ಕನಾ೯ಟಕ ಏಕೀಕರಣ Notes | Karnataka Ekikarana History in Kannada

Karnataka Ekikarana in Kannada। ಕರ್ನಾಟಕ ಏಕೀಕರಣ ಇತಿಹಾಸ

Karnataka Ekikarana in Kannada, ಕರ್ನಾಟಕ ಏಕೀಕರಣ ಇತಿಹಾಸ,karnataka ekikarana in kannada, lesson, notes, pdf, information, prabandha, essay , karnataka ekikarana history in kannada

Karnataka Ekikarana in Kannada

ಕನಾ೯ಟಕ ಏಕೀಕರಣ ಕುರಿತು ಈ ಲೇಖನದಲ್ಲಿ ಪ್ರಶ್ನೋತ್ತರಗಳನ್ನು ನೀಡಲಾಗಿದೆ.

ಕರ್ನಾಟಕ ಏಕೀಕರಣ ಪಾಠದ ಪ್ರಶ್ನೋತ್ತರಗಳು

ಕರ್ನಾಟಕ ಏಕೀಕರಣ ಇತಿಹಾಸ | Karnataka Ekikarana in Kannada Free No1 Information
ಕರ್ನಾಟಕ ಏಕೀಕರಣ ಇತಿಹಾಸ | Karnataka Ekikarana in Kannada Free No1 Information

ಕನಾ೯ಟಕ ಏಕೀಕರಣ notes

ಕರ್ನಾಟಕದಲ್ಲಿ ಒಟ್ಟು 5 ಪ್ರಾಂತ್ಯಗಳಿವೆ .

ಕದಂಬ ವಂಶದ ಸ್ಥಾಪಕ ಮಯೂರ ವರ್ಮ .

ಕರ್ನಾಟಕದ ಮಾರ್ಟಿನ ಲೂಥರ್ ಎಂದು ಬಸವಣ್ಣನವರನ್ನು ಕರೆಯುತ್ತಾರೆ .

ಕರ್ನಾಟಕದ ಅತ್ಯಂತ ಪ್ರಾಚೀನ ಶಾಸನ ತಾಳಗುಂದ ಶಾಸನ

ವಿಜಯನಗರ ಕಾಲದಲ್ಲಿ ಪ್ರಸಿದ್ದ ಕ್ರೀಡೆ ಕುಸ್ತಿ ಆಗಿತ್ತು . ಆ ಕಾಲದ ಪ್ರಮುಖ ಮಹಿಳಾ ಕುಸ್ತಿಪಟು ಹರಿಯಕ್ಕ .

ವಿಜಯನಗರ ಸಾಮ್ರಾಜ್ಯವು ತುಂಗಭದ್ರಾ ನದಿಯ ದಂಡೆಯ ಮೇಲೆ ಇತ್ತು .

ಮಧುರಾ – ವಿಜಯಾ ಎಂಬ ಕೃತಿಯನ್ನು ಗಂಗಾಂಬಿಕೆ ಬರೆದಿದ್ದಾಳೆ .

ವಿಜಯನಗರ ಕಾಲದ ಕನ್ನಡದ ಕವಿ ತಿಮ್ಮಣ್ಣ .

ಕೃಷ್ಣದೇವರಾಯನು ತೆಲುಗಿನಲ್ಲಿ ಅಮುಕ್ತ ಮೌಲ್ಯ ಎಂಬ ಕೃತಿಯನ್ನು ಬರೆದಿದ್ದಾನೆ .

ಭಾರತೀಯ ದೇವಾಲಯದ ವಾಸ್ತು ಶಿಲ್ಪದ ತೊಟ್ಟಿಲು ಎಂದು ಐಹೊಳೆಯನ್ನು ಕರೆಯುತ್ತಾರೆ .

ಕನ್ನಡದಲ್ಲಿ ರಚಿತವಾದ ಮೊದಲ ಕೃತಿ ಕವಿರಾಜ ಮಾರ್ಗ . ಹಾಲರಾಜನು ಗಾಥಾ ಸಪ್ತಸತಿ ಎಂಬ ಪ್ರಾಕೃತ ಭಾಷೆಯಲ್ಲಿ ಕೃತಿಯನ್ನು ಬರೆದನು .

