynasty in Kannada Best Free Top1 Information
ಕದಂಬರ ಇತಿಹಾಸ | kadamba dynasty ad-325-540 | Kadamba Dynasty in Kannada Best Free Top1 Information

ಮಯೂರಶರ್ಮ / ಮಯೂರವರ್ಮ ( ಕ್ರಿ.ಶ. 345-365 )

  • ತಾಳಗುಂದದ ಶಾಸನದ ಪ್ರಕಾರ ಮಯೂರಶರ್ಮ ಕದಂಬ ವಂಶದ ಸ್ಥಾಪಕ .
  • ಮಯೂರವರ್ಮನ ತಂದೆಯ ಹೆಸರು – ವೀರಶರ್ಮ
  • ಚಿತ್ರದುರ್ಗದ ಚಂದ್ರವಳ್ಳಿಯಲ್ಲಿ ದೊರಕಿರುವ ಇವನ ಶಾಸನದ ಪ್ರಕಾರ ಉತ್ತರದ ತ್ರಿಕೂಟರು , ಅಭೀರರು , ಪಾರಿಯಾತ್ರಿಕರು , ಶಕರು ಮತ್ತು ಮೌಖರಿಯರನ್ನು ದಕ್ಷಿಣದ ಪಲ್ಲವರು , ಪುನ್ನಾಟರು ಮತ್ತು ಸೇಂದ್ರಕರನ್ನು ಸೋಲಿಸಿದನೆಂದು ತಿಳಿದುಬರುತ್ತದೆ . ತಾಳಗುಂದ ಬ್ರಾಹ್ಮಣರಿಗೆ 144 ರ ಗ್ರಾಮಗಳನ್ನು ದತ್ತಿಯಾಗಿ ನೀಡಿದ
  • ಮಯೂರವರ್ಮನ ಸೈನಿಕ ಸಾಧನೆಯನ್ನು ತಿಳಿಸುವ ಶಾಸನ – ಚಂದ್ರವಳ್ಳಿ ಶಾಸನ .
  • ಇವನ ತಂದೆ ಬಂಧುಷೇಣ – ತಾತ ವೀರಶರ್ಮ .
  • ತಾಳಗುಂದ ಶಾಸನದ ಪ್ರಕಾರ ಇವನು 18 ಅಶ್ವಮೇಧಯಾಗ ಆಚರಿಸಿದ .
  • ತನ್ನ ತಾತನೊಂದಿಗೆ ಕಂಚಿ ವಿದ್ಯಾಕೇಂದ್ರಕ್ಕೆ ವಿದ್ಯಾಭ್ಯಾಸಕ್ಕೆ ಹೋಗಿದ್ದಾಗ ಕಂಚಿಯ ಪಲ್ಲವ ದೊರೆ ಶಿವಸ್ಕಂದವರ್ಮನ ಸೈನ್ಯದಿಂದ ಅವಮಾನಿತಗೊಂಡು , ಪಲ್ಲವರನ್ನು ನಿರ್ಮೂಲನೆ ಮಾಡುವ ಪಣ ತೊಟ್ಟು , ಬ್ರಾಹ್ಮಣತ್ವ ತೊರೆದು ಕ್ಷಾತ್ರ ಧರ್ಮವನ್ನು ಸ್ವೀಕರಿಸಿದ , ಬಾಣರನ್ನು ಸೋಲಿಸಿ , ಬನವಾಸಿಯನ್ನು ರಾಜಧಾನಿಯಾಗಿ ಮಾಡಿ ರಾಜ್ಯ ಕಟ್ಟಿದ
  • ಮಯೂರವರ್ಮನ ನಂತರ ಕದಂಬ ವಂಶವನ್ನು ಆಳಿದವರು – ಕಂಗವರ್ಮ .
ಕದಂಬರ ಇತಿಹಾಸ | kadamba dynasty ad-325-540 | Kadamba Dynasty in Kannada Best Free Top1 Information
ಕದಂಬರ ಇತಿಹಾಸ | kadamba dynasty ad-325-540 | Kadamba Dynasty in Kannada Best Free Top1 Information

ಭಗೀರಥವರ್ಮ ( ಕ್ರಿ.ಶ. 390415 )

ಮಯೂರವರ್ಮನ ಮೊಮ್ಮಗ .

