ಸಾಮಾನ್ಯ ಜ್ಞಾನ ಪ್ರಶ್ನೆಗಳು ಮತ್ತು ಉತ್ತರಗಳು | Kannada General Knowledge Questions And Answers

ಸಾಮಾನ್ಯ ಜ್ಞಾನ ಪ್ರಶ್ನೆಗಳು ಮತ್ತು ಉತ್ತರಗಳು | Kannada General Knowledge Questions And Answers

Kannada General Knowledge Questions And Answers

ಕಾಳಿಂಗ ಸರ್ಪವು ಹೆಚ್ಚಾಗಿ ಕಾಣಸಿಗುವ ಪ್ರದೇಶ

  • ಹಿಮಾಲಯ
  • ಪಶ್ಚಿಮ ಘಟ್ಟಗಳು
  • ಪೂರ್ವ ಘಟ್ಟಗಳು
  • ಥಾರ್ ಮರಭೂಮಿ

ಹಾಲಿನ ಶುದ್ಧತೆಯನ್ನು ಅಳೆಯಲು ಬಳಸುವ ಉಪಕರಣ

  • ನ್ಯಾನೋ ಮೀಟರ್
  • ಲ್ಯಾಕ್ಟೊ ಮೀಟರ್
  • ಮೈಕ್ರೋ ಮೀಟರ್
  • ಲೈ ಡಿಟೆಕ್ಟರ್

ಬುದ್ಧಚರಿತದ ಕರ್ತೃ

  • ಭವಭೂತಿ
  • ಅಶ್ವಘೋಷ
  • ಹರ್ಷವರ್ಧನ
  • ಕಾಳಿದಾಸ

ಭಾರತ ಉಪಖಂಡವು….. ಚಾಚಿಕೊಂಡಿದೆ

  • ಭೂಮದ್ಯೆರೇಖೆಯ ಉತ್ತರಕ್ಕೆ
  • ಭೂಮದ್ಯೆರೇಖೆಯ ದಕ್ಷಿಣಕ್ಕೆ
  • ಭೂಮದ್ಯೆರೇಖೆಯ ಮೇಲೆ
  • ಅಂಟಾರ್ಟಿಕ ವೃತ್ತ

