ಕನ್ನಡ ಜನರಲ್ ನಾಲೆಡ್ಜ್ ಪ್ರಶ್ನೆಗಳು | General Knowledge Questions in Kannada With Answers

ಕನ್ನಡ ರಸಪ್ರಶ್ನೆಗಳು ಮತ್ತು ಉತ್ತರಗಳು | Kannada GK Questions With Answers Best No1 Notes

Kannada GK Questions With Answers, Kannada Quiz Questions With Answers, ಕನ್ನಡ ಜನರಲ್ ನಾಲೆಡ್ಜ್ ಪ್ರಶ್ನೆಗಳು,

Kannada GK Questions With Answers

ಕನ್ನಡ ರಸಪ್ರಶ್ನೆಗಳು ಮತ್ತು ಉತ್ತರಗಳನ್ನು ಈ ಲೇಖನದಲ್ಲಿ ನೀಡಲಾಗಿದೆ ಇದು ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆ ಬರೆಯುತ್ತಿರುವಂತಹ ವಿದ್ಯಾರ್ಥಿಗಳಿಗೆ ಅತ್ಯಂತ ಪ್ರಮುಖವಾದ ಪ್ರಶ್ನೋತ್ತರವಾಗಿದೆ.

Spardhavani Telegram

general knowledge questions in kannada with answers

ಕನ್ನಡ ರಸಪ್ರಶ್ನೆಗಳು ಮತ್ತು ಉತ್ತರಗಳು | Kannada GK Questions With Answers Best No1 Notes
ಕನ್ನಡ ರಸಪ್ರಶ್ನೆಗಳು ಮತ್ತು ಉತ್ತರಗಳು | Kannada GK Questions With Answers Best No1 Notes

ಕನ್ನಡ ಜನರಲ್ ನಾಲೆಡ್ಜ್ ಪ್ರಶ್ನೆಗಳು

ಹಿರೋಶಿಮಾ ಮತ್ತು ನಾಗಾಸಾಕಿಯ ಮೇಲೆ ಬಾಂಬ್ ಹಾಕಿದ್ದು

ಎರಡನೆಯ ಮಹಾಯುದ್ಧದಲ್ಲಿ

ಅಂತರರಾಷ್ಟ್ರೀಯ ನ್ಯಾಯಲಯ

ಹೇಗ್‌ನಲ್ಲಿದೆ

ನೇತಾಜಿ ಜರ್ಮನಿಯಲ್ಲಿ ಕಟ್ಟಿದ ಸೇನೆಯ ಹೆಸರು

ಭಾರತೀಯ ರಾಷ್ಟ್ರೀಯ ಸೇನೆ ( ಐಎನ್ಎ )

ವಿಕ್ರಂ ಸಾರಾಬಾಯಿ ಬಾಹ್ಯಾಕಾಶಕೇಂದ್ರ

ತಿರುವನಂತಪುರದಲ್ಲಿದೆ .

ಕಾಲರಾ , ಟೈಫಾಯಿಡ್‌ಗೆ ಕಾರಣವಾಗುವ ಕ್ರಿಮಿ

ನೊಣ

ಭಾರತದ ಸುಪ್ರೀಂ ಕೋರ್ಟ್ ಪ್ರಾರಂಭವಾದ ದಿನ

20 ಜನವರಿ 1950 .

ಭಾರತದ ಕೋಗಿಲೆ

ಸರೋಜಿನಿ ದೇವಿ ನಾಯ್ಡು

ಅಜಂತ ಎಲ್ಲೋರಾ ದೇವಾಲಯವನ್ನು ನಿರ್ಮಿಸಿದವರು

-ರಾಷ್ಟ್ರಕೂಟರು

ಗೋಬರ್ ಗ್ಯಾಸ್‌ನಲ್ಲಿರುವ ಮುಖ್ಯ ವಾಯು

ಮಿಥೇನ್

ಏಷ್ಯಾದ ಅತಿ ದೊಡ್ಡ ನಗರ

ಟೋಕಿಯೋ .

ಗ್ರೇಟ್ ಬ್ಯಾರಿಯರ್ ರೀಫ್ ಎಲ್ಲಿದೆ ?