  •  ಶಾಸನಗಳಲ್ಲಿ ಇವನನ್ನು ಕುಂತಳಾಧೀಶ್ವರನೆಂದು ಮತ್ತು ಕದಂಬ ಕುಲದ ಸಗರನೆಂದು ವರ್ಣಿಸಿವೆ .
  • ( ಆದರೆ ಕೌಂತಳೇಶ್ವರ ದೌತ್ಯ ಕೃತಿ ರಚಿಸಿದ ಕಾಳಿದಾಸನ ಬೇರೆ ಎಂಬ ಅಭಿಪ್ರಾಯವಿದ್ದು – ಇವನ ರಾಯಭಾರಿಯಾಗಿ ಬಂದಿದ್ದನೆಂದೂ ಸಹ ಹೇಳಲಾಗುತ್ತದೆ )
  •  ಭೋಜನ ಶೃಂಗಾರ ಪ್ರಕಾಶರ ಪ್ರಕಾರ – ಗುಪ್ತ ದೊರೆಯಾದ 2 ನೇ ಚಂದ್ರಗುಪ್ತ ವಿಕ್ರಮಾದಿತ್ಯನು ಇವನ ಆಸ್ಥಾನಕ್ಕೆ ಕಾಳಿದಾಸರನ್ನು ಕಾರ್ಯಭಾರಿಯಾಗಿ ಕಳಹಿಸಿದ ಎಂದು ಉಲ್ಲೇಖಿಸಿದೆ .
  • ” ಭನಿ ” ಎಂಬ ನಾಮಾಂಕಿತದ ನಾಣ್ಯಗಳನ್ನು ಇವನು ಚಲಾವಣೆಗೆ ತಂದರು .

ಕಾಕುಸ್ಥವರ್ಮ : ( ಕ್ರಿ.ಶ. 405-430 ) ಅಥವಾ 435-455 ) .

  • ಕದಂಬರಲ್ಲಿ ಅತ್ಯಂತ ಶ್ರೇಷ್ಠ ಹಾಗೂ ಉದಾರವಾದಿ ದೊರೆ .
  •  ಶಾಂತಿವರ್ಮನ ತಾಳಗುಂದ ಶಾಸನವು ಇವನನ್ನು ಕದಂಬ ಕುಲಶಿರೋಮಣಿ , ಕೀರ್ತಿಸೂರ್ಯ ಆನರ್ಘ್ಯ ರತ್ನ ಎಂದು ವರ್ಣಿಸುತ್ತದೆ .
  •  ಅನ್ಯ ರಾಜ್ಯಗಳೊಂದಿಗೆ ತನ್ನ ಹೆಣ್ಣು ಮಕ್ಕಳನ್ನು ನೀಡಿ ವೈವಾಹಿಕ ಸಂಬಂಧಗಳನ್ನು ಬೆಳಸಿಕೊಂಡ ಅವರುಗಳೆಂದರೆ
    • ಗುಪ್ಪದೊರೆ 2 ನೇ ಚಂದ್ರಗುಪ್ತನ ಮಗ ಕುಮಾರಗುಪ್ತ
    • ಅಳುಪ ದೊರೆ – ಪಶುಪತಿ
    • ಗಂಗದೊರೆ – 2 ನೇ ಮಾಧವ
    • ವಾಕಟಕ ದೊರೆ – ನರೇಂದ್ರ ಸೇನ
  •  ತಾಳಗುಂದ ( ಶಿವಮೊಗ್ಗ ಜಿಲ್ಲೆ ) ದಲ್ಲಿ ಪ್ರಣವೇಶ್ವರ ಕೆರೆ ನಿರ್ಮಿಸಿ , ಅಲ್ಲಿ ಶಾಸನ ಕೆತ್ತಿಸಿದ .
  •  ಹಲಸಿ ಮತ್ತು ಹಲ್ಮಡಿ ಶಾಸನಗಳು ಇವನ ಸಾಧನೆಯನ್ನು ತಿಳಿಸುತ್ತವೆ .
  • ಧರ್ಮರಾಜ , ಧರ್ಮ ಮಹಾರಾಜ ಎಂಬ ಬಿರುದುಗಳನ್ನು ಧರಿಸಿದ್ದ .
  • ಕನ್ನಡದ ಮೊದಲ ಶಾಸನ ಹಲ್ಮಡಿ ಶಾಸನವು ( ಹಾಸನ ಜಿಲ್ಲೆಯಲ್ಲಿದೆ ) ಇವರ ಕಾಲದ್ದು ( ಕ್ರಿ.ಶ. 450 ) ಇದು 17 ಸಾಲುಗಳ ವಾಕ್ಯ ರಚನೆಯಿಂದ ಕೂಡಿದೆ
  • ಕ್ರಿ.ಶ 425 ರಲ್ಲಿ ಕನ್ನಡವನ್ನು ಆಡಳಿತ ಭಾಷೆಯಾಗಿ ಮಾಡಿದ .
  • ಇವನ ಮಗನಾದ ಶಾಂತಿವರ್ಮನು ಪ್ರಸಿದ್ದ ತಾಳಗುಂದ ಶಾಸನವನ್ನು ತನ್ನ ಆಸ್ಥಾನದ ಕುಬ್ಬಕವಿಯಿಂದ ಬರೆದ
  • ಕಾಕುಸ್ಕ ವರ್ಮನ ಮೊಮ್ಮಗ ಅಂದರೆ – ಶಾಂತಿವರ್ಮನ ಮಗ , ಮೃಗೇಶವರ್ಮನ ಕಾಲದಲ್ಲಿ ಕದಂಬ ಸಾಮ್ರಾಜ್ಯ 3 ಭಾಗಗಳಾಗಿ ಒಡೆದು ಹೋಯಿತು . ಬನವಾಸಿಯಲ್ಲಿ ಮೃಗೇಶವರ್ಮ ಆಳಿದರೆ , ಶ್ರೀಪರ್ವತದಲ್ಲಿ ಕಾಕುಸ್ಥವರ್ಮನ ಮತ್ತೊಬ್ಬ ಮಗ , ಕೃಷ್ಣವರ್ಮ ಹಾಗೂ ಉಚ್ಚಂಗಿಯಿಂದ ಮತ್ತೊಬ್ಬ ಮಗ – ಕುಮಾರವರ್ಮ ಆಳಿದರು
  • ರವಿವರ್ಮನ ಸಾವಿನ ನಂತರ ಈತನ ರಾಣಿ ಸಹಗಮನ ಅನುಸರಿಸಿದಳು . ಇದು ರಾಜ್ಯದಲ್ಲಿನ ಪ್ರಥಮ ಮಾಸ್ತಿ ಮರಣ ಉಲ್ಲೇಖವಾಗಿದೆ ( ಮಾಸ್ತಿಕಲ್ಲು )
  •  ಮೃಗೇಶವರ್ಮನ ಕಾಲದಲ್ಲಿ ಹಲಸಿಯು ಕದಂಬರ 2 ನೇ ರಾಜಧಾನಿಯಾಯಿತು
  • ರವಿವರ್ಮ ( ಕ್ರಿ.ಶ. 483-530 ) ಕದಂಬರ ಕೊನೆಯ ಪ್ರಸಿದ್ಧಿ ರಾಜ
  • ಮೃಗೇಶವರ್ಮ – ನ್ಯಾಯ ವಿತರಣೆಯಲ್ಲಿ ಯುಧಿಷ್ಠ ರನೆಂಬ ಹೆಸರು ಪೃಡೆದಿದ್ದಾನೆ .

