ಕುವೆಂಪು ಅವರ ಬಗ್ಗೆ ಪ್ರಬಂಧ | Kuvempu Information in Kannada, Jeevana Charitre in Kannada

ಕುವೆಂಪು ಅವರ ಜೀವನ ಚರಿತ್ರೆ | Information About Kuvempu in Kannada Best Top1 Biography

Information About Kuvempu in Kannada , ಕುವೆಂಪು ಅವರ ಜೀವನ ಚರಿತ್ರೆ, ರಾಷ್ಟ್ರಕವಿ ಕುವೆಂಪು ಅವರ ಜೀವನ ಚರಿತ್ರೆ, ಕುವೆಂಪು ಅವರ ಬಗ್ಗೆ ಪ್ರಬಂಧ, kuvempu information in kannada, kuvempu avara bagge prabandha, kuvempu avara jeevana charitra

ಪರಿವಿಡಿ

Information About Kuvempu in Kannada

ಕುವೆಂಪು ಅವರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಾಗಿದ್ದು ಇದು ಇದು ಸಂಪೂರ್ಣವಾಗಿ ಉಚಿತವಾಗಿದೆ ವಿದ್ಯಾರ್ಥಿಗಳು ಹಾಗು ಶಿಕ್ಷಕರು ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದು .

Spardhavani Telegram

ಕುವೆಂಪು ಅವರ ಬಗ್ಗೆ ಪ್ರಬಂಧ

ಕುವೆಂಪು ಅವರ ಜೀವನ ಚರಿತ್ರೆ | Information About Kuvempu in Kannada Best Top1 Biography
ಕುವೆಂಪು ಅವರ ಜೀವನ ಚರಿತ್ರೆ | Information About Kuvempu in Kannada Best Top1 Biography

Kuvempu Information in Kannada

ಕುಪ್ಪಳಿ ವೆಂಕಟಪ್ಪ ಪುಟ್ಟಪ್ಪ, ಕುವೆಂಪು ಎಂಬ ತನ್ನ ಕಾವ್ಯನಾಮದಿಂದ ಪ್ರಸಿದ್ಧನಾದ, ಒಬ್ಬ ಭಾರತೀಯ ಕವಿ, ನಾಟಕಕಾರ, ಕಾದಂಬರಿಕಾರ ಮತ್ತು ವಿಮರ್ಶಕ.

Kuvempu Avara Bagge Prabandha

20 ನೇ ಶತಮಾನದ ಕನ್ನಡದ ಶ್ರೇಷ್ಠ ಕವಿ ಎಂದು ವ್ಯಾಪಕವಾಗಿ ಪರಿಗಣಿಸಲ್ಪಟ್ಟಿದ್ದಾರೆ. ಜ್ಞಾನಪೀಠ ಪ್ರಶಸ್ತಿ ಪಡೆದ ಕನ್ನಡದ ಮೊದಲ ಲೇಖಕರು.

ಕುವೆಂಪು ಅವರ ಜೀವನ ಚರಿತ್ರೆ ಪ್ರಬಂಧ ಕನ್ನಡ

ಕುವೆಂಪು ಅವರ ಜೀವನ ಚರಿತ್ರೆ | Information About Kuvempu in Kannada Best Top1 Biography
ಕುವೆಂಪು ಅವರ ಜೀವನ ಚರಿತ್ರೆ | Information About Kuvempu in Kannada Best Top1 Biography

ಕುವೆಂಪು ಅವರ ಪರಿಚಯ

  • ಜನನ: ಡಿಸೆಂಬರ್ 29, 1904
  • ನಿಧನರಾದರು: ನವೆಂಬರ್ 11, 1994, ಮೈಸೂರು
  • ಮಕ್ಕಳು: ಪೂರ್ಣಚಂದ್ರ ತೇಜಸ್ವಿ, Kokilodaya Chaitra, Indukala , TariNi
  • ಸಂಗಾತಿ: ಹೇಮಾವತಿ
  • ಮೊಮ್ಮಕ್ಕಳು: ಸುಸ್ಮಿಥ ತೇಜಸ್ವಿ, Eshanye Tejaswi

ಕುವೆಂಪು ಅವರ ತಂದೆ ತಾಯಿಯ ಹೆಸರು kuvempu father and mother name in kannada

ತಾಯಿ :- ಸೀತಮ್ಮ

ತಂದೆ :- ವೆಂಕಟಪ್ಪ ಗೌಡ

ಕುವೆಂಪು ಅವರ ಜನ್ಮಸ್ಥಳ

ಕುವೆಂಪು ಅವರು ತಮ್ಮ ತಾಯಿಯ ತವರೂರಾದ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲ್ಲೂಕಿನ ಹಿರೇಕೊಡಿಗೆ ಎಂಬಲ್ಲಿ ಜನಿಸಿದರು.

