ಕನ್ನಡ ಸಾಮಾನ್ಯ ಜ್ಞಾನ | Karnataka GK Questions in Kannada

ಕನ್ನಡ ಸಾಮಾನ್ಯ ಜ್ಞಾನ | Karnataka GK Questions in Kannada

Karnataka GK Questions in Kannada

ಕದಂಬ ವಂಶದ ಸ್ಥಾಪಕ ಯಾರು?

  • ಶಾಂತಿವರ್ಮ
  • ಮಯೂರವರ್ಮ
  • ಕಾಕುಸ್ಥವರ್ಮ
  • ಭಗೀರಥ ವರ್ಮ

ಕರ್ನಾಟಕದ ಭಾಗಗಳನ್ನು ಪಲ್ಲವರಿಂದ ಸ್ವತಂತ್ರಗೊಳಿಸಿ ಆಳಿದ ಮೊದಲ ಕನ್ನಡ ಮೂಲದ ರಾಜ್ಯ ಯಾವುದು?

  • ಕದಂಬರು
  • ಗಂಗರು
  • ಚಾಲುಕ್ಯರು
  • ರಾಷ್ಟ್ರಕೂಟರು

ಪಲ್ಲವರ ರಾಜಧಾನಿ ಯಾವುದು?

  • ಬನವಾಸಿ
  • ಕೋಲಾರ
  • ಕಾಂಚಿ
  • ಮಧುರೈ
ಕನ್ನಡ ಸಾಮಾನ್ಯ ಜ್ಞಾನ | Karnataka GK Questions in Kannada
ಕನ್ನಡ ಸಾಮಾನ್ಯ ಜ್ಞಾನ | Karnataka GK Questions in Kannada

ಅಗ್ರಹಾರ ಬ್ರಾಹ್ಮಣರಿಗೆ ದಾನವಾಗಿ ನೀಡಿದ ಚಂದವಳ್ಳಿ ಕೆರೆಯನ್ನು ಕಟ್ಟಿಸಿದವರು ಯಾರು?

  • ಶಾಂತಿವರ್ಮ
  • ಕಾಕುಸ್ಥವರ್ಮ
  • ಭಗೀರಥ ವರ್ಮ
  • ಮಯೂರವರ್ಮ

ಯಾರನ್ನು “ಕದಂಬಕುಲ ಪ್ರಚ್ಛನ್ನ ಜನ್ಮಂ” ( ಕದಂಬ ಕುಲದಲ್ಲಿ ಗುಟ್ಟಾಗಿ ಹುಟ್ಟಿದವನು ) ಎಂದು ಕರೆಯಲಾಗಿದೆ?

  • ರಘು
  • ಕೃಷ್ಣವರ್ಮ
  • ಭಗೀರಥ ವರ್ಮ
  • ಕಙ್ಗವರ್ಮ

Karnataka GK Questions in Kannada

ತಾಳಗುಂದ ಶಾಸನವನ್ನು ಬರೆಸಿದವರು ಯಾರು?

  • ಶಾಂತಿವರ್ಮ
  • ಕಾಕುಸ್ಥವರ್ಮ
  • ಮಯೂರವರ್ಮ
  • ಕೃಷ್ಣವರ್ಮ

“ಕುಂತಲೇಶ್ವರ ದೌತ್ಯ”ಎಂಬ ಕೃತಿ ರಚಿಸಿದವರು ಯಾರು?

  • ನಯಸೇನ
  • ಚಂದ್ರರಾಜ
  • ಕಾಳಿದಾಸ
  • ಭೋಜರಾಜ
  • ಯಾರನ್ನು “ಕೀರ್ತಿ ಸೂರ್ಯ , ಕುಲಭೂಷಣ” ಎಂಬ ಬಿರುದುಗಳಿಂದ ಕರೆಯಲಾಗುತ್ತಿತ್ತು?
  • ಸಿಂಹವರ್ಮ
  • ಕಾಕುಸ್ಥವರ್ಮ
  • ಕೀರ್ತಿವರ್ಮ
  • ಹರಿವರ್ಮ

ಕದಂಬ ರಾಜ್ಯ ಕಾಕುತ್ಸವರ್ಮನ ನಂತರ ಎಷ್ಟು ಶಾಖೆಗಳಾಗಿ ವಿಂಗಡಣೆಯಾಯಿತು?

  • 2
  • 4
  • 3
  • ಯಾವುದು ಅಲ್ಲ

ಕದಂಬ ರಾಜ್ಯದ ರಾಜ್ಯಧಾನಿ ಬನವಾಸಿ. ಮೃಗೇಶನ ಕಾಲದಲ್ಲಿ ಯಾವುದು ಕದಂಬರ ರಾಜ್ಯದ ದ್ವಿತೀಯ ರಾಜಧಾನಿಯಾಗಿ ರೂಪುಗೊಂಡಿತು?

