Kannada GK Questions and Answers | ಕನ್ನಡ ಸಾಮಾನ್ಯ ಜ್ಞಾನ ಪ್ರಶ್ನೆಗಳು

Kannada GK Questions and Answers | ಕನ್ನಡ ಸಾಮಾನ್ಯ ಜ್ಞಾನ ಪ್ರಶ್ನೆಗಳು

Kannada GK Questions and Answers, ಕನ್ನಡ ಸಾಮಾನ್ಯ ಜ್ಞಾನ ಪ್ರಶ್ನೆಗಳು, gk questions in kannada answers with current affairs pdf gk today kannada

Kannada GK Questions and Answers

ಅಲ್ತಮಶ್ ನ ಆಸ್ಥಾನದಲ್ಲಿ ಆಡಲು ಅನುಮತಿ ಪಡೆದುಕೊಂಡ ಪ್ರಥಮ ಹಾಡುಗಾರ

  • ಅಲ್ಬರೋನಿ
  • ಸಿಕಂದರ್
  • ಇಸಾಮಿ
  • ಅಮೀರ್ ಖುಸ್ರು

ಜಲಾಲ್-ಉದ್-ದೀನ್ ಖಿಲ್ಜಿ ಸುಲ್ತಾನನಾಗಿ ಇದ್ದಾಗ ಅಲ್ಲಾವುದ್ದೀನ್ ಖಿಲ್ಜಿ ಈ ಪ್ರಾಂತ್ಯದ ಗವರ್ನರ್ ಆಗಿ ಕಾರ್ಯನಿರ್ವಹಿಸಿ ಅನುಭವ ಗಳಿಸಿದ್ದನು

  • ಕಾರ ( ಅಲಹಾಬಾದ್)
  • ದೆಹಲಿ
  • ದಖನ್
  • ವಾಯುವ್ಯ ಭಾರತ

ಈ ಕೆಳಗಿನ ದೆಹಲಿ ಸುಲ್ತಾನ ನಮಗ ಮೊಹಮ್ಮದ್ ಎಂಬ ರಾಜಕುಮಾರ ಮಂಗೋಲರ್ ಒಡನೆ ನಡೆದ ಯುದ್ಧದಲ್ಲಿ ಸಾವನ್ನಪ್ಪಿದ್ದನು ಆ ಸುಲ್ತಾನನನ್ನು ಆಯ್ಕೆಮಾಡಿ

  • ಬಲ್ಬನ್
  • ಅಲ್ತಮಶ್
  • ನಾಸಿರುದ್ದೀನ್ ಮಹಮ್ಮದ್
  • ಕುತ್ಬುದ್ದೀನ್ ಐಬಕ್

ಅಲ್ಲಾವುದ್ದೀನ್ ಖಿಲ್ಜಿಯ ಮಾರುಕಟ್ಟೆ ಸುಧಾರಣೆ ಕುರಿತು ಮಾಹಿತಿ ನೀಡುವ ಗ್ರಂಥ

  • ಕೈರ್ ಎನ್ ಉಲ್ ಮಜಲೀಸ್ – ಅಮೀರ್ ಕಲಂದರ್
  • ಫತ್ವ ಐ ಜಹಾಂ ದಾರಿ – ಜಿಯಾವುದ್ದಿನ್ ಬರನಿ
  • ಫತೂಹತ್ ಫಿರೋಜ್ ಷಾಹಿ -ಫಿರೋಜ್ ಶಃ ತುಘಲಕ್
  • ಮೇಲಿನ ಯಾವುದೂ ಅಲ್ಲ