ಕದಂಬರ ಕಾಣಿಕೆಗಳು

  • ಆಡಳಿತದಲ್ಲಿ ಶಾತವಾಹನರ ಅನುಕರಣೆ
  • ಪಂಚಪ್ರಧಾನರೆಂಬ ಮಂಪರಿಷತ್ತು ರಾಜನ ಸಹಾಯಕ್ಕೆ ಇತ್ತು
  • ಅವರುಗಳೆಂದರೆ :
    • ತಂತ್ರಪಾಲ ( ವಿದೇಶಿ ವ್ಯವಹಾರ )
    • ಮನೆವರ್ಗಡೆ ( ಅರಮನೆ ವ್ಯವಹಾರ ನೋಡಿಕೊಳ್ಳುವ ಮಂತ್ರಿ )
    • ಪ್ರಧಾನ ( ಖಜಾನೆ ಅಧಿಕಾರಿ )
    •  ಕಾರ್ಯದರ್ಶಿ
    •  ಪ್ರಮುಕಪಾಲ ತಾಂಬೂಲ ಪಾರುಪತ್ಯಗಾರ ( ಆಸ್ಥಾನದ ನಿಯಂತ್ರಣ )
  • ಕದಂಬರ ಪ್ರಾಂತ್ಯಗಳ ಸಣ್ಣ ವಿಭಾಗಗಳ ಮೇಲ್ವಿಚಾರಕರು – ಮನ್ನೆಯರು .
  • ಚಾತುರ್ವಣ್ರ ವ್ಯವಸ್ಥೆ , ಅವಿಭಕ್ತ ಕುಟುಂಬ , ಪಿತೃಪ್ರಧಾನ ಕುಟುಂಬ , ಸ್ತ್ರೀಯರಿಗೆ ಸಾಕಷ್ಟು ಸ್ವಾತಂತ್ರ್ಯ ಸಮಾಜದ ಪ್ರಯೋಜನವಿತ್ತು ,

