ಆಲ್ಬರ್ಟ್ ಐನ್ಸ್ಟೈನ್ ಜೀವನ ಚರಿತ್ರೆ । Albert Einstein In Kannada

ಅಲ್ಬರ್ಟ್ ಐನ್‍ಸ್ಟೈನ್ ಬಗ್ಗೆ ಮಾಹಿತಿ | Albert Einstein Information In Kannada Best No1 Information

Albert Einstein Information In Kannada , albert einstein in kannada, albert einstein quotes in kannada, albert einstein life story in kannada, albert einstein story in kannada

Albert Einstein Information In Kannada

ಆಲ್ಬರ್ಟ್ ಐನ್ಸ್ಟೈನ್ ಜೀವನ ಚರಿತ್ರೆ ಈ ಲೇಖನದಲ್ಲಿ ಮಾಹಿತಿಯನ್ನು ನೀಡಲಾಗಿದ್ದು ಇದು ಸಂಪೂರ್ಣ ಉಚಿತವಾಗಿದೆ ವಿದ್ಯಾರ್ಥಿಗಳು ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದು.

Spardhavani Telegram

Albert Einstein In Kannada

ಆಲ್ಬರ್ಟ್ ಐನ್‌ಸ್ಟೈನ್ ಜರ್ಮನ್ ಮೂಲದ ಸೈದ್ಧಾಂತಿಕ ಭೌತಶಾಸ್ತ್ರಜ್ಞರಾಗಿದ್ದು, ಸಾರ್ವಕಾಲಿಕ ಶ್ರೇಷ್ಠ ಮತ್ತು ಅತ್ಯಂತ ಪ್ರಭಾವಶಾಲಿ ಭೌತವಿಜ್ಞಾನಿಗಳಲ್ಲಿ ಒಬ್ಬರು ಎಂದು ವ್ಯಾಪಕವಾಗಿ ಒಪ್ಪಿಕೊಳ್ಳಲಾಗಿದೆ. ಐನ್‌ಸ್ಟೈನ್ ಸಾಪೇಕ್ಷತಾ ಸಿದ್ಧಾಂತವನ್ನು ಅಭಿವೃದ್ಧಿಪಡಿಸುವಲ್ಲಿ ಹೆಚ್ಚು ಹೆಸರುವಾಸಿಯಾಗಿದ್ದಾರೆ, ಆದರೆ ಅವರು ಕ್ವಾಂಟಮ್ ಮೆಕ್ಯಾನಿಕ್ಸ್ ಸಿದ್ಧಾಂತದ ಅಭಿವೃದ್ಧಿಗೆ ಪ್ರಮುಖ ಕೊಡುಗೆಗಳನ್ನು ನೀಡಿದ್ದಾರೆ.

ಅಲ್ಬರ್ಟ್ ಐನ್‍ಸ್ಟೈನ್ ಬಗ್ಗೆ ಮಾಹಿತಿ | Albert Einstein Information In Kannada Best No1 Information
ಅಲ್ಬರ್ಟ್ ಐನ್‍ಸ್ಟೈನ್ ಬಗ್ಗೆ ಮಾಹಿತಿ | Albert Einstein Information In Kannada Best No1 Information

ಅಲ್ಬರ್ಟ್ ಐನ್‍ಸ್ಟೈನ್ ಬಗ್ಗೆ ಮಾಹಿತಿ

ತಂದೆ :- ಹರ್ಮನ್ ಐನ್ಸ್ಟೈನ್
ತಾಯಿ :- ಪಾಲಿನ್ ಐನ್ಸ್ಟೈನ್
ಜೀವನ ಸಂಗಾತಿ :- Mileva Marić (1903 – 1919), ಎಲ್ಸಾ (1919 – 1936)
ಪ್ರಶಸ್ತಿ :- ಭೌತಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿ (1921 ರಲ್ಲಿ)
ಮಕ್ಕಳು:- ಹ್ಯಾನ್ಸ್ ಆಲ್ಬರ್ಟ್ ಐನ್ಸ್ಟೈನ್,
ಎಡ್ವರ್ಡ್ ಐನ್ಸ್ಟೈನ್ ಮತ್ತು ಲೈಸರ್ಲ್ ಮಾರಿಕ್

