ಸಿದ್ದಲಿಂಗಯ್ಯ ಅವರ ಪರಿಚಯ | Dr Siddalingaiah Information in Kannada

Dr Siddalingaiah Information in Kannada | ಸಿದ್ದಲಿಂಗಯ್ಯ ಅವರ ಪರಿಚಯ

Dr Siddalingaiah Information in Kannada , ಸಿದ್ದಲಿಂಗಯ್ಯ ಅವರ ಪರಿಚಯ, kavi siddalingaiah information in kannada, about dr siddalingaiah, notes,pdf

Dr Siddalingaiah Information in Kannada

ಸಿದ್ದಲಿಂಗಯ್ಯ ಅವರ ಆತ್ಮಕಥನ?

ಊರುಕೇರಿ- ಭಾಗ-1, 1997
ಊರುಕೇರಿ- ಭಾಗ-2, 2006

ಸಿದ್ದಲಿಂಗಯ್ಯ ಕವನಗಳು?

ಹೊಲೆ ಮಾದಿಗರ ಹಾಡು, 1975
ಸಾವಿರಾರು ನದಿಗಳು, 1979
ಕಪ್ಪು ಕಾಡಿನ ಹಾಡು, 1983
ಆಯ್ದಕವಿತೆಗಳು, 1997
ಅಲ್ಲೆಕುಂತವರೆ
ಮೆರವಣಿಗೆ, 2000
ಸಮಕಾಲೀನ ಕನ್ನಡ ಕವಿತೆ ಭಾಗ-3, 4 (ಸಂಪಾದನೆ ಇತರರೊಂದಿಗೆ), 2003
ನನ್ನ ಜನಗಳು ಮತ್ತು ಇತರ ಕವಿತೆಗಳು, 2005

ಸಿದ್ಧಲಿಂಗಯ್ಯನವರು ಕನ್ನಡದ ಲೇಖಕರಲ್ಲೊಬ್ಬರು. ‘ದಲಿತ ಕವಿ’ ಎಂದೇ ಪ್ರಸಿದ್ಧರಾದ ಸಿದ್ಧಲಿಂಗಯ್ಯನವರು ದಲಿತ ಹೋರಾಟ ಮತ್ತು ಸಾಮಾಜಿಕ ಸಮಾನತೆಗಾಗಿ ಕಾವ್ಯ ಸಾಹಿತ್ಯಗಳನ್ನು ರಚಿಸಿದ್ದರು.

ನಾಟಕ, ಕಾವ್ಯ, ಸಂಶೋಧನೆ, ಪ್ರಬಂಧ, ವಿಮರ್ಶೆ, ಆತ್ಮಕಥನ ಹೀಗೆ ಮುಂತಾದ ಪ್ರಕಾರಗಳಲ್ಲಿ ಸಾಹಿತ್ಯ ರಚನೆ ಮಾಡಿದವರು.

2 ಭಾರಿ ವಿಧಾನಪರಿಷತ್ತಿನ ಸದಸ್ಯರಾಗಿದ್ದರು. ಅಧ್ಯಾಪನ-ಬರವಣಿಗೆಗಳಲ್ಲಿ ತೊಡಗಿಕೊಂಡಿದ್ದವರು.

ಜನನ ಮತ್ತು ಜೀವನ

ಸಿದ್ಧಲಿಂಗಯ್ಯನವರು ಬೆಂಗಳೂರು ಗ್ರಾಮಾಂತರ ಜಿಲ್ಲೆ ‘ಮಾಗಡಿ’ ತಾಲ್ಲೋಕಿನ ‘ಮಂಚನಬೆಲೆ’ ಗ್ರಾಮದಲ್ಲಿ 1954ರಲ್ಲಿ ಜನಿಸಿದರು.

ತಂದೆ : ದೇವಯ್ಯ

ತಾಯಿ : ಶ್ರೀಮತಿ ವೆಂಕಮ್ಮ

ಮಲ್ಲೇಶ್ವರಂನ ಸರ್ಕಾರಿ ಪ್ರೌಢಶಾಲೆ ಇವರ ವಿದ್ಯಾಕೇಂದ್ರವಾಗಿತ್ತು. ಆ ವೇಳೆಗಾಗಲೇ ಕವಿತೆ ಬರೆವ ಅಭ್ಯಾಸ ಇವರಿಗಿತ್ತು. ವಿದ್ಯಾರ್ಥಿ ದೆಸೆಯಲ್ಲಿಯೇ ಇವರು ಉತ್ತಮ ಭಾಷಣಕಾರರಾಗಿದ್ದರು.

ಅಂಬೇಡ್ಕರ್, ಪೆರಿಯಾರ್, ವಸುದೇವಭೂಪಾಲ, ಲೋಹಿಯಾ ಮುಂತಾದವರ ವಿಚಾರಧಾರೆಗಳಿಂದ ಆಕರ್ಷಿತರಾಗಿದ್ದರು.

