ರಾಷ್ಟ್ರೀಯ ಗೀತೆ ಮತ್ತು ರಾಷ್ಟ್ರೀಯ ಚಿಹ್ನೆ | National Symbols of India in Kannada | National Anthem of India in Kannada

National Anthem And national Symbol Best No1 Information In Kannada| ರಾಷ್ಟ್ರೀಯ ಗೀತೆ ಮತ್ತು ರಾಷ್ಟ್ರೀಯ ಚಿಹ್ನೆ

National Anthem of India in Kannada ರಾಷ್ಟ್ರೀಯ ( ರಾಷ್ಟ್ರ ) ಗೀತೆ

National anthem and national symbol, ರಾಷ್ಟ್ರೀಯ ಗೀತೆ ಮತ್ತು ರಾಷ್ಟ್ರೀಯ ಚಿಹ್ನೆ | National Symbols of India in Kannada | National Anthem of India in Kannada

Spardhavani Telegram

National anthem and national symbol In Kannada

National Anthem And national Symbol No1 Information In Kannada| ರಾಷ್ಟ್ರೀಯ ಗೀತೆ ಮತ್ತು ರಾಷ್ಟ್ರೀಯ ಚಿಹ್ನೆ
National Anthem And national Symbol No1 Information In Kannada| ರಾಷ್ಟ್ರೀಯ ಗೀತೆ ಮತ್ತು ರಾಷ್ಟ್ರೀಯ ಚಿಹ್ನೆ
  • ನಮ್ಮ ರಾಷ್ಟ್ರೀಯ ಗೀತೆ ‘ ಜನಗಣಮನ ‘ ವನ್ನು ರವೀಂದ್ರನಾಥ ಠಾಗೂರ್ ರಚಿಸಿದರು .
  • ಜನಗಣಮನ ಗೀತೆಯನ್ನು ಮೊಟ್ಟಮೊದಲ ಬಾರಿಗೆ 1911 . ಡಿಸೆಂಬರ್ 27 ರಂದು ಕಲ್ಕತ್ತಾದಲ್ಲಿ ನಡೆದ ಭಾರತ ರಾಷ್ಟ್ರೀಯ ಕಾಂಗ್ರೆಸ್ ಸಮಾವೇಶದಲ್ಲಿ ಹಾಡಲಾಯಿತು .
  • ಠಾಗೂರ್‌ರ ‘ ಜನಗಣ ಮನ ‘ ಕ್ಕೆ 2011 , ಡಿಸೆಂಬರ್ 27 ಕ್ಕೆ 100 ವರ್ಷ ತುಂಬಿತು .
  • ರಾಷ್ಟ್ರೀಯ ಗೀತೆಯನ್ನು ರವೀಂದ್ರನಾಥ ಠಾಗೂರ್ ” ಗೀತಾಂಜಲಿ ‘ ಗ್ರಂಥದಲ್ಲಿ ರಚಿಸಿದರು .
  • ‘ ಗೀತಾಂಜಲಿ ‘ ಗ್ರಂಥಕ್ಕೆ , ರವೀಂದ್ರನಾಥ ಠಾಗೂರ್‌ರವರಿಗೆ 1913 ರಲ್ಲಿ ನೊಬೆಲ್ (ಸಾಹಿತ್ಯ ಕ್ಷೇತ್ರ ) ಪ್ರಶಸ್ತಿ ದೊರೆತಿದೆ .
  • ನೊಬೆಲ್ ಪ್ರಶಸ್ತಿ ಪಡೆದ ಏಷ್ಯಾದ ಮೊದಲ ವ್ಯಕ್ತಿ ರವೀಂದ್ರನಾಥ ಠಾಗೂರ್ .
