general knowledge questions kannada | ಸಾಮಾನ್ಯ ಜ್ಞಾನ ಪ್ರಶ್ನೆಗಳು ಮತ್ತು ಉತ್ತರಗಳು

general knowledge questions kannada | ಸಾಮಾನ್ಯ ಜ್ಞಾನ ಪ್ರಶ್ನೆಗಳು ಮತ್ತು ಉತ್ತರಗಳು

General Knowledge Questions Kannada, ಸಾಮಾನ್ಯ ಜ್ಞಾನ ಪ್ರಶ್ನೆಗಳು ಮತ್ತು ಉತ್ತರಗಳು, gk questions in kannada, general knowledge questions kannada, GK

general knowledge questions kannada

ಪಾರಿವಾಳದ ಹಾರಾಟದ ಆಟಕ್ಕೆ ” ಇಸ್ಕ್ – ಬಾಜ್ಹಿ” ಎಂಬ ಪದವನ್ನು ನೀಡಿದವರು ಯಾರು

  • ಔರಂಗಜೇಬ
  • ಹುಮಾಯೂನ್
  • ಶಹಜಾನ
  • ಅಕ್ಬರ
  • ಬಾಬರ್

ಗಾಂಧಿ ಯೋಜನೆ ಯನ್ನು ರೂಪಿಸಿದವರು ಯಾರು?

  • ಗುನ್ನಾರ್ ಮಿರ್ಡಾಲ್
  • ಮಹಲನೋಬಿಸ್
  • ಆಚಾರ್ಯ ಅಗರ್ವಾಲ್
  • ಎಂ ಎನ್ ರಾಯ್

ಚೌರಿಚೌರ ಘಟನೆ ನಡೆದ ಸಂದರ್ಭದಲ್ಲಿ ಭಾರತದ ಗೌರ್ನರ್ ಜನರಲ್ ಯಾರಾಗಿದ್ದರು?

  • ಲಾರ್ಡ್ ಮಿಂಟೋ
  • ಲಾರ್ಡ್ ರೀಡಿಂಗ್
  • ಲಾರ್ಡ್ಡಫರಿನ್
  • ಲಾರ್ಡ್ ವಿಲಿಯಂ ಬೆಂಟಿಂಗ್

ಹಂತಗಳ ಪಂಚಾಯತ್ ಚುನಾವಣೆಯನ್ನು ನಡೆಸಿದ ಮೊಟ್ಟ ಮೊದಲ ರಾಜ್ಯ ಯಾವುದು?

  • ಕರ್ನಾಟಕ
  • ಗುಜರಾತ
  • ಆಂಧ್ರಪ್ರದೇಶ
  • ಮಹಾರಾಷ್ಟ್ರ

ಭಾರತದ ಆರ್ಥಿಕ ವರ್ಷ

  • ಮಾರ್ಚ್ 30 ರಿಂದ ಜನವರಿ 1 ರ ವರೆಗೆ
  • ಜುಲೈ 1 ರಿಂದ 30 ರವರೆಗೆ
  • ಏಪ್ರಿಲ್ 1 ರಿಂದ ಮಾರ್ಚ್ 31 ರವರೆಗೆ

ಹಸಿರು ಪುಸ್ತಕ ಈ ಕೆಳಗಿನ ಯಾವುದಕ್ಕೆ ಸಂಬಂಧಿಸಿದೆ?

  • ಜಪಾನ್ ಮತ್ತು ಬೆಲ್ಜಿಯಂ ಸರ್ಕಾರದ ಅಧಿಕೃತ ವರದಿ
  • ಬ್ರಿಟಿಷ್ ಸರ್ಕಾರದ ಅಧಿಕೃತ ವರದಿ
  • ಇಟಲಿ ಮತ್ತು ಇರಾನ್ ದೇಶದ ಅಧಿಕೃತ ಪ್ರಕಟಣೆ