ಮೊದಲ ಪಾಣಿಪತ್ ಯುದ್ಧದಲ್ಲಿ ಜಯಗಳಿಸಿದವರು

  • ಹುಮಾಯುನ್
  • ಇಬ್ರಾಹಿಂ ಲೋದಿ
  • ಬಾಬರ್
  • ಅಕ್ಬರ್

ಚಂದ್ರನು ಯಾವ ವರ್ಗಕ್ಕೆ ಸೇರುತ್ತಾನೆ

  • ನಕ್ಷತ್ರ
  • ಗ್ರಹ
  • ಉಲ್ಕೆ
  • ಉಪಗ್ರಹ

ಸ್ವರಾಜ್ಯವು ನನ್ನ ಜನ್ಮಸಿದ್ಧ ಹಕ್ಕು ಅದನ್ನು ಪಡೆದೆ ತಿರುತ್ತೇನೆ ಎಂದವರು

  • ಮಹಾತ್ಮಾ ಗಾಂಧೀಜಿ
  • ಗೋಪಾಲಕೃಷ್ಣ ಗೋಖಲೆ
  • ದಾದಾಭಾಯಿ ನವರೋಜಿ
  • ಬಾಲ ಗಂಗಾಧರ್ ತಿಲಕ್

ಇಂಡಿಯನ್ ಮಿಲಿಟರಿ ಅಕಾಡೆಮಿ ಇರುವದು ಎಲ್ಲಿ

  • ಖಡಕ್ ವಾಸ್ಲಾ ಪುಣೆ
  • ದೆಹಲಿ
  • ಡೆಹ್ರಾಡೂನ್
  • ಬೆಂಗಳೂರು

ಮನುಜಮತ ವಿಶ್ವಮತ ಎಂದವರು

  • ದರಾ ಬೇಂದ್ರೆ
  • B M ಶ್ರೀಕಂಠಯ್ಯ
  • ಕುವೆಂಪು
  • ಬಸವಣ್ಣ

Kannada General Knowledge Questions And Answers

ರಾಮಾಯಣದಲ್ಲಿ ಲಕ್ಷ್ಮಣನ ಪತ್ನಿ ಯಾರು

  • ಸೀತಾ
  • ಊರ್ಮಿಳಾ
  • ಶೃತಿ ಕರ್ವೆ
  • ಕವಿತಾ

ರಕ್ತದ ಹೆಪ್ಪುಗಟ್ಟುವಿಕೆಗೆ ಕಾರಣವಾದ ವಿಟಮಿನ್

  • ವಿಟಮಿನ್ A
  • ವಿಟಮಿನ್ K
  • ವಿಟಮಿನ್ C
  • ವಿಟಮಿನ್ D

ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಯು ರಾಜಿನಾಮೆಯನ್ನು ಇವರಿಗೆ ಕೊಡಬೇಕು

  • ಪ್ರಧಾನಮಂತ್ರಿ
  • ಸರ್ವೋಚ್ಚ ನ್ಯಾಯಾಲಯದ ಇತರೆ ನ್ಯಾಯಾಧೀಶರಿಗೆ
  • ಲೋಕಸಭೆಯ ಅಧ್ಯಕ್ಷರಿಗೆ
  • ರಾಷ್ಟ್ರಾಧ್ಯಕ್ಷರಿಗೆ

ಅಶೋಕನು ಯಾವ ಮನೆತನಕ್ಕೆ ಸೇರಿದವನು

  • ಬೌದ್ಧ ಮನೆತನ
  • ಗುಪ್ತ ಮನೆತನ
  • ಮೌರ್ಯ ಮನೆತನ
  • ವಿಜಯನಗರ ಸಾಮ್ರಾಜ್ಯ

ಭಾರತದ ಬತ್ತದ ಕಣಜ

  • ಆಂಧ್ರಪ್ರದೇಶ
  • ಪಂಜಾಬ್
  • ತಮಿಳುನಾಡು
  • ಗುಜರಾತ್ ಭಾರತದ ಗೋಧಿಯ ಕಣಜ
  • ಆಂಧ್ರಪ್ರದೇಶ
  • ತಮಿಳುನಾಡು
  • ಪಂಜಾಬ್