ತುಘಲಕ್ ಸಂತತಿಯ ನಾಸಿರುದ್ದೀನ್ ಮಹಮ್ಮದ್ ನ ಕಾಲದಲ್ಲಿ 1398 – 99ರಲ್ಲಿ ದಾಳಿ ಮಾಡಿದ ದಾಳಿಕೋರ

  • ತೈಮೂರ್
  • ಘಜ್ನಿ
  • ಘೋರಿ
  • ನಾದಿರ್ ಷಾ

ಸಯ್ಯದ್ ಗಳೆಂದರೆ

  • ಅಕ್ಬರನ ಅನುಯಾಯಿಗಳು
  • ಪೈಗಂಬರನ ಅನುಯಾಯಿಗಳು
  • ಮಹಮ್ಮದ್ ಬಿನ್ ತುಘಲಕ್ ನ ಸಂಬಂಧಿಕರು
  • 2 ಮತ್ತು 3

ಅಮೀರ್ ಖುಸ್ರೋ ವಿನ “ತುಗಲಕ್ ನಾಮ” ಈ ಭಾಷೆಯಲ್ಲಿದೆ

  • ಅರಬ್ಬಿ
  • ಹಿಂದಿ
  • ಪರ್ಷಿಯನ್
  • ಪಾಳಿ

ಪ್ರಪ್ರಥಮ ಬಾರಿಗೆ ಮುಸ್ಲಿಂ ಸಾಮ್ರಾಜ್ಯದಿಂದ ದಕ್ಷಿಣ ಭಾರತದ ಮೇಲೆ ದಾಳಿ ಮಾಡಿದ ಸುಲ್ತಾನ

  • ಅಲ್ತಮಶ್
  • ಬಲ್ಬನ್
  • ಆರಾಮ್ ಶ
  • ಅಲ್ಲಾವುದ್ದೀನ್ ಖಿಲ್ಜಿ

ಪದ್ಮಿನಿ ಎಂಬ ರಾಣಿಯೊಬ್ಬಳು ಸೌಂದರ್ಯಕ್ಕೆ ಮಾರುಹೋಗಿ ಅಲ್ಲಾವುದ್ದೀನ್ ಖಿಲ್ಜಿಯ ದಂಡಯಾತ್ರೆ ಮಾಡಿದ ರಾಜ್ಯ

  • ಮೇವಾಡ
  • ಮಾಳ್ವ
  • ಶಿವಾನ್
  • ರಣತಂಬೂರ್

ಕುತುಬ್ ಮಿನಾರ್ ದೆಹಲಿಯಲ್ಲಿದೆ ಯಾರ ಸ್ಮರಣಾರ್ಥ ಈ ಮಿನಾರ್ ನಿರ್ಮಿಸಲಾಯಿತು

  • ಕುತ್ಬುದ್ದೀನ್ ಭಕ್ತಿಯಾರ್ ಕಾಕಿ
  • ಕುತುಬುದ್ದಿನ್ ಐಬಕ್
  • ಮಿನಾಜ್ ಉಸ್ ಸಿರಾಜ್
  • ನಾಸಿರುದ್ದೀನ್

ಮಹಮ್ಮದ್ ಘೋರಿಯ ದಂಡನಾಯಕ

  • ಮಲ್ಲಿಕಾಪುರ್
  • ಭಕ್ತಿಯಾರ್ ಖಿಲ್ಜಿ
  • ಮಹಮದ್ ಗಜನಿ
  • ಸಿಕಂದರ್ ಶಃ
https://spardhavani.com/kannada-ogatugalu/