  • 1915 ರಲ್ಲಿ ಬ್ರಿಟಿಷ್ ಸಾಮ್ರಾಜ್ಯ , ರವೀಂದ್ರನಾಥ ಠಾಗೂರ್‌ರವರಿಗೆ ನೈಟ್‌ಹುಡ್ ( knighthood ) ಎಂಬ ಬಿರುದನ್ನು ನೀಡಿ ಸತ್ಕರಿಸಿತು . ಆದರೆ ಠಾಗೂರರು ಈ ಪ್ರಶಸ್ತಿಯನ್ನು ನಿರಾಕರಿಸಿದರು .
  • ವಿಶ್ವ ಮಾನವತ್ವ , ದೇಶ ಭಕ್ತಿ – ಭಾವಗಳಿಗೆ ಪ್ರತೀಕವಾಗಿ ನಿಲ್ಲುವ ‘ ಜನಗಣಮನ ‘ , ರಾಷ್ಟ್ರೀಯ ಗೀತೆಯಾಗಿ 1950 ರ ಜನವರಿ 24 ರಂದು ಜಾರಿಗೆ ಬಂದಿತು .
  • ರಾಷ್ಟ್ರೀಯ ಗೀತೆ ಮೊದಲು ಬೆಂಗಾಲಿ ಭಾಷೆಯಲ್ಲಿ ಬರೆಯಲ್ಪಟ್ಟಿತು .
  • 1912 ರ ಜನವರಿಯಲ್ಲಿ ‘ ಭಾರತ ವಿಧಾತ ‘ ಹೆಸರಿನೊಂದಿಗೆ ಠಾಗೂರ್ ‘ ತತ್ವ ಬೋಧಿನಿ ‘ ಪತ್ರಿಕೆಯಲ್ಲಿ ಪ್ರಕಟಿಸಿದರು .
  • ಠಾಗೂರ್‌ರ ‘ ಜನಗಣಮನ ‘ ಭಾರತ ದೇಶಕ್ಕೆ , ಅಮರ್ ಸೋನಾರ್‌ಬಾಂಗ್ಲಾ ‘ ಬಾಂಗ್ಲಾದೇಶಕ್ಕೆ ರಾಷ್ಟ್ರೀಯ ಗೀತೆಗಳಾಗಿ ಸ್ವೀಕರಿಸಲ್ಪಟ್ಟವು .
  • ಮಾರ್ನಿಂಗ್ ಸಾಂಗ್ ಆಫ್ ಇಂಡಿಯಾ ‘ ಎಂಬ ನಾಮದೊಂದಿಗೆ 1919 ರಲ್ಲಿ ರಾಷ್ಟ್ರಗೀತೆ ( ಅಂದಿನ ಕೋಲಾರ ಪ್ರಸ್ತುತ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿಯಲ್ಲಿ ರವೀಂದ್ರನಾಥ ಟ್ಯಾಗೂರರು ಕಾರ್ಯನಿಮಿತ್ತ ಬಿಡದಿಯಾಗಿದ್ದಾಗ ) ಇಂಗ್ಲಿಷ್‌ಗೆ ಅನುವಾದಿಸಲ್ಪಟ್ಟಿತು .
  • ರಾಷ್ಟ್ರೀಯ ಗೀತೆಯನ್ನು ಪೂರ್ಣವಾಗಿ ಹಾಡಲು ಬೇಕಾಗಿರುವ ಸಮಯ 52 ಸೆಕೆಂಡುಗಳು , ಶಾರ್ಟ್ ವರ್ಷನ್‌ನಲ್ಲಿ ಹಾಡಲು ಬೇಕಾಗಿರುವ ಸಮಯ 30 ಸೆಕೆಂಡ್‌ಗಳು .
National Anthem And national Symbol No1 Information In Kannada| ರಾಷ್ಟ್ರೀಯ ಗೀತೆ ಮತ್ತು ರಾಷ್ಟ್ರೀಯ ಚಿಹ್ನೆ
National Anthem And national Symbol No1 Information In Kannada| ರಾಷ್ಟ್ರೀಯ ಗೀತೆ ಮತ್ತು ರಾಷ್ಟ್ರೀಯ ಚಿಹ್ನೆ

ರಾಷ್ಟ್ರೀಯ ಗೀತೆ

ಜನಗಣಮನ-ಅಧಿನಾಯಕ ಜಯ ಹೇ
ಭಾರತ ಭಾಗ್ಯ ವಿಧಾತಾ!