ಇವರ ಕೃತಿಗಳು

ಪಿ.ಎಚ್ ಡಿ ಸಂಶೋಧನಾಪ್ರಬಂಧ – ಗ್ರಾಮ ದೇವತೆಗಳು, 1997

ಕವನ ಸಂಕಲನಗಳು
  • ಹೊಲೆ ಮಾದಿಗರ ಹಾಡು, 1975
  • ಸಾವಿರಾರು ನದಿಗಳು, 1979
  • ಕಪ್ಪು ಕಾಡಿನ ಹಾಡು, 1983
  • ಆಯ್ದಕವಿತೆಗಳು, 1997
  • ಅಲ್ಲೆಕುಂತವರೆ
  • ಮೆರವಣಿಗೆ, 2000
  • ಸಮಕಾಲೀನ ಕನ್ನಡ ಕವಿತೆ ಭಾಗ-3, 4 (ಸಂಪಾದನೆ ಇತರರೊಂದಿಗೆ), 2003
  • ನನ್ನ ಜನಗಳು ಮತ್ತು ಇತರ ಕವಿತೆಗಳು, 2005
ವಿಮರ್ಶನಾ ಕೃತಿಗಳು
  • ಹಕ್ಕಿ ನೋಟ, 1991
  • ರಸಗಳಿಗೆಗಳು
  • ಎಡಬಲ
  • ಉರಿಕಂಡಾಯ, 2009
ಲೇಖನಗಳ ಸಂಕಲನ
  • ಅವತಾರಗಳು, 1991
  • ಸದನದಲ್ಲಿ ಸಿದ್ದಲಿಂಗಯ್ಯ ಭಾಗ -1, 1996
  • ಸದನದಲ್ಲಿ ಸಿದ್ದಲಿಂಗಯ್ಯ ಭಾಗ -2, 2004
  • ಜನಸಂಸ್ಕೃತಿ, 2007
ನಾಟಕಗಳು
  • ಏಕಲವ್ಯ, 1986
  • ನೆಲಸಮ, 1980
  • ಪಂಚಮ, 1980

ಆತ್ಮಕಥೆ

  • ಊರುಕೇರಿ- ಭಾಗ-1, 1997
  • ಊರುಕೇರಿ- ಭಾಗ-2, 2006
ಗೌರವ ಪ್ರಶಸ್ತಿಗಳು
  • ಉತ್ತಮ ಚಲನಚಿತ್ರಗೀತ ರಚನೆಗಾಗಿ ಕರ್ನಾಟಕ ಸರ್ಕಾರ ಪ್ರಶಸ್ತಿ-1984
  • ರಾಜ್ಯೋತ್ಸವ ಪ್ರಶಸ್ತಿ -ಕರ್ನಾಟಕ ಸರ್ಕಾರ-1986
  • ಡಾ.ಅಂಬೇಡ್ಕರ್ ಶತಮಾನೋತ್ಸವ ವಿಶೇಷ ಪ್ರಶಸ್ತಿ -1992
  • ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ -1996
  • ಜಾನಪದ ತಜ್ಞ ಪ್ರಶಸ್ತಿ -2001
  • 2 ಬಾರಿ ಕರ್ನಾಟಕ ರಾಜ್ಯ ವಿಧಾನ ಪರಿಷತ್ ಸದಸ್ಯ.
  • ಸಂದೇಶ್ ಪ್ರಶಸ್ತಿ -2001
  • ಡಾ.ಅಂಬೇಡ್ಕರ್ ಪ್ರಶಸ್ತಿ -2002
  • ಸತ್ಯಕಾಮ ಪ್ರತಿಷ್ಠಾನ ಪ್ರಶಸ್ತಿ -2002
  • ಬಾಬುಜಗಜೀವನರಾಮ್ ಪ್ರಶಸ್ತಿ -2005
  • ನಾಡೋಜ ಪ್ರಶಸ್ತಿ -2007
  • ಪ್ರೆಸಿಡೆನ್ಸಿ ಇನ್ಷಿಟ್ಯೂಷನ್ ಪ್ರಶಸ್ತಿ -2012
  • ಆಳ್ವಾಸ್ ನುಡಿಸಿರಿ ಪ್ರಶಸ್ತಿ -2012
  • ಶ್ರವಣಬೆಳಗೊಳದಲ್ಲಿ ನಡೆದ 81ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರು.
  • ನೃಪತುಂಗ ಪ್ರಶಸ್ತಿ -2018
  • ಪಂಪ ಪ್ರಶಸ್ತಿ – 2019

Dr Siddalingaiah Information in Kannada

ಇದನ್ನು ಓದಿ : ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ 2022

ಪ್ರಬಂಧಗಳ ಪಟ್ಟಿ

Leave a Reply

Your email address will not be published. Required fields are marked *