ಕುವೆಂಪು ಅವರ ಜನನ

ಡಿಸೆಂಬರ್ 29, 1904 ರಂದು ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲ್ಲೂಕಿನ ಹಿರೇಕೊಡಿಗೆಯಲ್ಲಿ ಜನಿಸಿದರು

ಕುವೆಂಪು ಅವರ ಬಾಲ್ಯ ಜೀವನ

ಬಾಲ್ಯ ತಮ್ಮ ತಂದೆಯ ಊರಾದ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಕುಪ್ಪಳಿಯಲ್ಲಿ ಕಳೆಯಿತು.

ಕುವೆಂಪು ಅವರ ಶಿಕ್ಷಣ

ಆರಂಭಿಕ ವಿದ್ಯಾಭ್ಯಾಸ :- ಕೂಲಿಮಠದಲ್ಲಿ ಆಯಿತು

ಮಾಧ್ಯಮಿಕ ಶಿಕ್ಷಣ :- ತೀರ್ಥಹಳ್ಳಿಯಲ್ಲಿ ನಡೆಯಿತು.

ಮೈಸೂರಿನ ವೆಸ್ಲಿಯನ್ ಮಿಷನ್ ಪ್ರೌಢಶಾಲೆಯಲ್ಲಿ ತಮ್ಮ ಶಿಕ್ಷಣ ಮುಂದುವರಿಸಿದರು

ಕುವೆಂಪು ಅವರ ಪದವಿ ಶಿಕ್ಷಣ

ಮೈಸೂರಿನ ಮಹಾರಾಜ ಕಾಲೇಜಿನಿಂದ ಬಿ.ಎ. ಪದವಿಯನ್ನೂ, ಕನ್ನಡದಲ್ಲಿ ಎಂ. ಎ. ಪದವಿಯನ್ನೂ ಪಡೆದರು

ಕುವೆಂಪು ಅವರ ವೃತ್ತಿ ಜೀವನ

ಮಹಾರಾಜಾ ಕಾಲೇಜಿನ ಪ್ರಾಧ್ಯಾಪಕರಾಗಿ, ಪ್ರಿನ್ಸಿಪಾಲರಾಗಿ, ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿಗಳಾಗಿ ನಿವೃತ್ತರಾದರು.

ಕುವೆಂಪು ಅವರ ಜೀವನ ಚರಿತ್ರೆ | Information About Kuvempu in Kannada Best Top1 Biography
essay on kuvempu in kannada

ಕುವೆಂಪು ಅವರ ವೈವಾಹಿಕ ಜೀವನ

ಕುವೆಂಪು ಅವರು ಹೇಮಾವತಿ ಅವರನ್ನು ವಿವಾಹವಾದರು

ಕುವೆಂಪು ಅವರ ಕೃತಿಗಳು ಕನ್ನಡದಲ್ಲಿ

ಆಧುನಿಕ ಕನ್ನಡ ಸಾಹಿತ್ಯದ ಕವಿಗಳಲ್ಲಿ ಅಗ್ರಗಣ್ಯರಾದ ಕುವೆಂಪು ಅವರು ಕನ್ನಡ ಸಾಹಿತ್ಯದ ಎಲ್ಲ ಪ್ರಕಾರಗಳಲ್ಲಿಯೂ ಕೃತಿ ರಚಿಸಿದ್ದಾರೆ.

ಕುವೆಂಪು ಅವರ ಜೀವನ ಚರಿತ್ರೆ | Information About Kuvempu in Kannada Best Top1 Biography
ಕುವೆಂಪು ಅವರ ಜೀವನ ಚರಿತ್ರೆ | Information About Kuvempu in Kannada Best Top1 Biography