ಐನ್‌ಸ್ಟೀನ್ ಅವರು ಅತೀ ಶ್ರೇಷ್ಠ ವಿಜ್ಞಾನಿಗಳಲ್ಲಿ ಒಬ್ಬರು ಮಾತ್ರವಲ್ಲ, ನಿಜವಾದ ಮಾನವತಾವಾದಿಯೂ ಹೌದು. ವಿಜ್ಞಾನ ಮತ್ತು ಧರ್ಮ ಹಾಗೂ ಧರ್ಮಸಂಬಂಧಿ ವಿಷಯಗಳ ನಡುವೆ ವಾಗ್ವಾದಗಳು ಹುಟ್ಟಿಕೊಂಡಾಗಲೆಲ್ಲ, ಕಟ್ಟಾ ಧಾರ್ಮಿಕರು ಕೂಡ ವಿಜ್ಞಾನವು ಅಪರಿಪೂರ್ಣವೆಂಬ ತಮ್ಮ ನಿಲುವಿನ ಸಮರ್ಥನೆಗೆಂದು ಅವರ ಹೆಸರನ್ನು ಎಳೆದು ತರುತ್ತಾರೆ.
ಅವರ ಹೇಳಿಕೆಗಳನ್ನು ಉದ್ಧರಿಸುವುದರ ಮೂಲಕ, ಅವರು ಆಳವಾದ ಧಾರ್ಮಿಕ ನಂಬಿಕೆಗಳಿದ್ದ ವ್ಯಕ್ತಿಯೆನ್ನುವುದನ್ನು ಸ್ಥಾಪಿಸಲು ಪ್ರಯತ್ನಿಸುತ್ತಾರೆ. ಹಾಗೆ, ಪದೇಪದೇ ಉದ್ಧರಿಸಲಾಗುವ ಒಂದು ಮಾತೆಂದರೆ ‘ಧರ್ಮವಿಲ್ಲದ ವಿಜ್ಞಾನ ಕುಂಟು ಮತ್ತು ವಿಜ್ಞಾನವಿಲ್ಲದ ಧರ್ಮ ಕುರುಡು’ ಎನ್ನುವುದು.

ಆಲ್ಬರ್ಟ್ ಐನ್ಸ್ಟೈನ್ ಜೀವನ ಚರಿತ್ರೆ

ಅಲ್ಬರ್ಟ್ ಐನ್‍ಸ್ಟೈನ್ ಬಗ್ಗೆ ಮಾಹಿತಿ | Albert Einstein Information In Kannada Best No1 Information

