ಕರ್ನಾಟಕ ಏಕೀಕರಣ ಪ್ರಶ್ನೆ ಉತ್ತರ | Karnataka Ekikarana in Kannada Notes

ಕರ್ನಾಟಕ ಏಕೀಕರಣ ಪ್ರಶ್ನೆ ಉತ್ತರ | Karnataka Ekikarana in Kannada Notes

ಕರ್ನಾಟಕ ಏಕೀಕರಣ ಪ್ರಶ್ನೆ ಉತ್ತರ, 6th Standard Karnataka Ekikarana Kannada Notes, ನೋಟ್ಸ್ , ಪ್ರಶ್ನೆ ಉತ್ತರ question answer, text book pdf download

ಕರ್ನಾಟಕಏಕೀಕರಣ ಪ್ರಶ್ನೆ ಉತ್ತರ

ಕರ್ನಾಟಕ ಏಕೀಕರಣ ಪ್ರಶ್ನೆ ಉತ್ತರ | Karnataka Ekikarana in Kannada Notes No1 Free Notes
ಕರ್ನಾಟಕ ಏಕೀಕರಣ ಪ್ರಶ್ನೆ ಉತ್ತರ | Karnataka Ekikarana in Kannada Notes No1 Free Notes

6th Standard Karnataka Ekikarana Kannada Notes

1890 -ಕರ್ನಾಟಕ ವಿದ್ಯಾವರ್ಧಕ ಸಂಘ ಸ್ಥಾಪನೆ

1915 – ಕರ್ನಾಟಕ ಸಾಹಿತ್ಯ ಪರಿಷತ್ತು ಸ್ಥಾಪನೆ

1916 – ಕರ್ನಾಟಕ ಸಭೆ ಸಂಸ್ಥೆ ಪ್ರಾರಂಭ

1956- ಮೈಸೂರು ರಾಜ್ಯ ಉದಯ

1973 -ಕರ್ನಾಟಕ ರಾಜ್ಯ ಎಂಬ ಹೆಸರು ಬಂದದ್ದು

ಕರ್ನಾಟಕ ಏಕೀಕರಣ ಪ್ರಶ್ನೆ ಉತ್ತರ

ಕರ್ನಾಟಕ ವಿದ್ಯಾವರ್ಧಕ ಸಂಘ ಯಾವ ವರ್ಷ ಸ್ಥಾಪನೆಯಾಯಿತು ?

ಕರ್ನಾಟಕವಿದ್ಯಾವರ್ಧಕ ಸಂಘವು 1890 ರಲ್ಲಿ ಸ್ಥಾಪನೆಯಾಯಿತು .

ಕರ್ನಾಟಕ ಕುಲಪುರೋಹಿತ ಎಂ ಕರೆಯುತ್ತಾರೆ ?

ಕರ್ನಾಟಕಕುಲಪುರೋಹಿತ ಎಂ ಆಲೂರು ವೆಂಕಟರಾಯರನ್ನು ಕರೆಯುತ್ತಾರೆ .

ಕರ್ನಾಟಕ ಏಕೀಕರಣಕ್ಕೆ ಕೊಡುಗೆ ನೀಡಿದ ಎರಡು ಸಂಘಟನೆಗಳನ್ನು ಹೆಸರಿಸಿರಿ ?

ಕರ್ನಾಟಕ ವಿದ್ಯಾವರ್ಧಕ ಸಂಘ ಮತ್ತು ಕರ್ನಾಟಕ ಏಕೀಕರಣ ಸಂಘ ಕರ್ನಾಟಕ ಏಕೀಕರಣಕ್ಕೆ ಕೊಡುಗೆ ನೀಡಿದ ಸಂಘಗಳಾಗಿವೆ .

ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು ‘ ಎಂಬ ಗೀತೆಯನ್ನು ಬರೆದವರು ಯಾರು ?

ಆಲೂರು ವೆಂಕಟರಾಯ

ಕನಾ೯ಟಕ ಏಕೀಕರಣ notes

ಕರ್ನಾಟಕ ಏಕೀಕರಣ ಪ್ರಶ್ನೆ ಉತ್ತರ | Karnataka Ekikarana in Kannada Notes No1 Free Notes
ಕರ್ನಾಟಕ ಏಕೀಕರಣ ಪ್ರಶ್ನೆ ಉತ್ತರ | Karnataka Ekikarana in Kannada Notes No1 Free Notes

ರೇಡಿಯೋದಲ್ಲಿ ಯಾವ ನುಡಿ ಹರಿದು ಬಂತು ?
ಉತ್ತರ : ರೇಡಿಯೋದಲ್ಲಿ ಆಕಾಶವಾಣಿ ‘ , ಇದೀಗ ಮಕ್ಕಳ ಕಾರ್ಯಕ್ರಮ , ಕರ್ನಾಟಕ ಏಕೀಕರಣದಲ್ಲಿ

ಭಾಗವಹಿಸಿದ ಹಿರಿಯರೊಬ್ಬರು ತಮ್ಮ ಅನುಭವಗಳನ್ನು ನಿಮ್ಮ ಮುಂದೆ ಪ್ರಸ್ತುತಪಡಿಸುತ್ತಾರೆ .

ಆಲಿಸರಿ ಎಂಬ ನುಡಿ ಹರಿದು ಬಂತು .