ಬಂಗಾಳದ ಮೊಟ್ಟ ಮೊದಲ ಗೌರ್ನರ್ ಜನರಲ್ ಯಾರು

  • ಲಾರ್ಡ್ ವೆಲ್ಲೆಸ್ಲಿ
  • ವಾರನ್ ಹೇಸ್ಟಿಂಗ್
  • ರಾಬರ್ಟ್ ಕ್ಲೈವ್
  • ಲಾರ್ಡ್ ಚೆಲ್ಮ್ಸ್ ಫರ್ಡ್

ಈ ಕೆಳಗಿನ ಹೇಳಿಕೆಯಲ್ಲಿ ತಪ್ಪಾದ ಹೇಳಿಕೆಯನ್ನು ಗುರುತಿಸಿ

ಪರ್ವತಗಳು ಮತ್ತು ದೇಶ

  • ಅರಾವಳಿ – ಭಾರತ
  • ಆಂಡಿಸ್ – ಚಿಲಿ
  • ಆಲ್ಪ್ಸ್ – ಯುರೋಪ್
  • ಎಲ್ಲವೂ ಸರಿ

ಈ ಕೆಳಗಿನ ಯಾವ ವರ್ಷದಲ್ಲಿ ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ / ಸಿಪಾಯಿ ದಂಗೆ ನಡೆಯಿತು?

  • 1857 ಮಾರ್ಚ್ 10
  • 01857 ಏಪ್ರಿಲ್ 10
  • 1857 ಫೆಬ್ರುವರಿ 10
  • 1857 ಮೇ 10

ಈ ಕೆಳಗಿನ ಯಾವ ವರ್ಷದಲ್ಲಿ ಎರಡನೇ ಪಾಣಿಪತ್ ಕದನ ನಡೆಯಿತು?

  • 1761
  • 1526
  • 1851
  • 1556

ಮೊದಲ ವಾಣಿಜ್ಯ ಬ್ಯಾಂಕು ಯಾವುದು

  • ಔದ್ ಬ್ಯಾಂಕ್
  • ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ
  • ಇಂಪೀರಿಯಲ್ ಬ್ಯಾಂಕ್
  • ಪಂಜಾಬ್ ನ್ಯಾಷನಲ್ ಬ್ಯಾಂಕ್

ಸೈಕ್ರೋಮೀಟರ್….

  • ಮಳೆಯ ಪ್ರಮಾಣ
  • ವಾತಾವರಣದ ಆರ್ದತೆ
  • ವಕ್ರದ ಗೆರೆಗಳ ದೂರ
  • ಸೌರಶಕ್ತಿಯ ತೀವ್ರತೆ

ಸಂವಿಧಾನದ ಈ ಕೆಳಗಿನ ಯಾವ ವಿಧಿಯ ಅನ್ವಯ ಹಣಕಾಸು ಮಸೂದೆಯನ್ನು ರಾಜ್ಯಸಭೆಯಲ್ಲಿ ಮಂಡಿಸುವಂತಿಲ್ಲ…?

  • 110 ನೆ ವಿಧಿ
  • 115 ನೆ ವಿಧಿ
  • 112 ನೆ ವಿಧಿ
  • 109 ನೆ ವಿಧಿ

1857 ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ಸಂದರ್ಭದಲ್ಲಿ ಭಾರತದ ವೈಸರಾಯ್ ಯಾರಾಗಿದ್ದರು?

  • ಲಾರ್ಡ್ ಲೆವೆಲ್
  • ಲಾರ್ಡ್ ಡಾಲ್ ಹೌಸಿ
  • ಲಾರ್ಡ್ಕಾರ್ನ್ವಾಲಿಸ್
  • ಲಾರ್ಡ್ ಕ್ಯಾನಿಂಗ್

ಬ್ರಹ್ಮೋಸ್ ಕ್ಷಿಪಣಿಯ ವೇಗವೆಷ್ಟು?

  • 1.8 ಮಾಚ್
  • 3.8 ಮಾಚ್
  • 4 .8 ಮಾಚ್
  • 2 .8 ಮಾಚ್

ಚಂಕನ ಕಣಿವೆ ಮಾರ್ಗ ಈ ಕೆಳಗಿನ ಯಾವ ಎರಡು ರಾಜ್ಯಗಳ ನಡುವೆ ಸಂಪರ್ಕವನ್ನು ಹೊಂದಿಸುತ್ತದೆ?