ಆದರೆ ಧರ್ಮ ಎಂದರೇನು? ಐನ್ ಸ್ಟೀನ್‌ ಪುಕಾರ ಧರ್ಮದ ಪರಿಕಲ್ಪನೆ ಯಾವ ರೀತಿಯದು? ನಮಗೆ ಈ ವಿಷಯಗಳ ತಿಳಿವಳಿಕೆ ಅಗತ್ಯವಾದುದು. ಏಕೆಂದರೆ ಧರ್ಮವನ್ನು ಕುರಿತ ಹಲವು ನಿರ್ವಚನಗಳಿವೆ. ಅಷ್ಟೇ ಅಲ್ಲ, ಧರ್ಮದ ಬಗ್ಗೆ ಪರಸ್ಪರ ವಿಭಿನ್ನವಾದ ಸಿದ್ಧಾಂತಗಳೂ ಇವೆ.
ನಮಗೆ ತಿಳಿದಿರುವಂತೆ ಎಲ್ಲ ಸಾಂಪುದಾಯಿಕವಾದ ಧರ್ಮಗಳ
ಕೇಂದ್ರದಲ್ಲಿ ದೇವರ ಪರಿಕಲ್ಪನೆಯಿದೆ. ದೇವರು ಅದರ ಮುಂದುವರಿಕೆಯಾಗಿ ಧರ್ಮವನ್ನು ಕುರಿತಂತೆ ಐನ್‌ಸ್ಟೀನ್
ಅವರ ವಿಚಾರಗಳು ಈ ಹೇಳಿಕೆಯಿಂದ ಸ್ಪಷ್ಟವಾಗುತ್ತವೆ.
“ಕೆಟ್ಟದ್ದಕ್ಕೆ ಶಿಕ್ಷೆ ಕೊಟ್ಟು, ಒ ಪ್ರತಿಫಲ ನೀಡುವ ಮತಧರ್ಮ ಶಾಸ್ತ್ರಗಳ ದೇವರಲ್ಲಿ ನನಗೆ ನಂಬಿಕೆಯಿಲ್ಲ. ನಾನು ಜಗತ್ತಿನಲ್ಲಿರುವ ಎಲ್ಲ ವಸ್ತುಗಳ ಕ್ರಮಬದ್ಧ ಸಂಯೋಜನೆ ಹಾಗೂ ಸಮನ್ವಯಗಳ ಮೂಲಕವೇ ತನ್ನ ಇರುವಿಕೆಯನ್ನು ತೋರಿಸಿಕೊಳ್ಳುವ ‘ಸ್ಪಿನೋಜಾ’ನ ದೇವರನ್ನು ನಂಬುತೇನೆ. ಮನುಷ್ಯ ಜೀವಿಗಳ ವರ್ತನೆ ಹಾಗೂ ಭವಿಷ್ಯದ ಬಗ್ಗೆ ತಲೆ ಕೆಡಿಸಿಕೊಳ್ಳುವ ದೇವರನ್ನು ನಾನು ನಂಬುವುದಿಲ್ಲ.”
ಸ್ಪಿನೋಜಾ ಒಬ್ಬ ಡಚ್ ತತ್ವಜ್ಞಾನಿ, ದೇವರು ಮತ್ತು ಧರ್ಮಕ್ಕೆ ಸಂಬಂಧಿಸಿದಂತೆ ಅವನ ಅಸಾಂಪ್ರದಾಯಿಕ ದೃಷ್ಟಿಕೋನಕ್ಕಾಗಿ ಆಮಸ್ಮರ್‌ಡಂನ ಸಿನಗಾಗ್‌ರವರು ಅವನಿಗೆ ಹಿಂಸೆ ಕೊಟ್ಟು ಅವನನ್ನು ಮತದಿಂದ ಹೊರಹಾಕಿದ್ದರು. ಜೀವಮಾನ ಪರ್ಯಂತ ಅವನನ್ನು ಪೀಡಿಸಿದರು. ಐನ್‌ಸ್ಟೀನ್ ಅವರ

albert einstein biography in kannada

ಅಲ್ಬರ್ಟ್ ಐನ್‍ಸ್ಟೈನ್ ಬಗ್ಗೆ ಮಾಹಿತಿ | Albert Einstein Information In Kannada Best No1 Information
ಅಲ್ಬರ್ಟ್ ಐನ್‍ಸ್ಟೈನ್ ಬಗ್ಗೆ ಮಾಹಿತಿ | Albert Einstein Information In Kannada Best No1 Information