ಪಂಜಾಬ ಸಿಂಧು ಗುಜರಾತ ಮರಾಠಾ

ದ್ರಾವಿಡ ಉತ್ಕಲ ಬಂಗ

ವಿಂಧ್ಯ ಹಿಮಾಚಲ ಯಮುನಾ ಗಂಗಾ

ಉಚ್ಛಲ ಜಲಧಿತರಂಗ

ತವ ಶುಭ ನಾಮೇ ಜಾಗೇ,

ತವ ಶುಭ ಆಶಿಷ ಮಾಗೇ,

ಗಾಹೇ ತವ ಜಯಗಾಥಾ.

ಜನಗಣಮಂಗಳದಾಯಕ ಜಯ ಹೇ

ಭಾರತ ಭಾಗ್ಯ ವಿಧಾತಾ!

ಜಯ ಹೇ, ಜಯ ಹೇ, ಜಯ ಹೇ, ಜಯ ಜಯ ಜಯ ಜಯ ಹೇ

National Symbols of India in Kannada ರಾಷ್ಟ್ರೀಯ ಚಿಹ್ನೆ

National Anthem And national Symbol No1 Information In Kannada| ರಾಷ್ಟ್ರೀಯ ಗೀತೆ ಮತ್ತು ರಾಷ್ಟ್ರೀಯ ಚಿಹ್ನೆ
National Anthem And national Symbol No1 Information In Kannada| ರಾಷ್ಟ್ರೀಯ ಗೀತೆ ಮತ್ತು ರಾಷ್ಟ್ರೀಯ ಚಿಹ್ನೆ
  • ನಮ್ಮ ರಾಷ್ಟ್ರೀಯ ಚಿಹ್ನೆ ‘ ಲಯನ್ ಕ್ಯಾಪಿಟಲ್ ‘ ( ಸಾರನಾಥದಲ್ಲಿನ ಅಶೋಕನ ಧರ್ಮಸೂಪದ ಮೇಲಿರುವ ನಾಲ್ಕು ಸಿಂಹಗಳು ) .
  • ‘ ಸತ್ಯಮೇವ ಜಯತೇ ‘ ದೇವನಾಗರಿ ಲಿಪಿಯಲ್ಲಿರುವ ವಾಕ್ಯ ಈ ಚಿಹ್ನೆಯ ಪೀಠಭಾಗದ ಮೇಲೆ ಇರುತ್ತದೆ . ಈ ವಾಕ್ಯವನ್ನು ಮುಂಡಕೋಪನಿಷತ್‌ನಿಂದ ಸ್ವೀಕರಿಸಲಾಗಿದೆ .
  • ಜನವರಿ 26 , 1950 ರಂದು ಈ ಚಿಹ್ನೆಯನ್ನು ಸಂವಿಧಾನ ಸಭೆ , ನಮ್ಮ ‘ ರಾಷ್ಟ್ರೀಯ ಚಿಹ್ನೆ ಯಾಗಿ ಅಂಗೀಕರಿಸಿತು .
  • ರಾಷ್ಟ್ರೀ ಯ ಚಿಹ್ನೆಯ ವೃತ್ತಾಂತ :ನಾಲ್ಕು ಸಿಂಹಗಳ . ಚಿಹ್ನೆಯನ್ನು ಅಶೋಕ ಕ್ರಿ.ಪೂ. 242-232ರ ನಡುವೆ ಸಾರನಾಥದಲ್ಲಿ ತನ್ನ ಧರ್ಮಸೂಪದ ಮೇಲೆ ನಿರ್ಮಿಸಿದನು .
  • ಗೌತಮ ಬುದ್ಧ ತನ್ನ ಮೊದಲ ಸಂದೇಶವನ್ನು ನೀಡಿದ ಸ್ಥಳದಲ್ಲೇ ಅಶೋಕ ಈ ಧರ್ಮಸ್ತೂಪವನ್ನು ನಿರ್ಮಿಸಿದನು

ಇದನ್ನ ಓದಿ :-

ನಮ್ಮ ರಾಷ್ಟ್ರಧ್ವಜದ ವಿಶೇಷತೆ

Leave a Reply

Your email address will not be published. Required fields are marked *