  • ಕೇರಳ ಮತ್ತು ತಮಿಳುನಾಡು
  • ಅರುಣಾಚಲ ಪ್ರದೇಶ ಮತ್ತು ಮಯನ್ಮಾರ್
  • ಅರುಣಚಲ ಪ್ರದೇಶ ಮತ್ತು ಮೇಘಾಲಯ
  • ಅರುಣಾಚಲ ಪ್ರದೇಶ ಮತ್ತು ಕೇರಳ

ಸಾಮಾನ್ಯ ಜ್ಞಾನ ಪ್ರಶ್ನೆಗಳು ಮತ್ತು ಉತ್ತರಗಳು

ನೀಲಿ ಪುಸ್ತಕ ಈ ಕೆಳಗಿನ ಯಾವುದಕ್ಕೆ ಸಂಬಂಧಿಸಿದೆ?

  • ಇಟಲಿ ಮತ್ತು ಇರಾನ್ ದೇಶದ ಅಧಿಕೃತ ಪ್ರಕಟಣೆ
  • ಫ್ರೆಂಚ್ ನ ಅಧಿಕೃತ ವರದಿ
  • ಚೀನಾ ಜರ್ಮನಿ ಮತ್ತು ಪೋರ್ಚುಗಲ್ ನ ಅಧಿಕೃತ ಪ್ರಕಟಣೆಗಳು
  • ಬ್ರಿಟಿಷ್ ಸರ್ಕಾರದ ಅಧಿಕೃತ ವರದಿ

ದೇಶದಲ್ಲಿಯೇ ಮೊದಲ ಬಾರಿಗೆ ಶಾಸನಸಭೆಗೆ ಚುನಾಯಿತರಾದ ಮೊದಲ ತೃತೀಯ ಲಿಂಗಿ ಯಾರು?

  • ಮದುಬಾಯ್ ಕಿನ್ನಾರ್
  • ಮನಾಬಿ ಬಂಡೂಪಾದ್ಯೆಯಾ
  • ಶಬನಮ್ ಮೌಷಿ

ಮಾರುಕಟ್ಟೆಯ ನಿಯಂತ್ರಣಕ್ಕಾಗಿ ” ಸಹನ್ ಇ ಮಂಡಿ ” ಎಂಬ ಅಧಿಕಾರಿಯನ್ನು ನೇಮಕ ಮಾಡಿದವರು ಯಾರು?

  • ಅಲ್ಲವುದ್ದಿನ್ ಖಿಲ್ಜಿ
  • ಜಲಾಲ್-ಉದ್-ದೀನ್ ಖಿಲ್ಜಿ
  • ಮಹಮ್ಮದ್ ಬಿನ್ ತುಘಲಕ್
  • ಇಲ್ತಮಶ್

ಪ್ರಾಬ್ಲಮ್ ಆಫ್ ದಿ ಈಸ್ಟ್ ಗ್ರಂಥದ ಕರ್ತೃ ಯಾರು?

  • ಲಾರ್ಡ್ ಕರ್ಜನ್
  • ಸುಭಾಷ್ ಚಂದ್ರ ಬೋಸ್
  • ಸುರೇಂದ್ರನಾಥ್ ಬ್ಯಾನರ್ಜಿ
  • ಜೆ ಪಿ ನಾರಾಯಣ

ಭಾರತದ ಮೊಟ್ಟ ಮೊದಲ ಗೌರ್ನರ್ ಯಾರು?

  • ವಾರನ್ ಹೇಸ್ಟಿಂಗ್
  • ರಾಬರ್ಟ್ ಕ್ಲೈವ್

ಬಂಗಾಳ ವಿಭಜನೆ ನಡೆದ ಸಂದರ್ಭದಲ್ಲಿ ಭಾರತದ ಗೌರ್ನರ್ ಜನರಲ್ ಯಾರಾಗಿದ್ದರು?

  • ಲಾರ್ಡ್ ಕರ್ಜನ್
  • ಲಾರ್ಡ್ಮೇಯೋ
  • ಲಾರ್ಡ್ಇರ್ವಿನ್
  • ಲಾಡ್ ಡಾಲ್ ಹೌಸಿ

ಕಾಂಡ್ಲಾ ಬಂದರು?