ಕುವೆಂಪು ಅವರ ಕವನಗಳು

  • ಕೊಳಲು
  • ಪಾಂಚಜನ್ಯ
  • ಪ್ರೇಮಕಾಶ್ಮೀರ
  • ಪಕ್ಷಿಕಾಶಿ
  • ನವಿಲು
  • ಕಲಾಸುಂದರಿ
  • ಅನಿಕೇತನ
  • ಜೇನಾಗುವ
  • ಅನುತ್ತರಾ
  • ಮಂತ್ರಾಕ್ಷತೆ
  • ಕದರಡಕೆ
  • ಪ್ರೇತಕ್ಯೂ
  • ಕುಟೀಚಕ
  • ಹೊನ್ನ ಹೊತ್ತಾರೆ
  • ಕೊನೆಯ ತೆನೆ ಮತ್ತು ವಿಶ್ವಮಾನವ ಸಂದೇಶ
  • ಕಥನ ಕವನಗಳು
  • ಕೋಗಿಲೆ ಮತ್ತು ಸೋವಿಯಟ್ ರಷ್ಯಾ
  • ಅಗ್ನಿಹಂಸ
  • ಕೃತ್ತಿಕೆ
  • ಪಕ್ಷಿಕಾಶಿ
  • ಕಿಂಕಿಣಿ (ವಚನ ಸಂಕಲನ)
  • ಷೋಡಶಿ
  • ಚಂದ್ರಮಂಚಕೆ ಬಾ ಚಕೋರಿ
  • ಇಕ್ಷುಗಂಗೋತ್ರಿ

ಕುವೆಂಪು ಅವರ ಕಾದಂಬರಿಗಳು

  • ಕಾನೂರು ಹೆಗ್ಗಡತಿ (1936)
  • ಮಲೆಗಳಲ್ಲಿ ಮದುಮಗಳು (1967)

ಕುವೆಂಪು ಅವರ ಮೊದಲ ಕೃತಿ

  • ಅಮಲನ ಕಥೆ

ಕುವೆಂಪು ಅವರ ಜ್ಞಾನಪೀಠ ಪ್ರಶಸ್ತಿ ಪಡೆದ ಕೃತಿ ಯಾವುದು

ಶ್ರೀರಾಮಾಯಣ ದರ್ಶನಂ

ಕುವೆಂಪು ಅವರ ಆತ್ಮಕಥನ ಯಾವುದು

ನೆನಪಿನ ದೋಣಿಯಲ್ಲಿ

ಮುಂತಾದ ಸುಮಾರು ಎಪ್ಪತ್ತು ಕೃತಿಗಳನ್ನು ರಚಿಸಿ ಕನ್ನಡ ಸಾಹಿತ್ಯ ಸಂಪತ್ತನ್ನು ಸಮೃದ್ಧಗೊಳಿಸಿದ್ದಾರೆ.

ಶ್ರೀರಾಮಾಯಣ ದರ್ಶನಂ ಮಹಾಕಾವ್ಯ

ಶ್ರೀರಾಮಾಯಣ ದರ್ಶನಂ ಮಹಾಕಾವ್ಯಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಮತ್ತು 1968 ರಲ್ಲಿ ಭಾರತೀಯ ಜ್ಞಾನಪೀಠ ಪ್ರಶಸ್ತಿ ದೊರಕಿದೆ.

ಧಾರವಾಡದಲ್ಲಿ ನಡೆದ ೧೯೫೭ ರ ಮೂವತ್ತೊಂಬತ್ತನೆಯ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು.

ಕುವೆಂಪು ಅವರ ಪೂರ್ಣ ಹೆಸರು

ಕುಪ್ಪಳಿ ವೆಂಕಟಪ್ಪ ಪುಟ್ಟಪ್ಪ

ಕುವೆಂಪು ಅವರ ನಾಟಕಗಳು pdf

  • ಯಮನ ಸೋಲು
  • ಜಲಗಾರ
  • ಬಿರುಗಾಳಿ
  • ವಾಲ್ಮೀಕಿಯ ಭಾಗ್ಯ
  • ಮಹಾರಾತ್ರಿ
  • ಸ್ಶಶಾನ ಕುರುಕ್ಷೇತ್ರಂ
  • ರಕ್ತಾಕ್ಷಿ
  • ಶೂದ್ರ ತಪಸ್ವಿ
  • ಬೆರಳ್‍ಗೆ ಕೊರಳ್
  • ಬಲಿದಾನ
  • ಚಂದ್ರಹಾಸ
  • ಕಾನೀನ

ಕುವೆಂಪು ಅವರ ಪ್ರಶಸ್ತಿಗಳು

೧೯೬೪ರಲ್ಲಿ ರಾಷ್ಟ್ರಕವಿ

೧೯೮೮ರಲ್ಲಿ ಪಂಪ ಪ್ರಶಸ್ತಿ

೧೯೯೧ರಲ್ಲಿ ಪದ್ಮವಿಭೂಷಣ ಪ್ರಶಸ್ತಿ ದೊರೆತಿದೆ.

