competitive exams in kannada | ಸಾಮಾನ್ಯ ಜ್ಞಾನದ ಅಣಕು ಪರೀಕ್ಷೆ ಭಾಗ -02

competitive exams in Kannada

competitive exams in kannada | ಸಾಮಾನ್ಯ ಜ್ಞಾನದ ಅಣಕು ಪರೀಕ್ಷೆ ಭಾಗ -02

ಕ್ವಿಜ್ ಮುಗಿದ ನಂತರ ಪುನಃ ಈ ಕೆಳಗಿನ ಪ್ರಶ್ನೆಗೆ ಕ್ವಿಜ್ ನಲ್ಲಿ ತೋರಿಸಿರುವ ನಾಲ್ಕು ಉತ್ತರದಲ್ಲಿ ಸರಿಯಾದ ಉತ್ತರವನ್ನು ಇಲ್ಲಿ ಪುನಃ

ಆಯ್ಕೆ ಮಾಡಿ ಮತ್ತೊಮ್ಮೆ  ನೆನಪಿಸಿಕೊಳ್ಳಿ ಇದರಿಂದ ನಿಮಗೆ ಇನ್ನು ಹೆಚ್ಚು ನೆನಪಿಟ್ಟುಕೊಳ್ಳಲು ಸಹಕಾರಿ ಆಗತ್ತದೆ . 

ಒಂದುವೇಳೆ ನಾಲ್ಕು ಉತ್ತರದಲ್ಲಿ ಸರಿಯಾದ ಉತ್ತರ ಯಾವುದು ಎಂದು ನಿಮಗೆ ನೆನಪಿಲ್ಲ ಅಂದರೆ ಯಾವುದೊ ಒಂದನ್ನು ಆಯ್ಕೆ ಮಾಡಿಕೊಂಡು

ಅದೇ ಸರಿ ಉತ್ತರ ಹೌದಾ ಅಲ್ಲವಾ ಅನ್ನುವುದರ ಕುರಿತು ಖಚಿತ ಪಡಿಸಿಕೊಳ್ಳಲು ಮತ್ತೊಮ್ಮೆ ಕ್ವಿಜ್ ಪ್ಲೇ ಮಾಡಿ  ಯಾಕಂದರೆ

ಪರೀಕ್ಷೆಯಲ್ಲಿ ಪ್ರತಿಯೊಂದು ಅಂಕವು ತುಂಬಾನೇ ಪ್ರಮುಖ ಆಗುತ್ತದೆ ಆದ್ದರಿಂದ ತಪ್ಪುಗಳನ್ನು ಕಡಿಮೆ ಮಾಡುವ ಉದ್ದೇಶದಿಂದ ಹೀಗೆ

ಮತ್ತೊಮ್ಮೆ ಈ ಕೆಳಗೆ ಪ್ರಶ್ನೆ ಹಾಗೆ ನಾಲ್ಕು ಉತ್ತರವನ್ನು ಕೊಟ್ಟಿದ್ದೇವೆ .

quiz questions in kannada | kannada quiz-02 | ಸಾಮಾನ್ಯ ಜ್ಞಾನದ ಅಣಕು ಪರೀಕ್ಷೆ-02

KPSC, KSP, KEA, BANKING, RAILWAYS

ಈ ಕ್ವಿಜ್ ಮುಗಿದ ನಂತರ ನಿಮ್ಮ ಫ್ರೆಂಡ್ಸ್ ಗು ಈ ಲಿಂಕ್ ಶೇರ್ ಮಾಡಿ ಅವರಿಗೂ ಸಹಾಯವಾಗುತ್ತದೆ.

ಸಂವಿಧಾನದ ಯಾವ ವಿಭಾಗದಲ್ಲಿ ಕಲ್ಯಾಣ ರಾಜ್ಯದ ಪರಿಕಲ್ಪನೆ ಸಂಬಂಧಿಸಿದೆ?

  • ಮೂಲಭೂತ ಕರ್ತವ್ಯಗಳು
  • ಮೂಲಭೂತ ಹಕ್ಕುಗಳು
  • ನಿರ್ದೇಶಕ ಸೂತ್ರಗಳು
  • ಪ್ರಸ್ತಾವನೆ

ಈ ಕೆಳಗಿನ ಯಾರು ಒಬ್ಬ ಕ್ರಾಂತಿಕಾರಿಯಾಗಿ ದ್ದು ನಂತರದಲ್ಲಿ ಯೋಗಿ ಮತ್ತು ತತ್ವಜ್ಞಾನಿಯಾಗಿ ಬದಲಾದವರು?

  • ಬಾಲಗಂಗಾಧರ್ ತಿಲಕ್
  • ಅಗರ್ಕರ್
  • ಲಾಲಾ ಲಜಪತ್ ರಾಯ್
  • ಅರಬಿಂದೋ ಘೋಷ್

ಬೇಸಿಗೆಯಲ್ಲಿ ಹೆಚ್ಚು ಬರುತ್ತವೆ, ಮತ್ತು ನಾವು ನಿಯಂತ್ರಣ ಗೊಳ್ಳುತ್ತೆವೆ. ಹೀಗೆ ನಾವು ನಿಯಂತ್ರಣಗಳನ್ನು ಕಾರಣ?