ಇಲ್ತಮಶ್ ಗೆ “ಸುಲ್ತಾನ ಇ ಅಜಮ್” ಎಂಬ ಬಿರುದಿತ್ತು ಹಾಗೆಂದರೆ

  • ಸಾಮಾನ್ಯ ಸುಲ್ತಾನ
  • ಮಧ್ಯಮ ಸುಲ್ತಾನ
  • ಮಹಾ ಸುಲ್ತಾನ
  • ಕನಿಷ್ಠ ಸುಲ್ತಾನ

ಅಲ್ಲಾವುದ್ದೀನ್ ಖಿಲ್ಜಿಯ ಕಾಲದಲ್ಲಿ ಭೂಕಂದಾಯದ ದರ

  • ಉತ್ಪನ್ನದ 1/4
  • ಉತ್ಪನ್ನದ 1/2
  • ಉತ್ಪನ್ನದ3/4
  • ಉತ್ಪನ್ನದ 90%

ಸಿಕಂದರ್ ಲೋದಿಯ ನಿಜವಾದ ಹೆಸರು

  • ಅಲಿಖಾನ್
  • ಆರಾಮ್ ಕಾನ್
  • ಖಿಜರ್ ಖಾನ್
  • ನಿಜಾಮ್ ಖಾನ್

ಬಾಗ್ದಾದಿನ ಕಲಿಫ ನಿಂದ ಅನುಮತಿ ಪಡೆದುಕೊಂಡು ಸುಲ್ತಾನ್ ಇ ಅಜಂ ಎಂಬ ಬಿರುದು ಧರಿಸಿದವನು

  • ಕುತ್ಬುದ್ದೀನ್ ಐಬಕ್
  • ಇಲ್ತಮಶ್
  • ಆರಂ ಷಾ
  • ನಾಸಿರುದ್ದೀನ್ ಕುಬಾಚ

ದೆಹಲಿ ಸುಲ್ತಾನ ಕೇಂದ್ರ ಸರ್ಕಾರದಲ್ಲಿ ದಿವಾನ್-ಇ-ಬಂದಗಾನ್ ಎಂಬುದು ಈ ಭಾಗವಾಗಿತ್ತು

  • ವ್ಯವಹಾರ ವಿಭಾಗ
  • ಸೇನಾ ವಿಭಾಗ
  • ಮನವಿಗಳ ವಿಭಾಗ
  • ಗುಲಾಮರ ವಿಭಾಗ

ಅಲ್ಲಾವುದ್ದೀನ್ ಖಿಲ್ಜಿ “ಸಿಕಂದರ್ ಇ ಸಾನಿ” ಎಂಬ ಬಿರುದು ಧರಿಸಿದ್ದನು ಇದರ ಅರ್ಥ

  • 2ನೇ ಅಲೆಗ್ಸಾಂಡರ್
  • 3ನೇ ಅಲೆಕ್ಸಾಂಡರ್
  • 1ನೇ ನೆಪೋಲಿಯನ್
  • 7ನೇ ನಪೋಲಿಯನ್

ಕನ್ನಡ ಸಾಮಾನ್ಯ ಜ್ಞಾನ ಪ್ರಶ್ನೆಗಳು

ಅಲ್ಲಾವುದ್ದೀನ್ ಖಿಲ್ಜಿಯ ಕಾಲದಲ್ಲಿ ಕುದುರೆಗಳಿಗೆ ಮುದ್ರೆ ಒತ್ತುವ ಪದ್ಧತಿಯನ್ನು ಹೀಗೆ ಎನ್ನಲಾಗಿತ್ತು

  • ಲೀಗ್
  • ದಾಗ್
  • ಮುದ್ರೆ
  • ಚಹಲ್ಗಾನಿ

ಅಮೀರ್ ಖುಸ್ರೋ ವಿನ ಕೆಲ ಗ್ರಂಥಗಳನ್ನು ಅವುಗಳಲ್ಲಿನ ವಿಷಯಗಳನ್ನು ಹೋಲಿಸಿ ಬರೆಯಲಾಗಿದೆ ಅವುಗಳಲ್ಲಿ ಸರಿಯಿಲ್ಲದ ಹೇಳಿಕೆಯನ್ನು ಆಯ್ಕೆಮಾಡಿ

  • ತುಗಲಕ್ ನಾಮ ಗಿಯಸುದ್ದಿನ್ ತುಘಲಕ್ ನ ಆಡಳಿತ ಮಾತು
  • ಕಜೈನ್ ಉಲ್ ಪ್ರತುಹ್ ದಖನ್ ದಂಡಯಾತ್ರೆ
  • ಈಜಾಜ್ ಕುಸ್ರವಿ ಮನವಿಗಳು ಪತ್ರಿಕೆಗಳು ಮತ್ತು ದಾಖಲೆಗಳು
  • ಮಿಫ್ತಾ ಉಲ್ ಪುತುಹ್ ಅಲ್ಲಾವುದ್ದೀನನ ಸೈನಿಕ ದಂಡೆಯಾತ್ರೆಗಳು