ಗೌರವ ಡಾಕ್ಟರೇಟ್

ಅಲ್ಲದೆ ಮೈಸೂರು

ಕರ್ನಾಟಕ

ಬೆಂಗಳೂರು ಮತ್ತು

ಗುಲ್ಬರ್ಗ ವಿಶ್ವವಿದ್ಯಾನಿಲಯಗಳಿಂದ ಗೌರವ ಡಾಕ್ಟರೇಟ್ ಸಂದಿದೆ.

ಕರ್ನಾಟಕ ರತ್ನ ಪ್ರಶಸ್ತಿ

೧೯೯೨ರಲ್ಲಿ ಕರ್ನಾಟಕ ರತ್ನ ಪ್ರಶಸ್ತಿ ಲಭಿಸಿದೆ.

Kuvempu Avara Jeevana Charitra

ಪುಟ್ಟಪ್ಪ ಅವರು ‘ಕುವೆಂಪು’ ಎಂಬ ಉಪನಾಮದಲ್ಲಿ ಎಲ್ಲ ಸಾಹಿತ್ಯ ಕೃತಿಗಳನ್ನು ಮಾಡಿದ್ದಾರೆ.

ಸಾಹಿತ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಅವರಿಗೆ 1958 ರಲ್ಲಿ ಪದ್ಮಭೂಷಣ ಪ್ರಶಸ್ತಿಯನ್ನು ನೀಡಲಾಯಿತು.

About Kuvempu in Kannada

ಅವರು ರಚಿಸಿದ ಶ್ರೀ ರಾಮಾಯಣ ದರ್ಶನಂ ಎಂಬ ಮಹಾಕಾವ್ಯಕ್ಕಾಗಿ ಅವರಿಗೆ 1955 ರಲ್ಲಿ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ನೀಡಲಾಯಿತು.

Kuvempu Jeevana Charitre in kannada

ಕುವೆಂಪು ಅವರು ರಚಿಸಿದ ‘ಜೈ ಭಾರತ ಜನನಿಯ ತನುಜಾತೆ ಜೈಹೇ ಕರ್ನಾಟಕ ಮಾತೆ’ ಕವನವನ್ನು ಕರ್ನಾಟಕ ರಾಜ್ಯಗೀತೆಯಾಗಿ ಸ್ವೀಕರಿಸುವ ಮೂಲಕ ಗೌರವವನ್ನು ವ್ಯಕ್ತಪಡಿಸಿದ್ದಾರೆ.

Kuvempu Jnanapeeta Prashasti in Kannada Information

ಶ್ರೀ ರಾಮಾಯಣ ದರ್ಶನವು ಹಿಂದೂ ಮಹಾಕಾವ್ಯ ರಾಮಾಯಣವನ್ನು ಆಧರಿಸಿ ಕನ್ನಡದಲ್ಲಿ ಕುವೆಂಪು ಅವರ ಅತ್ಯಂತ ಜನಪ್ರಿಯ ಕೃತಿ ಮತ್ತು ಶ್ರೇಷ್ಠ ಕೃತಿಯಾಗಿದೆ.

ಇದು ಅವರಿಗೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಮತ್ತು ಜ್ಞಾನಪೀಠ ಪ್ರಶಸ್ತಿ ಸೇರಿದಂತೆ ಹಲವು ಗೌರವಗಳನ್ನು ತಂದುಕೊಟ್ಟಿತು.

ಶ್ರೀರಾಮಾಯಣ ದರ್ಶನಂ ಮಹಾಕಾವ್ಯಕ್ಕೆ 1968 ರಲ್ಲಿ ಭಾರತೀಯ ಜ್ಞಾನಪೀಠ ಪ್ರಶಸ್ತಿ ದೊರಕಿದೆ.

FAQ

ಕುವೆಂಪು ಅವರ ಜ್ಞಾನಪೀಠ ಪ್ರಶಸ್ತಿ ಪಡೆದ ಕೃತಿ ಯಾವುದು?

ಶ್ರೀ ರಾಮಾಯಣ ದರ್ಶನ

ಕುವೆಂಪು ಅವರ ಜನನ

ಡಿಸೆಂಬರ್ ೨೯, ೧೯೦೪

ಇತರೆ ವಿಷಯಗಳ ಮಾಹಿತಿ ಲಿಂಕ್

Leave a Reply

Your email address will not be published. Required fields are marked *