  • ತ್ರಿಪರ್ವತ
  • ಬೀರೂರು
  • ಹಲಸಿ
  • ಯಾವುದು ಅಲ್ಲ

ಕದಂಬ ರಾಜ್ಯದಲ್ಲಿ ಸ್ವತಂತ್ರ್ಯ ಘೋಷಿಸಿಕೊಂಡು ತ್ರಿಪರ್ವತವನ್ನು ಆಳುತ್ತಿದ್ದ ಅರಸ ಯಾರು?

  • ಶಾಂತಿವರ್ಮ
  • ಸಿಂಹವರ್ಮ
  • ಹರಿವರ್ಮ
  • ಕೃಷ್ಣವರ್ಮ

“ಗುಡ್ನಾಪುರ ಶಾಸನ”ವನ್ನು ಬರೆಯಿಸಿದವನು ಯಾರು?

  • ಮೃಗೇಶ
  • ಸಿಂಹವರ್ಮ
  • ಹರಿವರ್ಮ
  • ರವಿವರ್ಮ

ಕದಂಬ ರಾಜ್ಯವನ್ನು ಕೃಷ್ಣವರ್ಮ ನಿಂದ ಗೆದ್ದು ಯಾವ ದೊರೆ ಕದಂಬರ ಪರಮಾಧಿಕಾರವನ್ನು ಕೊನೆಗೊಳಿಸಿದ?

  • ಚಾಲುಕ್ಯ – ಪುಲಕೇಶಿ
  • ಗಂಗ – ದಡಿಗ
  • ಬಾದಾಮಿ – ಪುಲಕೇಶಿ
  • ಶಾತವಾಹನ – ಸಿಮುಖ

ಕನ್ನಡದ ಪ್ರಸಿದ್ಧ “ಹಲ್ಮಿಡಿ ಶಾಸನ”ವನ್ನು ಬಳಸಿದವರು ಯಾರು?

  • ಶಾಂತಿವರ್ಮ
  • ಕಾಕುಸ್ಥವರ್ಮ
  • ಮಯೂರವರ್ಮ
  • ಮೃಗೇಶ

ಹಲ್ಮಿಡಿ ಶಾಸನ ಒಂದು _

  • ವೀರ ಶಾಸನ
  • ನಿಷದಿಗಲ್ಲು ಶಾಸನ
  • ದಾನಶಾಸನ
  • ಮಾಸ್ತಿಗಲ್ಲು ಶಾಸನ

ಹಲ್ಮಿಡಿ ಶಾಸನವನ್ನು ಮೊದಲಿಗೆ ಸಂಶೋಧಿಸಿದವರು ಯಾರು?

  • ಬೀಡನ್
  • ಕಿಟ್ಟೆಲ್
  • ಡಿ ಎಲ್ ರೈಸ್
  • ಹೆಚ್ ಕೃಷ್ಣ

ಕದಂಬರು “ವಿದೇಶಾಂಗ ವ್ಯವಹಾರ ಮಂತ್ರಿ”ಯನ್ನು ಯಾವ ಹೆಸರಿನಿಂದ ಕರೆಯುತ್ತಿದ್ದರು?

  • ತಂತ್ರ ಪಾಲ
  • ಕ್ರಮುಖ ಪಾಲ
  • ಪ್ರಧಾನ
  • ಮನವೆರ್ಗಡೆ

‘ಘಟಿಕಸ್ಥಾನ’ ಎಂಬುದು

  • ದೇವಾಲಯ
  • ವಾಸ್ತುಶಿಲ್ಪ
  • ಶಿಕ್ಷಣ ಕೇಂದ್ರ
  • ಯಾವುದು ಅಲ್ಲ

ಕದಂಬರು ನಿರ್ಮಿಸಿದ ಪ್ರಮುಖ ದೇವಾಲಯಗಳು?

  • ಪ್ರಣವೇಶ್ವರ
  • ಮಧುಕೇಶ್ವರ
  • ಲಕ್ಷ್ಮೀನಾರಾಯಣ
  • ಮೇಲಿನ ಎಲ್ಲವೂ

ಕದಂಬರ ವಾಸ್ತು ಶೈಲಿಯು ಯಾವ ಹೆಸರಿನಿಂದ ಪ್ರಸಿದ್ಧವಾಗಿತ್ತು?