1 ) ಮುಂಬೈ ಪ್ರಾಂತ್ಯ

2 ) ಹೈದರಾಬಾದ ಪ್ರಾಂತ್ಯ

3 ) ಮದ್ರಾಸ ಪ್ರಾಂತ್ಯ

4 ) ಕೂರ್ಗ ಪ್ರಾಂತ್ಯ

5 ) ಮೈಸೂರು ಪ್ರಾಂತ್ಯ

* ಏಕೀಕರಣದ ಕಲ್ಪನೆ ನೀಡಿದವರು- ಡೆಪ್ಯುಟಿ ಚನ್ನಬಸಪ್ಪ

*ಇವರನ್ನು ಕನ್ನಡ ಶಿಕ್ಷಣದ ಪಿತಾಮಹ ಎಂದು ಕರೆಯುವರು .

* ಕರ್ನಾಟಕ ಏಕೀಕರಣದ ಶಿಲ್ಪಿ : ಆಲೂರು ವೆಂಕಟರಾಯರು

karnataka ekikarana history in kannada

ಆಲೂರು ವೆಂಕಟರಾಯರ ಕೃತಿ : ಕರ್ನಾಟಕ ಗತವೈಭವ ಈ ಗ್ರಂಥಕ್ಕೆ ಏಕೀಕರಣ ಬೈಬಲ್ ಎಂದು ಕರೆಯುವರು .

ಆಲೂರು ವೆಂಕಟರಾಯರು ವಾಗ್ಯೂಷಣ ಎಂಬ ಪತ್ರಿಕೆ ಹೊರಡಿಸಿದರು .

ಬೆಳಗಾವಿಯಲ್ಲಿ ಏಕೀಕರಣದ ಪ್ರಥಮ ಸಮ್ಮೇಳನ ನಡೆಯಿತು .

ಬೆಳಗಾವಿಯಲ್ಲಿ ಏಕೀಕರಣದ ಪ್ರಥಮ ಅಧ್ಯಕ್ಷ : ಸಿದ್ದಪ್ಪ ಕಂಬ್ಳೆ

ಏಕೀಕರಣದ ಸಲುವಾಗಿ ಮುಂಬೈಯಲ್ಲಿ ನಡೆದ ಸಮ್ಮೇಳನದ ಅಧ್ಯಕ್ಷತೆ : ಸರ್ದಾರ ವಲ್ಲಭಾಯಿ ಪಟೇಲ ವಹಿಸಿದ್ದರು .

1947 ರ ಸ್ವಾತಂತ್ರ್ಯ ನಂತರದ ಪ್ರಥಮ ಸಮ್ಮೇಳನ ಕಾಸರಗೂಡನಲ್ಲಿ ನಡೆಯಿತುಅಧ್ಯಕ್ಷತೆ ಆರ್.ಹೆಚ್ . ದಿವಾಕರ ವಹಿಸಿದ್ದರು .

ಕರ್ನಾಟಕ ಏಕೀಕರಣ ಇತಿಹಾಸ | Karnataka Ekikarana in Kannada Free No1 Information
ಕರ್ನಾಟಕ ಏಕೀಕರಣ ಇತಿಹಾಸ | Karnataka Ekikarana in Kannada Free No1 Information

ಪ್ರಮುಖ ಆಯೋಗಗಳು

1948 ರಲ್ಲಿ ಕೇಂದ್ರ ಸರ್ಕಾರ ಧಾರ ಆಯೋಗ ನೇಮಿಸಿತು ಭಾಷಾವಾರು ವಿಂಗಡನೆಯ ವರದಿ ತಯಾರಿಸಿತು .

ಇದು ಭಾಷಾವಾರು ವಿಂಗಡಣೆ ಬೇಡವೆಂದು ಹೇಳಿತು .

1949 ರಲ್ಲಿ ಜೆ.ವಿ.ಪಿ. ಸಮಿತಿ ಭಾಷಾವಾರು ವಿಂಗಡಣೆ ರಾಷ್ಟ್ರದ ಐಕ್ಯತೆಗೆ ಧಕ್ಕೆ ತರುವದಾಗಿಹೇಳಿತು .