  • ಕಾರ್ಬೋಹೈಡ್ರೇಟಗಳ ಕೊರತೆಯಿಂದ
  • ಎಲ್ಲವು
  • ನೀರಿನಾಂಶ ಕೊರತೆಯಿಂದ
  • ಲವಣಾಂಶಗಳ ಕೊರತೆಯಿಂದ

ಕರ್ನಾಟಕದ ಈ ಕೆಳಗಿನ ಯಾವ ಸ್ಥಳಗಳಲ್ಲಿ ಬಾಹುಬಲಿಯ ಮೂರ್ತಿಯನ್ನು ಕಾಣಲಾಗುವುದಿಲ್ಲ?

  • ಶ್ರವಣಬೆಳಗೊಳ
  • ಉಡುಪಿ
  • ಧರ್ಮಸ್ಥಳ
  • ಕಾರ್ಕಳ

ಯುರೋಪಿನ ಯಾವ ದೇಶವು ಸರೋವರಗಳ ದೇಶ ಎಂದು ತಿಳಿಯಲ್ಪಟ್ಟಿದೆ?

  • ಫಿನ್ಲ್ಯಾಂಡ್
  • ಫ್ರಾನ್ಸ್
  • ಇಟಲಿ
  • ಜಪಾನ್

ಯಾವ ಕಮೀಷನರ್ ಅಡಳಿತ ಕಾಲದಲ್ಲಿ ಕನ್ನಡ ಆಡಳಿತ ಭಾಷೆಯಾಗಿ ಜಾರಿಗೆ ಬಂದಿತು?

  • ಬೌರಿಂಗ್
  • ಮಿರ್ಜಾ ಇಸ್ಮಾಯಿಲ್
  • ಮಾರ್ಕ್ ಕಬ್ಬನ್
  • ನಾಲ್ವಡಿ ಕೃಷ್ಣರಾಜ ಒಡೆಯರ್

ನಮ್ಮ ಹೆಮ್ಮಯ ರಾಜಧಾನಿ ಬೆಂಳೂರಿನಲ್ಲಿ ಇರುವ ನಿಮ್ಹಾನ್ಸ್ ಆಸ್ಪತ್ರೆ ಮತ್ತು HAL ಯಾರ ಕಾಲದಲ್ಲಿ ನಿರ್ಮಾಣವಾದವು?

  • ಸರ್ ಎಂ ವಿಶ್ವೇ್ವರಯ್ಯ
  • ಬೌರಿಂಗ್
  • ಮಾರ್ಕ್ ಕಬ್ಬನ್
  • ಮಿರ್ಜಾ ಇಸ್ಮಾಯಿಲ್

ಮೈಸೂರಿಗೆ ಅಧಿಕಾರ ವಗಾ೯ವಣೆಯಾದ ನಂತರ ಸಿಂಹಾಸನವೇರಿದ ಒಡೆಯರು ಯಾರು?

  • ೧೦ ಚಾಮರಾಜ ಒಡೆಯರ್
  • ಜಯಚಾಮರಾಜೇಂದ್ರ ಒಡೆಯರ್
  • ರಾಜ ಒಡೆಯರ್
  • ಶ್ರೀಕಂಠದತ್ತ ಒಡೆಯರ್

ಪ್ರಜಾಪ್ರತಿನಿಧಿ ಸಭೆ ಅನ್ನು 1881 ರಲ್ಲಿ ಸ್ಥಾಪಿಸಿದವರು ಯಾರು?

ದಿವಾನ್ ಮಾಧವ್ ರಾವ್

ಶೇಷಾದ್ರಿ ಅಯ್ಯರ್

ರಂಗಲ ಚಾರ್ಲು

ದಿವಾನ್ ಪೂರ್ಣಯ್ಯ

1940 ರಿಂದ ಪ್ರಜಾತಂತ್ರ ಸ್ಥಾಪನೆಯಾಗುವವರೆಗೆ ಜಯಚಾಮರಾಜೆಂದ್ರ ಒಡೆಯರ್ ಅರಸರಾಗಿದ್ದರು. ಮೈಸೂರಿನ ದಿವಾನರ ಕಾಲ ಪ್ರಾರಂಭವಾದ ವರ್ಷ?

  • 1799
  • 1800
  • 1779
  • 1789
ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾಗುವ ಪ್ರಶ್ನೆ ಮತ್ತು ಉತ್ತರಗಳ ಕ್ವಿಜ್ ಕಾರ್ಯಕ್ರಮ ಇದಾಗಿದೆ ನೀವು ಇದರ
ಸದುಪಯೋಗ ಪಡೆದುಕೊಂಡು ಮುಂದೆ ಬರುವ ಎಲ್ಲ ಪರೀಕ್ಷೆಗಳಿಗೆ ಸಂಪೂರ್ಣವಾಗಿ ತಯಾರಿ ನಡೆಸಲು ಇದು ಉಪಯುಕ್ತ
ವಾಗುತ್ತದೆ ಆದ್ದರಿಂದ ನೀವು ಈ ಕ್ವಿಜ್ ಅನ್ನು ಬಿಡುವಿನ ವೇಳೆಯಲ್ಲಿ ಮತ್ತೆ ಮತ್ತೆ ನೋಡುತ್ತಿದ್ದರೆ ನಿಮಗೆ ಸಾಕಷ್ಟು ಉಪಯುಕ್ತವಾಗುತ್ತದೆ
ಹಾಗೆ ಈ ಲಿಂಕ್ ಅನ್ನು ನಿಮ್ಮ ಫ್ರಂಡ್ಸ್ ಗೆ ಶೇರ್ ಮಾಡುವುದನ್ನು ಮರೆಯದಿರಿ .

Leave a Reply

Your email address will not be published. Required fields are marked *