  • ಕದಂಬ ಶೈಲಿ
  • ವೇಸರ ಶೈಲಿ
  • ದ್ರಾವಿಡ ಶೈಲಿ
  • ನಾಗರ ಶೈಲಿ

ಕನ್ನಡ ಸಾಮಾನ್ಯ ಜ್ಞಾನ

ಇಂಡಿಯನ್ ಇನ್‌ಸ್ಟಿಟ್ಯೂಟ್ ಫಾರ್ ಹಾರ್ಟಿಕಲ್ಚರಲ್ ರಿಸರ್ಚ್ (IIHR) ಎಲ್ಲಿದೆ..?

  • ಅಹಮದಾಬಾದ್
  • ಬೆಂಗಳೂರು
  • ತಿರುವಂನಂತಪುರಂ
  • ಪುಣೆ

ಕೇಂದ್ರೀಯ ಆಲೂಗಡ್ಡೆ ಸಂಶೋಧನಾ ಸಂಸ್ಥೆ (CPRI) ಇರುವುದು..?

  • ನಾಗ್ಪುರ್
  • ಸಿಮ್ಲಾ
  • ಹೈದರಾಬಾದ್
  • ಭೂಪಾಲ್

ತೆಂಗು ಅಭಿವೃದ್ಧಿ ಮಂಡಳಿಯ ಪ್ರಧಾನ ಕಚೇರಿ ಎಲ್ಲಿದೆ..?

  • ಬೆಂಗಳೂರು
  • ಕೊಚ್ಚಿ
  • ಹೈದರಾಬಾದ್
  • ಕೊಲ್ಕತ್ತಾ

“Fazil, Khirsapatin, Zardalu” ಇವು…. ?

  • ಮೌಂಟೇನ್ ಪಾಸ್ ಗಳು
  • GI ಹೊಂದಿರುವ ಮಾವಿನ ಹಣ್ಣುಗಳ ತಳಿಗಳು
  • ಸಂಗೀತ ವಾದ್ಯಗಳು
  • ಈಶಾನ್ಯ ಭಾಗದಲ್ಲಿರುವ ಬುಡಕಟ್ಟುಗಳು

ಝೆನ್ ಸಾಹಿತ್ಯವು ಕೆಳಗಿನ ಯಾವ ಧರ್ಮಕ್ಕೆ ಸಂಬಂಧಿಸಿದೆ…?

  • ಜೈನ
  • ಬೌದ್ಧ
  • ಪಾರ್ಸಿ
  • ಇಸ್ಲಾಂ

1915 ರಲ್ಲಿ ಗಾಂಧೀಜಿಯವರು ಅಮದಾಬಾದ್ ಸಬರಮತಿ ನದಿಯ ದಡದಲ್ಲಿ ಒಂದು ಆಶ್ರಮ ಸ್ಥಾಪಿಸಿದರು ಅದರ ಹೆಸರೇನು…?

  • ಸಬರಮತಿ ಆಶ್ರಮ
  • ಹರಿಜನ್ ಆಶ್ರಮ
  • ಸತ್ಯಾಗ್ರಹ ಆಶ್ರಮ
  • ಸ್ವರಾಜ್ ಆಶ್ರಮ

ಝೆನ್ ಸಾಹಿತ್ಯವು ಕೆಳಗಿನ ಯಾವ ಧರ್ಮಕ್ಕೆ ಸಂಬಂಧಿಸಿದೆ…?

ಬೌದ್ಧ

ಕದಂಬ ರಾಜ್ಯದ ರಾಜ್ಯಧಾನಿ ಬನವಾಸಿ. ಮೃಗೇಶನ ಕಾಲದಲ್ಲಿ ಯಾವುದು ಕದಂಬರ ರಾಜ್ಯದ ದ್ವಿತೀಯ ರಾಜಧಾನಿಯಾಗಿ ರೂಪುಗೊಂಡಿತು?

ಹಲಸಿ

Karnataka GK Questions in Kannada

ಇನ್ನಷ್ಟು ಓದಿ

ಸಾಮಾನ್ಯ ಜ್ಞಾನ ಪ್ರಶ್ನೋತ್ತರಗಳು

ಸಾಮಾನ್ಯ ಜ್ಞಾನ ಪ್ರಶ್ನೋತ್ತರಗಳು

ಕನ್ನಡ ಕ್ವಿಜ್ ಪ್ರಶ್ನೆಗಳು

ಸಾಮಾನ್ಯ ಜ್ಞಾನ ಪ್ರಶ್ನೋತ್ತರಗಳು

One thought on “ಕನ್ನಡ ಸಾಮಾನ್ಯ ಜ್ಞಾನ | Karnataka GK Questions in Kannada

Leave a Reply

Your email address will not be published. Required fields are marked *