1 953 ರಲ್ಲಿ ಆಂಧ್ರಪ್ರದೇಶದ ರೊಟ್ಟಿ ಶ್ರೀರಾಮುಲು 58 ದಿನಗಳ ಆಮರಾಣಾಂತ ಉಪವಾಸ ಕೈಗೊಂಡು ಮರಣ ಹೊಂದಿದರು . ಭಾಷಾ ಆಧಾರದ ಮೇಲೆ ಆಂಧ್ರಪ್ರದೇಶ ರಚನೆಯಾಯಿತು .

* 1953 ರಲ್ಲಿ ಕೇಂದ್ರ ಸರ್ಕಾರ ಪಜಲ್ ಅಲಿ ಆಯೋಗ ನೇಮಿಸಿತು . ಇದು ತನ್ನ ವರದಿ 1955 ರಲ್ಲಿ ಸರ್ಕಾರಕ್ಕೆ ಸಲ್ಲಿಸಿ . ಭಾಷಾವಾರು ವಿಂಗಡಣೆ ಸೂಕ್ತವೆಂದು ತಿಳಿಸಿತು .

* 1956 ರಲ್ಲಿ ರಾಜ್ಯ ಮನರ್ ವಿಂಗಡಣಾ ಕಾಯ್ದೆಯನ್ವಯ 1956 ನವೆಂಬರ್ 1 ರಂದು ವಿಶಾಲ ಮೈಸೂರು ಸಂಸ್ಥಾನವೆಂದು ಎಸ್ . ನಿಜಲಿಂಗಪ್ಪರ ನೇತೃತ್ವದಲ್ಲಿ ರಚನೆಯಾಯಿತು .

karnataka ekikarana information in kannada

ಏಕೀಕರಣದಲ್ಲಿ ಭಾಗವಹಿಸಿದ ಪ್ರಮುಖ ಪತ್ರಿಕೆಗಳು

1 ) ಸತ್ಯಾಗ್ರಹ – ಉಡುಪಿ

2 ) ಕರ್ನಾಟಕ ವೈಭವ – ವಿಜಯಪುರ ಮತ್ತು ಬೆಳಗಾವಿ

3 ) .ಕರ್ನಾಟಕ ಕೇಸರಿ – ಬಳ್ಳಾರಿ

4 ) ಕರ್ಮವೀರ , ತರುಣ ಕರ್ನಾಟಕ ಸಂಯುಕ್ತ ಕರ್ನಾಟಕ – ಹುಬ್ಬಳ್ಳಿ ಧಾರವಾಡ ,

5 ) ಸಾಧನಾ – ಹೈದರಾಬಾದ ಪ್ರಾಂತ / ಕಲಬುರಗಿ

ಬಳ್ಳಾರಿಯು ಕರ್ನಾಟಕದ ಭಾಗ ಎಂದು ಹೇಳಿದ ಸಮಿತಿ ವಾಂಚೂ ಸಮಿತಿ

ಜಯದೇವಿ ತಾಯಿ ಲಿಗಾಡೆಯವರನ್ನು ಕರ್ನಾಟಕ ಏಕೀಕರಣದ ಉಷಾತಾರೆ ಎನ್ನುವರು .

1973 ನಪ್ಟೆಂಬರ್ 1 ರಂದು ದೇವರಾಜ ಅರಸು ನೇತೃತ್ವದಲ್ಲಿ ಕರ್ನಾಟಕ ಎಂದು ನಾಮಕರಣವಾಯಿತು .

ಕರ್ನಾಟಕಎಂದು ಹೆಸರು ನೀಡಿದವರು – ಚದುರಂಗ

ಏಕೀಕರಣದ ಸಲುವಾಗಿ ಅತೀ ಹೆಚ್ಚು ಸಭೆಗಳು ಸಮ್ಮೇಳನಗಳು ಬೆಳಗಾವಿಯಲ್ಲಿ ನಡೆದಿವೆ .