ಮನುಷ್ಯನು ಸಮಾಜಜೀವಿ ಎಂದವರು

  • ಪ್ಲೇಟೋ
  • ಸಾಕ್ರೆಟಿಸ್
  • ಅರಿಸ್ಟಾಟಲ್
  • ಜಗದೀಶ್ ಚಂದ್ರ ಬೋಸ್

ಬನ್ನೇರುಘಟ್ಟ ರಾಷ್ಟೀಯ ಉದ್ಯಾನವನ ಇರುವದು

  • ಉತ್ತರಕನ್ನಡ
  • ನಾಗರಹೊಳೆ
  • ಬೆಂಗಳೂರು
  • ಕೊಡಗು

ರಾಜ್ಯಸಭಾ ಸದಸ್ಯೆನಾಗಬೇಕಾದರೆ ವ್ಯಕ್ತಿಗೆ ಇರಬೇಕಾದ ಕನಿಷ್ಠ ವಯಸ್ಸು ಎಷ್ಟು

  • 21
  • 30
  • 35
  • 25

ಟೆಲಿಫೋನ್ ಕಂಡು ಹಿಡಿದವರು ಯಾರು

  • ಮಾರ್ಕೋನಿ
  • ಮೇಡಂ ಕ್ಯೂರಿ
  • ಅಲೆಕ್ಸಾಂಡರ್ ಗ್ರಹಾಂಬೆಲ್
  • ಯಾರು ಅಲ್ಲ

ಪಾರ್ಸಿಗಳ ಪವಿತ್ರ ಗ್ರಂಥ ಯಾವದು

  • Jend ಅವೆಸ್ತಾ
  • ಗುರುಗ್ರಂಥ ಸಾಹಿಬ
  • ಕುರಾನ್

Kannada General Knowledge Questions And Answers

ಸರ್ವಜ್ಞನು ಕಾವ್ಯದ ಯಾವ ಪ್ರಕಾರಕ್ಕೆ ಪ್ರಸಿದ್ಧ

  • ಷಟ್ಪದಿ
  • ದಾಸರ ಪದ
  • ಕವಿತೆಗಳು
  • ತ್ರಿಪದಿ

ಸೂರ್ಯನ ಬೆಳಕಿನ ಕಿರಣಗಳು ಭೂಮಿಯನ್ನು ತಲುಪಲು ಎಷ್ಟು ಸಮಯ ಬೇಕು

  • 9 ನಿಮಿಷ
  • 8 ನಿಮಿಷ
  • 7 ನಿಮಿಷ
  • 11 ನಿಮಿಷ

ಟೆಸ್ಟ್ ಕ್ರಿಕೆಟ್ ಪಂದ್ಯದ ಒಂದು ಇನ್ನಿಂಗ್ಸ್ ನಲ್ಲಿ ಎಲ್ಲಾ ಹತ್ತು ವಿಕೆಟ್ಸ್ ಗಳನ್ನು ಉರುಳಿಸಿದ ಭಾರತೀಯ ಬೌಲರ್ ಯಾರು

  • ಜಸ್ಪ್ರೀತ್ ಬುಮ್ರಾ
  • ಭುವನೇಶ್ವರ ಕುಮಾರ
  • ಹರಭಜನ್ ಸಿಂಗ್
  • ಅನಿಲ್ ಕುಂಬ್ಳೆ

ವಿಶಿಷ್ಟಾದ್ವೈತ ಇದು ಯಾರ ಹೆಸರಿನೊಂದಿಗೆ ಸೇರಿಕೊಂಡಿದೆ

  • ಶಂಕರಾಚಾರ್ಯರು
  • ವಲ್ಲಭಚಾರ್ಯ
  • ಮದ್ವಾಚಾರ್ಯರು
  • ರಾಮಾನುಜಾಚಾರ್ಯರು

ಆರ್ಯ ಸಮಾಜವನ್ನು ಸ್ಥಾಪಿಸಿದವರು

  • ರಾಮಕೃಷ್ಣ ಪರಮಹಂಸ
  • ಪಾಂಡುರಂಗ ಹೆಗಡೆ
  • ಸರಸ್ವತಿ
  • ರಾಜಾರಾಮ್ ಮೋಹನರಾಯ

ಪುಟ್ ಬಾಲ್ ನಲ್ಲಿ ಕಪ್ಪು ಮುತ್ತು ಎಂದು ಪ್ರಸಿದ್ದಿ ಪಡೆದವರು

  • ಮಾರನಾಡೊ
  • ಪಿಲೆ
  • ರೊನಾಲ್ಡೊ
  • ಬೈಚುಂಗ್

ಭುಟಿಯಾ ಕರ್ನಾಟಕದಲ್ಲಿ ಅಶೋಕನ ಶಾಸನಗಳು ಎಲ್ಲಿ ಕಾಣಸಿಗುತ್ತವೆ ಹೆಚ್ಚಾಗಿ

  • ಕಲಬುರಗಿ
  • ಬಳ್ಳಾರಿ
  • ಮಸ್ಕಿ
  • ವಿಜಯಪುರ

ಸಾಮಾನ್ಯ ಜ್ಞಾನ ಪ್ರಶ್ನೆಗಳು ಮತ್ತು ಉತ್ತರಗಳು

ಕಥಕ್

  • ಕೇರಳ
  • ಆಂಧ್ರಪ್ರದೇಶ
  • ತಮಿಳುನಾಡು
  • Up

ಕಥಕ್ಕಳಿ

  • ಕೇರಳ
  • ಆಂಧ್ರಪ್ರದೇಶ
  • ತಮಿಳುನಾಡು
  • ಯಾವದು ಅಲ್ಲ

ಮೂರನೆಯ ದುಂಡು ಮೇಜಿನ ಸಮ್ಮೇಳನ ಯಾವಾಗ ನಡೆಯಿತು

  • 1931
  • 1933
  • 1932
  • 1930
ಸಾಮಾನ್ಯ ಜ್ಞಾನ ಪ್ರಶ್ನೆಗಳು ಮತ್ತು ಉತ್ತರಗಳು | Kannada General Knowledge Questions And Answers
ಸಾಮಾನ್ಯ ಜ್ಞಾನ ಪ್ರಶ್ನೆಗಳು ಮತ್ತು ಉತ್ತರಗಳು | Kannada General Knowledge Questions And Answers