  • ಪೂರ್ವ ಕರಾವಳಿಯ ಒಡವೆ
  • ಉಬ್ಬರವಿಳಿತ ಬಂದರು
  • ನದಿಯ ಬಂದರು
  • ಅತಿ ದೊಡ್ಡ ಸ್ವಾಭಾವಿಕ ಬಂದರು

ರಲ್ಲಿ ಗಾಂಧೀಜಿಯವರಿಂದ ಸ್ಥಾಪಿತವಾದ ಬ್ಯಾಂಕ್ ಯಾವುದು?

  • ಅಲಹಾಬಾದ್ ಬ್ಯಾಂಕ್
  • ಪಂಜಾಬ್ ನ್ಯಾಷನಲ್ ಬ್ಯಾಂಕ್
  • ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ
  • ಆಂಧ್ರ ಬ್ಯಾಂಕ್

ISO ಪ್ರಮಾಣಿಕೃತ ದೇಶದ ಮೊದಲ ವಾಣಿಜ್ಯ ಬ್ಯಾಂಕ್ ಯಾವುದು?

  • ಸಿಂಡಿಕೇಟ್ ಬ್ಯಾಂಕ್
  • ಕೆನರಾ ಬ್ಯಾಂಕ್
  • ಅಲಹಾಬಾದ್ ಬ್ಯಾಂಕ್
  • ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ

ರಿಯಾದ ಹೇಳಿಕೆ ಯನ್ನು ಗುರುತಿಸಿ….

ಸಂಶೋಧನೆ ಮತ್ತು ವ್ಯಕ್ತಿಗಳು

  • ಎಲ್ಲವೂ ಸರಿ
  • ದೂರದರ್ಶನ – ಬ್ರೈಡ್
  • ರೇಡಿಯೋ – ಮಾರ್ಕೋನಿ
  • ಮುದ್ರಣ – ಗುಟೆನ್ಬರ್ಗ್
  • ಸಿನೆಮಾ ಫೋಟೋಗ್ರಾಫಿ – ಎಡ್ವರ್ಡ್ ಜೇಮ್ಸ್

ಪನಾಮ ಕಾಲುವೆ…?

  • ಏಷ್ಯಾ ಮತ್ತು ಆಫ್ರಿಕಾ ಖಂಡ
  • ಶ್ರೀಲಂಕಾ ಮತ್ತು ಭಾರತದ
  • ಬಾಲ್ಟಿಕ್ ಮತ್ತು ಉತ್ತರ ಸಮುದ್ರ
  • ದಕ್ಷಿಣ ಅಮೆರಿಕ ಮತ್ತು ಉತ್ತರ ಅಮೇರಿಕ

ಸಂವಿಧಾನದ ಎಷ್ಟನೆ ವಿಧಿಯು ಅನುಸೂಚಿತ ಬುಡಕಟ್ಟುಗಳ ಬಗ್ಗೆ ತಿಳಿಸುತ್ತದೆ?

  • ವಿಧಿ 341
  • ವಿಧಿ343
  • ವಿಧಿ 345
  • ವಿಧಿ 342

ದಿನ್ – ಇ – ಇಲಾಹಿ ಯನ್ನು ಸ್ಥಾಪಿಸಿದವರು ಅಕ್ಬರ್..

ಹಾಗಾದ್ರೆ ದಿವಾನ್ – ಇ – ಕೊಹಿ ಯನ್ನು ಸ್ಥಾಪಿಸಿದವರು ಯಾರು

  • ಅಕ್ಬರ್
  • ಮಹಮದ್ ಬಿನ್ ತುಗಲಕ್
  • ಜಹಾಂಗೀರ್
  • ಅಲ್ಲವುದ್ದಿನ್ ಖಿಲ್ಜಿ

ಗಿಬ್ರೆಟಾರ್ ಜಲಸಂದಿ….