ಕೆಳದಿ ಸಂಸ್ಥಾನ

ರಾಜಧಾನಿಗಳು 415 ಇಕ್ಕೇರಿ , ಕೆಳದಿ , ಬಿದನೂರು

ರಾಜಲಾಂಛನ -ಗಂಡ ಬೇರುಂಡ

ಸ್ಥಾಪಕರು – ಚೌಡಪ್ಪ ಮತ್ತು ಭದ್ರಪ್ಪ

ಈ ಮನೆತನದಲ್ಲಿ ಇಲಿಯೊಂದು ಬೆಕ್ಕಿಗೆ ಹೆದರಿಸಿದ ಸ್ಥಳವೆ ಒಂದು ಸಂಸ್ಥಾನವಾಗಿ ಬೆಳೆಯಿತು ಎಂದು ಇತಿಹಾಸವಿದೆ .

ಕರ್ನಾಟಕ ಏಕೀಕರಣ ಇತಿಹಾಸ | Karnataka Ekikarana in Kannada Free No1 Information
ಕರ್ನಾಟಕ ಏಕೀಕರಣ ಇತಿಹಾಸ | Karnataka Ekikarana in Kannada Free No1 Information

ಸದಾಶಿವ ನಾಯಕ

* ಈತ ವಿಜಯನಗರದ ಶ್ರೀಕೃಷ್ಣದೇವರಾಯನಿಂದ ಕೋಟೆ ಕೋಲಾಹಲ ಮತ್ತು ಏಕಾಂಗಿ ವೀರ ಎಂಬ ಬಿರುದು ಧರಿಸಿದ್ದ

ಶಿವಪ್ಪ ನಾಯಕ

* ಈತನ ಆಡಳಿತದಲ್ಲಿ ಕಂದಾಯ ವ್ಯವಸ್ಥೆ ಅತ್ಯಂತ ಶಿಸ್ತಿನಿಂದ ಕೂಡಿತ್ತು .

ಕೆಳದಿ ಚನ್ನಮ್ಮ

* ಇವಳು ಔರಂಗಜೇಬನನ್ನು ಸೋಲಿಸಿ ಮರಾಠರ ರಾಜಾರಾಮನಿಗೆ ಆಶ್ರಯ ನೀಡಿದ್ದಳು .

* ಈ ಮನೆತನದ ಕೊನೆಯ ದೊರೆ 3 ನೇ ಸೋಮಶೇಖರ ನಾಯಕ

ಚಿತ್ರದುರ್ಗದ ಪಾಳೆಗಾರರು

ಸ್ಥಾಪಕ – ಕಾಮಗೇಟಿ ವಂಶಸ್ಥ ತಿಮ್ಮಣ್ಣ ನಾಯಕ

ರಾಜಧಾನಿ – ಹೊಳಲ್ಕೆರೆ , ಚಿತ್ರದುರ್ಗ .

ಪ್ರಸಿದ್ಧ ನಾಯಕ – 5 ನೇ ಮದಕರಿ ನಾಯಕ ಈತನೇ ಕೊನೆಯ ನಾಯಕನಾಗಿದ್ದನು .

ಕರ್ನಾಟಕ ಏಕೀಕರಣ ಪಿತಾಮಹ?

ಡೆಪ್ಯುಟಿ ಚನ್ನಬಸಪ್ಪ

ಕರ್ನಾಟಕ ಏಕೀಕರಣದ ಮೊದಲ ಮುಖ್ಯಮಂತ್ರಿ?

ಕೆ ಸಿ ರೆಡ್ಡಿ

ಇತರೆ ಪ್ರಮುಖ ವಿಷಯದ ನೋಟ್ಸ್ ಲಿಂಕ್

ಕರ್ನಾಟಕದಲ್ಲಿ ಉದ್ದವಾಗಿ ಹರಿಯುವ ನದಿ

ರೇಗುಲೇಟಿಂಗ್ ಆಕ್ಟ್ 1773

ಭಾರತದ ಜನಪದ ನೃತ್ಯಗಳು

ಕನ್ನಡ ವರ್ಣಮಾಲೆ ಎಷ್ಟು ಅಕ್ಷರಗಳು

ಇತರೆ …….

1 thoughts on “ಕನಾ೯ಟಕ ಏಕೀಕರಣ Notes | Karnataka Ekikarana History in Kannada

Leave a Reply

Your email address will not be published. Required fields are marked *