Kannada General Knowledge Questions And Answers

ವಿದ್ಯುತ್ ಬಲ್ಬಿನ ಒಳಗಡೆ ಯಾವ ಅನಿಲವನ್ನು ತುಂಬಿರುತ್ತಾರೆ

  • ಹೈಡ್ರೋಜನ್
  • Oxigen
  • ಕಾರ್ಬನ್ ಡೈ ಆಕ್ಸಿಡ್
  • ನೈಟ್ರೋಜನ್

ಸಿಖ್ ಮತದ ಸ್ಥಾಪಕ

  • ಗುರುನಾನಕ ದೇವ
  • ಗುರು ಗೋವಿಂದ್ ಸಿಂಗ್
  • ಅರ್ಜುನದೇವ
  • ಗುರು ಹಣಮಂತ ಸಿಂಗ್

ಜೀವಕೋಶದ ಶಕ್ತಿ ಕೇಂದ್ರ

  • ಲೈಸೋಸೋಮ್
  • ರೈಬೋಸೋಮ್
  • ಮೈಟೋಕಾಂಡ್ರಿಯಾ
  • ಗಾಲ್ಗಿ ಸಂಕೀರ್ಣ

ಇಂದಿರಾಗಾಂಧಿ ನಾಲೆ (ಕೆನಾಲ್)ಎಲ್ಲಿದೆ

  • ಜಮ್ಮು ಕಾಶ್ಮೀರ
  • ಕರ್ನಾಟಕ
  • ಉತ್ತರಪ್ರದೇಶ
  • ರಾಜಸ್ತಾನ

ಭಾರತದ ರಾಷ್ಟ್ರಪತಿಯವರು ರಾಜಿನಾಮೆಯನ್ನು ಯಾರಿಗೆ ನೀಡುತ್ತಾರೆ

  • ರಾಷ್ಟ್ರಪತಿಯ ಮಂತ್ರಿ ಮಂಡಲಕ್ಕೆ
  • ಪ್ರಧಾನಮಂತ್ರಿ
  • ಉಪರಾಷ್ಟಪತಿಯ ಮಂತ್ರಿ ಮಂಡಲಕ್ಕೆ
  • ಉಪರಾಷ್ಟ್ರಪತಿ

ಜಲಿಯನ್ ವಾಲಾಬಾಗ್ ಹತ್ಯಾಕಾಂಡ

  • 13-4-1819
  • 13-5-1919
  • 13-4-1919
  • 15-4-1919

ವಿಧಾನಸಭೆಯ ಪೌರನಾಗಬೇಕಾದರೆ ಕನಿಷ್ಠ ವಯಸ್ಸು

  • 21 ವರ್ಷ
  • 25 ವರ್ಷ
  • 35 ವರ್ಷ
  • 30 ವರ್ಷ

ಗಾಂಧೀಜಿಯವರು ಯಾವ ವರ್ಷ ದಂಡಿಯಾತ್ರೆಯನ್ನು ಕೈಗೊಂಡರು

  • 1917
  • 1920
  • 1930
  • 1919

Kannada General Knowledge Questions And Answers

FAQ

ಗಾಂಧೀಜಿಯವರು ಯಾವ ವರ್ಷ ದಂಡಿಯಾತ್ರೆಯನ್ನು ಕೈಗೊಂಡರು

1930

ವಿಧಾನಸಭೆಯ ಪೌರನಾಗಬೇಕಾದರೆ ಕನಿಷ್ಠ ವಯಸ್ಸು

25 ವರ್ಷ

ಇನ್ನಷ್ಟು ಓದಿ

ಸಾಮಾನ್ಯ ಜ್ಞಾನ ಪ್ರಶ್ನೋತ್ತರಗಳು

ಸಾಮಾನ್ಯ ಜ್ಞಾನ ಪ್ರಶ್ನೋತ್ತರಗಳು

ಸಾಮಾನ್ಯ ಜ್ಞಾನ ಪ್ರಶ್ನೋತ್ತರಗಳು

Karnataka GK Questions in Kannada

ಜನರಲ್ ಪ್ರಶ್ನೆಗಳು 2022

Leave a Reply

Your email address will not be published. Required fields are marked *