ಕೃಷಿ ಸುಧಾರಣೆಗಾಗಿ ” ತಕ್ಕಾವಿ “ಸಾಲ ನೀಡುತ್ತಿದ್ದ ಸುಲ್ತಾನ

  • ಅಲ್ಲಾವುದ್ದೀನ್ ಖಿಲ್ಜಿ
  • ಮಹಮ್ಮದ್ ಬಿನ್ ತುಘಲಕ್
  • ಬಲ್ಬಲ್
  • ಕುತ್ಬುದ್ದೀನ್ ಐಬಕ್

ದೆಹಲಿ ಸುಲ್ತಾನರ ಕಾಲದಲ್ಲಿ ಭೂ ಮಾರ್ಗಗಳ ಮೂಲಕ ವಿದೇಶಿ ವ್ಯಾಪಾರವಿತ್ತು ಭೂಮಾರ್ಗ ಹೊಂದಿದ ವಿದೇಶಗಳನ್ನು ಆಯ್ಕೆ ಮಾಡಿ

  1. ಅಪಘಾನಿಸ್ತಾನ 2. ತಿಬೆಟ್ 3. ಪರ್ಷಿಯಾ
  • 1 ಮತ್ತು 4
  • 2 ಮತ್ತು 3
  • 1 2 ಮತ್ತು 3
  • ಮೇಲಿನ ಯಾವುದೂ ಅಲ್ಲ

ನವ ಮುಸಲ್ಮಾನರ ಎಂದರೆ

  • ಇಸ್ಲಾಂ ಧರ್ಮವನ್ನು ಸ್ವೀಕರಿಸಿದ ಚಂಗಿಸ್ ಖಾನನ ವಂಶಸ್ಥರು
  • ಭಾರತಕ್ಕೆ ಬಂದು ನೆಲೆಸಿದ ವಿದೇಶಿಯರು
  • ಭಾರತದಲ್ಲಿದ್ದ ಹಿಂದೂಗಳು ಇಸ್ಲಾಂಗೆ ಮತಾಂತರಗೊಂಡ ವರು
  • ವಿದೇಶಗಳಲ್ಲಿ ನೆಲೆಸಿದ್ದ ಭಾರತೀಯ ಮುಸಲ್ಮಾನರು

ಲೋಧಿ ಸಂತತಿಯ ಕೊನೆಯ ಅರಸ

  • ಬಹಲೂ ಲೋದಿ
  • ಸಿಕಂದರ್ ಲೋದಿ
  • ಕಿಜರ್ ಖಾನ್
  • ಇಬ್ರಾಹಿಂ ಲೋದಿ

ಚಹಲ್ಗಾನಿ ಅಥವಾ ನಲವತ್ತರ ತಂಡ ಸಂಘಟಿಸಿದವರು

  • ಕುತುಬುದ್ದಿನ್ ಐಬಕ್
  • ನಾಸಿರುದ್ದೀನ್ ಮಹಮ್ಮದ್
  • ಗಿಯಾಸುದ್ದೀನ್ ಬಲ್ಬನ್
  • ಇಲ್ತಮಶ್

ಇತರೆ ಪ್ರಮುಖ ವಿಷಯಗಳ ಬಗ್ಗೆ ಮಾಹಿತಿ ಲಿಂಕ್

ಕನ್ನಡ ಸಾಮಾನ್ಯ ಜ್ಞಾನ-೦೩

ಕನ್ನಡ ವಚನಗಳು

ವಿರುದ್ಧಾರ್ಥಕ ಪದಗಳ

Leave a Reply

Your email address will not be published. Required fields are marked *