ಆಸ್ಟ್ರೇಲಿಯಾದ ಈಶಾನ್ಯಕರಾವಳಿಯಲ್ಲಿದೆ

ಅಣುಸ್ಥಾವರದಲ್ಲಿ ಬಳಸುವ ಇಂಧನ

ಯುರೇನಿಯಂ

1979 ರಲ್ಲಿ ನೇಣಿಗೇರಿಸಲ್ಪಟ್ಟಪಾಕಿಸ್ತಾನ ಅಧ್ಯಕ್ಷ-

ಜೆಡ್.ಎ. ಭುಟ್ಟೋ

ಇವರನ್ನು ಗೋವಾ ವಿಮೋಚನಾ ಚಳುವಳಿಯ ತಂದೆ ಎನ್ನಲಾಗಿದೆ

ತ್ರಿಸ್ಪಾವ್ ಬ್ರಗಾನ್‌ಝಾ

ಕುಳಿ ಕಳಿಂಗ ಇರುವ ರಾಜ್ಯ

– ಒರಿಸ್ಸಾ

ಟಿಪ್ಪು ತನ್ನ ಮಕ್ಕಳನ್ನು ಒತ್ತೆ ಇಟ್ಟ ಒಪ್ಪಂದ

ಶ್ರೀರಂಗಪಟ್ಟಣ ಒಪ್ಪಂದ

ದಕ್ಷಿಣ ಪಥೇಶ್ವರ ಎಂಬ ಬಿರುದನ್ನು ಹೊಂದಿದ ಚಾಳುಕ್ಯ ಅರಸ

-ಇಮ್ಮಡಿ ಪುಲಕೇಶಿ

ತಾಳಿಕೋಟೆ ಯುದ್ಧ ನಡೆದದ್ದು

ಕ್ರಿ.ಶ. 1565

ತನ್ನ ರಾಜಧಾನಿಯನ್ನು ದೆಹಲಿಯಿಂದ- ಮಹಮದ್-

ಬಿನ್ – ತುಘಲಕ್

ಶಾತವಾಹನರ ರಾಜಧಾನಿ

-ಪೈತಾನ್

ಮೊಗಲ್ ಸಾಮ್ರಾಜ್ಯದ ಯಾವ ಅರಸನ ಕಾಲವನ್ನು ಸುವರ್ಣಯುಗವೆಂದು ಕರೆಯಲಾಯಿತು

ಷಹಜಹಾನ್

ಚೀನಿ ಯಾತ್ರಿಕ ಹೂಯೆನ್ ತ್ಸಾಂಗ್ ಭೇಟಿನೀಡಿದ್ದು

ಇಮ್ಮಡಿ ಪುಲಿಕೇಶಿಯ ಕಾಲದಲ್ಲಿ

ಶುಂಗ ಸಂತತಿಯ ಸ್ಥಾಪಕ

ಪುಷ್ಯಮಿತ್ರ

ಮೊದಲನೆ ತರೈನ್ ಯುದ್ಧ ನಡೆದದ್ದು

ಕ್ರಿ . ಶ . 1191

ಸಾಮಾನ್ಯ ಜ್ಞಾನ ಪ್ರಶ್ನೆಗಳು ಮತ್ತು ಉತ್ತರಗಳು

ಕನ್ನಡ ರಸಪ್ರಶ್ನೆಗಳು ಮತ್ತು ಉತ್ತರಗಳು | Kannada GK Questions With Answers Best No1 Notes
ಕನ್ನಡ ರಸಪ್ರಶ್ನೆಗಳು ಮತ್ತು ಉತ್ತರಗಳು | Kannada GK Questions With Answers Best No1 Notes
ಶಿವಾಜಿಯ ಗುರು

ದಾದಾಜಿ ಕೊಂಡದೇವ

ಕೆಳದಿಯ ಅರಸರಲ್ಲಿ ಪ್ರಖ್ಯಾತನಾದವನು

ಶಿವಪ್ಪನಾಯಕ

ಬ್ರಿಟಿಷರು ಹಾಗೂ ಸಿರಾಜ್ – ಉದ್ – ದೌಲನ ನಡುವೆ ನಡೆದ ಯುದ್ಧ

ಪ್ಲಾಸಿಕವನ ‘

ಸಹಾಯಕ ಸೈನ್ಯ ‘ ಪದ್ಧತಿಯನ್ನು ಜಾರಿಗೆ ತಂದ ಬ್ರಿಟಿಷ್ ಗವರ್ನರ್ ಜನರಲ್

ಲಾರ್ಡ್ ವೆಲ್ಲೆಸ್ಲಿ

ಬಂಗಾಳದ ವಿಭಜನೆ

1905 ರಲ್ಲಿ ಆಯಿತು .

2002 ನೇ ಸಾಲಿನ ಚಲನಚಿತ್ರ ಪ್ರಶಸ್ತಿಯಲ್ಲಿ ಅತ್ಯುತ್ತಮ ನಟ ಪ್ರಶಸ್ತಿ ಪಡೆದವರು

ಸೌಂದಯ್ಯ

ಸಾಂಖ್ಯ ದರ್ಶನದ ಸಂಸ್ಥಾಪಕರು

ಕಪಿಲ

ತ್ಯಾಗರಾಜರು ತಮ್ಮ ಕೀರ್ತನೆಗಳನ್ನು ರಚಿಸಿರುವ ಭಾಷೆ

ತೆಲಗು

ಪಾಕಿಸ್ತಾನದ ಮೊದಲ ಗವರ್ನರ್ ಜನರಲ್

ಮಹಮ್ಮದಾಲಿ ಜಿನ್ನ

ಮಾರ್ಟಿನ್ ನವಾತಿಲೋವಾ ಯಾವ ದೇಶದ ಪ್ರಜೆ

ಯು.ಎಸ್.ಎ.