  • ಮೆಡಿಟೇರಿಯನ್ ಸಮುದ್ರ ಮತ್ತು ಅಂಟ್ಲಾಟಿಕ್ ಸಾಗರ
  • ಮೆಡಿಟೇರಿಯನ್ ಸಮುದ್ರ ಮತ್ತು ಅಂಟಾರ್ಟಿಕ್ ಸಾಗರ
  • ಪೆಸಿಫಿಕ್ ಸಾಗರ ಮತ್ತು ಹಿಂದೂ ಮಹಾಸಾಗರ

ಈ ಕೆಳಗಿನ ಯಾವ ಗೌರ್ನರ್ ಜನರಲ್ ನನ್ನು ನಾಗರಿಕ ಸೇವಾ ಪಿತಮಹ ಎಂದು ಕರೆಯುತ್ತಾರೆ?

  • ಲಾರ್ಡ್ ಕಾರ್ನವಾಲಿಸ್
  • ಲಾರ್ಡ್ಲಿಟ್ಟನ್
  • ಲಾರ್ಡ್ ರಿಪ್ಪನ್
  • ವಾರನ್ ಹೇಸ್ಟಿಂಗ್ಸ್

ದಂಡಿ ಸತ್ಯಾಗ್ರಹ ನಡೆದ ಸಂದರ್ಭದಲ್ಲಿ ಭಾರತದ ಗೌರ್ನರ್ ಜನರಲ್ ಯಾರಾಗಿದ್ದರು?

  • ಲಾರ್ಡ್ವೆಲ್ಲೆಸ್ಲಿ
  • ಲಾರ್ಡ್ ಇರ್ವಿನ್
  • ಲಾರ್ಡ್ ಕರ್ಜನ್
  • ವಾರನ್ ಹೇಸ್ಟಿಂಗ್ಸ್

ಸರ್ವೆಂಟ್ಸ್ ಆಫ್ ಇಂಡಿಯಾ ಸೊಸೈಟಿ ಯನ್ನು ಸ್ಥಾಪಿಸಿದವರು ಯಾರು?

  • ಮದನ್ ಮೋಹನ್ ಮಾಳವೀಯ
  • ಬಾಲಗಂಗಾಧರ್ ತಿಲಕ್
  • ಗೋಪಾಲಕೃಷ್ಣ ಗೋಖಲೆ
  • ರಾಜ ರಾಮ್ ಮೋಹನ್ ರಾಯ್

general knowledge questions kannada

ಮೈ ಇಂಡಿಯಾ ಪುಸ್ತಕದ ಕರ್ತೃ ಯಾರು?

  • ಜಿಮ್ ಕಾರ್ಬೆಟ್
  • ಮೋತಿಲಾಲ್ ನೆಹರು
  • ರಾಬರ್ಟ್ ವಾಲ್ಪುಲ್
  • ಜಾರ್ಜ್ ಆರ್ವೆಲ್

ಬ್ರಿಟಿಷ್ ಭಾರತದ ಕೊನೆಯ ವೈಸರಾಯ್ ಮತ್ತು ಸ್ವತಂತ್ರ ಭಾರತದ ಮೊದಲ ಗವರ್ನರ್ ಜನರಲ್ ಯಾರು?

  • ಲಾರ್ಡ್ ಕ್ಯಾನಿಂಗ್
  • ಸಿ ರಾಜಗೋಪಾಲಚಾರಿ
  • ಲಾರ್ಡ್ ಮೌಂಟ್ ಬ್ಯಾಟನ್
  • ಲಾರ್ಡ್ ಕಾರ್ನವಾಲಿಸ್

ಇತರೆ ಪ್ರಮುಖ ವಿಷಯದ ಲಿಂಕ್

ಪ್ರಥಮ ಪಿಯುಸಿ ಭೂಗೋಳಶಾಸ್ತ್ರ ನೋಟ್ಸ್

1st puc kannada notes

ತಲ್ಲಣಿಸದಿರು ಕಂಡ್ಯ ತಾಳು ಮನವೇ

ಸಾಮಾನ್ಯ ಜ್ಞಾನ ಪ್ರಶ್ನೋತ್ತರಗಳ

Leave a Reply

Your email address will not be published. Required fields are marked *