ಪ್ರಮುಖ ಲಕ್ಷಣಗಳು

  • ಸರ್ವನಾಮಸ್ಯ , ತ್ರೀಭೋಗ , ತಾಳವೃತ್ತಿ ಇವು ಭೂಕಂದಾಯ 3 ವಿಧಗಳು .
  • ಪ್ರಮುಖ ಬಂದರುಗಳು – ಮಂಗಳೂರು , ಹೊನ್ನಾವರ ಅಂಕೋಲ , ಚಾಲ್ , ಗೋವಾ
  •  ಇವರು ವೈದಿಕ ಧರ್ಮ ಪರಿಪಾಲಕರು – ಜೈನ , ಬೌದ್ಧ ಧರ್ಮಕ್ಕೂ ಸಹ ಪ್ರೋತ್ಸಾಹ ನೀಡುತ್ತಿದ್ದರು .
  • ಮಠಗಳು , ಅಗ್ರಹಾರ , ಘಟಿಕಸ್ಥಾನಗಳು ಪ್ರಮುಖ ವಿದ್ಯಾಕೇಂದ್ರಗಳು
  • ತಾಳಗುಂದ ಅಗ್ರಹಾರಕ್ಕೆ ಪ್ರಸಿದ್ದಿಯಾಗಿತ್ತು ಹಾಗೆಯೇ ಬಳ್ಳಿಗಾವೆ , ಭಾಂಡನಪುರ , ಕುಪ್ಪಟೂರು ಮಠಗಳು ಪ್ರಸಿದ್ಧಿಯಾಗಿದ್ದವು . ಘಟಿಕಸ್ಥಾನಗಳು ಉನ್ನತ ವಿದ್ಯಾಭ್ಯಾಸ ಕೇಂದ್ರಗಳಾಗಿದ್ದವು
  • ಚಾಲುಕ್ಯರ ಕಾಲದಲ್ಲಿ ಭೇಟಿ ನೀಡಿದ್ದ ಚೀನಾದ ಹ್ಯುಯೆನ್ ತ್ಸಾಂಗ್  ಬನವಾಸಿಯಲ್ಲಿ 10,000 ಬೌದ್ಧ ಭಿಕ್ಷುಗಳು ಇದ್ದರೆಂದು ತಿಳಿಸಿದ್ದಾನೆ .
ಕದಂಬರ ಇತಿಹಾಸ | kadamba dynasty ad-325-540 | Kadamba Dynasty in Kannada Best Free Top1 Information
ಕದಂಬರ ಇತಿಹಾಸ | kadamba dynasty ad-325-540 | Kadamba Dynasty in Kannada Best Free Top1 Information

ಕಲೆ ಮತ್ತು ವಾಸ್ತುಶಿಲ್ಪ

  •  ತಮ್ಮದೇ ಆದ ಕದಂಬ ಕಲಾಶೈಲಿಯನ್ನು ಸೃಷ್ಟಿಸಿದರು . ಮೆಟ್ಟಲಿನ ಆಕೃತಿಯ ಗೋಪುರಗಳು , ಚತುಷೋನಾಕಾರದ ದೇವಾಲಯಗಳು , ಸ್ತಂಭಗಳಿಂದ ಕೂಡಿದ ದೇವಾಲಯಗಳು , ಪ್ರತ್ಯೇಕವಾಗಿರುವ ಗರ್ಭಗುಡಿ ಸುಖನಾಸಿ ಇವರ ವಾಸ್ತುಶೈಲಿ ಲಕ್ಷಣಗಳು .

ಪ್ರಮುಖ ದೇವಾಲಯಗಳು

  • ತಾಳಗುಂದ ಪ್ರಣವೇಶ್ವರ ಕದಂಬರ ಕುಲದೇವರು .
  • ಬನವಾಸಿಯ ಮಧುಕೇಶ್ವರ ಮತ್ತು ವರಾಹನರಸಿಂಹ ದೇವಾಲಯ
  • ಬನವಾಸಿಯ ಮಧುಕೇಶ್ವರ ಕದಂಬರ ಮನೆದೇವರು .
  • ದೊಡ್ಡಗದ್ದನವಳ್ಳಿಯ – ಲಕ್ಷ್ಮೀ ದೇವಾಲಯ
  • ಮಿಡ್ನಾಪುರದ ಜೈನಬಸದಿ
  • ಹಲಸಿಯ ಜೈನಬಸದಿ ಮತ್ತು ಕಲ್ಲೇಶ್ವರ ( ತ್ರಿಕೂಟ ) ಸುವಣೇಶ್ವರ ರಾಮೇಶ್ವರ , ಹತ್ತಿಕೇಶ್ವರ .
  • ತಾಳಗುಂದದ ಪ್ರಣವೇಶ್ವರ

ಇತರೆ ವಿಷಯಗಳನ್ನು ಓದಿ :-

Leave a Reply

Your email address will not be published. Required fields are marked *