ಬಾಂಗ್ಲಾದೇಶದ ಕರೆನ್ಸಿ

ಟಾಕಾ

ಮೌಲ್ಯರ ನಂತರ ಪ್ರವರ್ಧಮಾನಕ್ಕೆ ಬಂದ ವಂಶ

ಗುಪ್ತರು

ರಾಸಾಯನಿಕ ರಾಜ ಎಂದು ಹೆಸರು ಪಡೆದಿರುವುದು

ಸಲ್ಯೂರಿಕ್ ಆಮ್ಲ

ಬಿಳಿರಕ್ತ ಕಣಗಳು ಕಡಿಮೆಯಾಗುವುದರಿಂದ

ರೋಗನಿರೋಧಕ ಶಕ್ತಿ ಕುಗ್ಗುವುದು .

ಕನ್ನಡಕಗಳಿಗೆ ಬಳಸುವ ಗಾಜು

ಪೈರೆಕ್ಸ್

ಕಾಂದಹಾರ್

ಆಫ್ಘಾನಿಸ್ಥಾನದಲ್ಲಿದೆ .

ನ್ಯೂಜಿಲ್ಯಾಂಡ್ ಜನರನ್ನು

ಕಿವಿಗಳೆನ್ನುತ್ತೇವೆ .

ಕಾರ್‌ ಪಿಟ್ ಆಫ್ ಯೂರೋಪ್ ಎಂಬ ಹೆಸರು

– ಬೆಲ್ಜಿಯಂದಾಗಿದೆ .

ಹಸುವಿನ ಹಾಲಿನಲ್ಲಿರುವ ವಿಟಮಿನ್

‘ ಎ’ವಿಟಮಿನ್

ಮಕ್ಕಳ ಮೊದಲ ಪಾಠಶಾಲೆ – ಮನೆ ಲೀಗ್ ಆಫ್ ನೇಷನ್ಸ್ ( ರಾಷ್ಟ್ರಗಳ ಸಂಘ ) ಸ್ಥಾಪನೆಯಾದದ್ದು

1919 ರಲ್ಲಿ

ಎರಡನೇ ಯುದ್ಧ ಪ್ರಾರಂಭವಾದದ್ದು

1939 ರಲ್ಲಿ

ಕನ್ನಡ ರಸಪ್ರಶ್ನೆಗಳು ಮತ್ತು ಉತ್ತರಗಳು | Kannada GK Questions With Answers Best No1 Notes
gk questions and answers in kannada
ಲಾಂಗ್ ವೈಟ್ ಕೌಡ್ ( ನೀಲ ಬೆಳ್ ಮೋಡ್ ) ದ ನಾಡು

ನ್ಯೂಜಿಲ್ಯಾಂಡ್

ಅತಿಚಿಕ್ಕ ವಯಸ್ಸಿನಲ್ಲಿ ಟೆಸ್ಟ್ ಸೆಂಚುರಿ ಬಾರಿಸಿದ ಭಾರತೀಯ

– ಸಚಿನ್ ತೆಂಡೂಲ್ಕರ್

ವಿಶ್ವ ಸಂಸ್ಥೆಯ ಸ್ಥಾಪನಾ ವರ್ಷ

1945

ದೇಶ ಬಂಧು ಎಂಬ ಹೆಸರು ಹೊಂದಿರುವವರು

ಚಿತ್ತರಂಜನ್‌ದಾಸ್

ಗ್ರಹಗಳ ಚಲನೆಯ ನಿಯಮಗಳಿಗೆ ನಾಂದಿ ಹಾಡಿದ ಖ್ಯಾತ ಖಗೋಳ ವಿಜ್ಞಾನಿ

ಯೋಹಾನೆಸ್ ಕೆಪ್ಲರ್

ಗಗನ ಚುಂಬಿಗಳ ನಗರ

ನ್ಯೂಯಾರ್ಕ್

FAQ

ಟೆಲಿಫೋನ್ ನಿರ್ಮಿಸಿದವರು

ಗ್ರಹಾಂಬೆಲ್

ಭಾರತ ಸಂವಿಧಾನದ ಶಿಲ್ಪಿ

ಬಿ . ಆರ್ . ಅಂಬೇಡ್ಕರ್

ಸಂಬಂದಿಸಿದ ಇತರೆ ವಿಷಯಗಳು

Leave a Reply

Your email address will not be published. Required fields are marked *