ಬ್ರಿಟಿಷರ ಆಡಳಿತದಲ್ಲಿ ಕನ್ನಡಿಗರು ಒಟ್ಟಾಗಿರಲು ಅವಕಾಶವೇ ಇರಲಿಲ್ಲ . ಯಾಕೆ ?
ಉತ್ತರ : ಬ್ರಿಟಿಷರ ಆಡಳಿತದಲ್ಲಿ ಕನ್ನಡಿಗರು ಒಟ್ಟಾಗಿರಲು ಅವಕಾಶವೇ ಇರಲಿಲ್ಲ . ಏಕೆಂದರೆ ಕನ್ನಡ ಪ್ರದೇಶಗಳಲ್ಲಿ ಮುಂಬೈ , ಮದ್ರಾಸ್ , ಕೊಡಗು ಮತ್ತು ಇತರ ಸಂಸ್ಥಾನಗಳಲ್ಲಿ ಹಂಚಿಹೋಗಿತ್ತು . ನಮ್ಮ ಕನ್ನಡಿಗರು ಪರಕೀಯರಂತೆ ಜೀವನ ನಡೆಸುವ ಅಸಹನೀಯ ಪರಿಸ್ಥಿತಿ ಎದುರಾಗಿತ್ತು .

ಕನ್ನಡದ ಪರವಾಗಿ ಹೋರಾಟ ಮಾಡಿದವರಲ್ಲಿ ಕೆಲವರ ಹೆಸರು ತಿಳಿಸಿರಿ .
ಉತ್ತರ : ಕನ್ನಡದ ಪರವಾಗಿ ಹೋರಾಟ ಮಾಡಿದ ಮಹನೀಯರೆಂದರೆ ‘ ರಾ.ಹ.ದೇಶಪಾಂಡೆ ‘ ,

‘ ರೊದ್ದ ಶ್ರೀನಿವಾಸರಾವ್ ಆಲೂರು ವೆಂಕಟರಾಯರು . ಡೆಪ್ಯೂಟಿ ಚೆನ್ನಬಸಪ್ಪ ಮುತಾಂದವರು .

ವಂಗಭಂಗ ಚಳುವಳಿಯನ್ನು ಯಾರು ನಡೆಸಿದರು ?
ಉತ್ತರ : ‘ ವಂಗಭಂಗ ‘ ಚಳುವಳಿಯನ್ನು ನಡೆಸಿದರು ‘ ಬಂಗಾಳಿಗರು ‘ .

ವಿದ್ಯಾವರ್ಧಕ ಸಂಘದ ಕೆಲಸವೇನಾಗಿತ್ತು ?
ಉತ್ತರ : ಕನ್ನಡದಲ್ಲಿ ಶಿಕ್ಷಣ ನೀಡುವುದು . ಕನ್ನಡದಲ್ಲಿ ಸ್ವತಂತ್ರ ಕೃತಿಗಳ ರಚನೆ ಹಾಗೂ ವಾಗ್ಯೂಷಣ

‘ ಎಂಬ ಮಾಸ ಪತ್ರಿಕೆಯನ್ನು ಆರಂಭಿಸುವುದೇ ಅಲ್ಲದೆ ಕನ್ನಡಿಗರೆಲ್ಲ ಒಂದಾಗಲು ಪ್ರೇರಣೆ ನೀಡುವುದು

ವಿದ್ಯಾವರ್ಧಕ ಸಂಘದ ಕೆಲಸವಾಗಿತ್ತು .

ಕರ್ನಾಟಕ ಏಕೀಕರಣ ಪ್ರಶ್ನೆ ಉತ್ತರ | Karnataka Ekikarana in Kannada Notes No1 Free Notes
ಕರ್ನಾಟಕ ಏಕೀಕರಣ ಪ್ರಶ್ನೆ ಉತ್ತರ | Karnataka Ekikarana in Kannada Notes No1 Free Notes

ನಮ್ಮ ರಾಜ್ಯಕ್ಕೆ ಕರ್ನಾಟಕ ಎಂಬ ಹೆಸರು ಯಾವಾಗ ಬಂದಿತು ?
ಉತ್ತರ : ನಮ್ಮ ರಾಜ್ಯಕ್ಕೆ 1973 ‘ ಕರ್ನಾಟಕ ‘ ಎಂಬ ಹೆಸರು ಬಂದಿತು .

FAQ

ಕರ್ನಾಟಕ ವಿದ್ಯಾವರ್ಧಕ ಸಂಘ ಸ್ಥಾಪನೆ?

1890

ಕರ್ನಾಟಕ ಸಾಹಿತ್ಯ ಪರಿಷತ್ತು ಸ್ಥಾಪನೆ?

1915

ಇತರೆ ಪ್ರಮುಖ ವಿಷಯದ ನೋಟ್ಸ್ ಲಿಂಕ್

ಕರ್ನಾಟಕದಲ್ಲಿ ಉದ್ದವಾಗಿ ಹರಿಯುವ ನದಿ

ರೇಗುಲೇಟಿಂಗ್ ಆಕ್ಟ್ 1773

ಭಾರತದ ಜನಪದ ನೃತ್ಯಗಳು

ಕನ್ನಡ ವರ್ಣಮಾಲೆ ಎಷ್ಟು ಅಕ್ಷರಗಳು

ಕರ್ನಾಟಕ ಏಕೀಕರಣ ಇತಿಹಾಸ

ಇತರೆ ವಿಷಯಗಳನ್ನು ಓದಲು ಈ ಕೆಳಗೆ ಕಾಣಿಸುವ ವಿಷಯದಮೇಲೆ ಕ್ಲಿಕ್ ಮಾಡಿ

1 thoughts on “ಕರ್ನಾಟಕ ಏಕೀಕರಣ ಪ್ರಶ್ನೆ ಉತ್ತರ | Karnataka Ekikarana in Kannada Notes

  1. Manohar Gowda says:

    ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು ‘ ಎಂಬ ಗೀತೆಯನ್ನು ಬರೆದವರು ಯಾರು ?
    ಹುಯಿಲಗೋಳ ನಾರಾಯಣರಾಯರು

Leave a Reply

Your email address will not be published. Required fields are marked *