ಮೇಲಿನ ಹೇಳಿಕೆಯಿಂದ ಅವರ ಕಲ್ಪನೆಯ ದೇವರಿಗೂ ಮನುಷ್ಯನ ವ್ಯವಹಾರಗಳಿಗೂ ಯಾವುದೇ ಸಂಬಂಧವಿಲ್ಲವೆಂಬ ಸಂಗತಿಯು ಸ್ಪಷ್ಟವಾಗಿ ಮನದಟ್ಟಾಗುತ್ತದೆ. ಅವರ ಪುಕಾರ ಧರ್ಮವು ಯಾವುದೇ ದೈವೀ ಅಧಿಕಾರವನ್ನು ಅವಲಂಬಿಸದೆ ಸಂಪೂರ್ಣವಾಗಿ ನೈತಿಕವಾಗಿತ್ತು. ಸಹಜವಾಗಿಯೇ ಈ ಮಾತುಗಳು ಬಹಳ ಮುಖ್ಯವಾದವು.
ದೇವರನ್ನು ಒಂದೇ ಸಮನೆ ತಮ್ಮ ವಾಣಿಜ್ಯ ವ್ಯವಹಾರಗಳಿಗೆ ಬಳಸುತ್ತಾ ಬಂದಿರುವ ಜನರಿಗೆ ಐನ್‌ಸ್ಟೀನ್‌ರ ಹೆಸರೆತ್ತುವ ಯಾವ ಅಧಿಕಾರವೂ ಇಲ್ಲ, ದೇವರ, ಧರ್ಮಗಳನ್ನು ಕುರಿತು ತಮ್ಮ ಒರಟು ಒರಟಾದ, ಅಪಾಯಕಾರಿ ಸಿದ್ಧಾಂತಗಳ ಸಮರ್ಥನೆಗೆ, ಆ ಮಹಾವಿಜ್ಞಾನಿಯ ಹೆಸರನ್ನು ಉಪಯೋಗಿಸಿಕೊಳ್ಳುವುದು ಅನ್ಯಾಯವೂ ಹೌದು.. ಐನ್‌ಸ್ಟೀನ್ ರ ಬದುಕನ್ನು ರೂಪಿಸಿದ ಎರಡು ಹೇಳಿಕೆಗಳು ಹೀಗಿವೆ: ನಾನು ಈ ಪತ್ರವನ್ನು ಐನ್‌ಸ್ಟೀನ್‌ರ ಬದುಕನ್ನು ರೂಪಿಸಿದ ಎರಡು ಹೇಳಿಕೆಗಳ ಮೂಲಕ ಮುಗಿಸಿದರೆ ಅನುಚಿತವಾಗಲಾರದೆಂದು ತಿಳಿಯುತ್ತೇನೆ.

“ಸಾಮಾನ್ಯ ಮನುಷ್ಯರು ಸಾಧಿಸ ಬಯಸುವ ಆದರ್ಶಗಳಾದ ಆಸ್ತಿಪಾಸ್ತಿ, ಸುಖಭೋಗ ಮತ್ತು ಬಹಿರಂಗದ ಯಶಸ್ಸುಗಳು ಮೊದಲಿನಿಂದಲೂ ಬಹಳ ತುಚ್ಚವೆಂದು ನನಗೆ ತೋರಿದೆ.” “ಯಶಸ್ಸನ್ನು ಸಂಪಾದಿಸಿದ ಮನುಷ್ಯನಾಗಲು ಪ್ರಯತ್ನಿಸಬೇಡ, ಮೌಲ್ಯಗಳಿಗೆ ಬೆಲೆಕೊಡುವ ಮನುಷ್ಯನಾಗು.” ಆಳವಾದ ಒಳನೋಟಗಳನ್ನು ನೀಡುವ ಈ ಹೇಳಿಕೆಗಳು ಸಾಮಾನ್ಯವಾಗಿ ಎಲ್‌ಲ ಮನುಷ್ಯರಿಗೆ ಅದರಲ್ಲೂ ವಿಶೇಷವಾಗಿ ನಮ್ಮ ರಾಜಕಾರಣಿಗಳಿಗೆ ಬಹಳ ಮುಖ್ಯವೆಂದು ಲೇಖಕ, ವಿಚಾರವಾದಿ ಎಚ್. ನರಸಿಂಹಯ್ಯನವರು ಬರೆಯುತ್ತಾರೆ.

ಅಂಬಿಗರ ಚೌಡಯ್ಯ ಅವರ ಜೀವನ ಚರಿತ್ರೆ

ಅಂಬಿಗರ ಚೌಡಯ್ಯ : ಶಿವಶರಣ ಅಂಬಿಗರ ಚೌಡಯ್ಯ
ಅವರು ಕ್ರಿ.ಶ. ಸುಮಾರು 12ನೆಯ ಶತಮಾನದ ಪ್ರಸಿದ್ಧ ವಚನಕಾರರು ಮತ್ತು ಸಮಾಜ ಸುಧಾರಕರು.

ಇವರು ಗುತ್ತಲರ ಅರಸರ ಆಳ್ವಿಕೆ ಕಾಲದಲ್ಲಿ ಚೌಡದಾನಪುರದ ತುಂಗಭದ ನದಿ ತೀರದಲ್ಲಿ ತನ್ನ ದೋಣಿಯ ಮೂಲಕ ಜನರನ್ನು ಒಂದು ದಡದಿಂದ ಇನ್ನೊಂದು ದಡಕ್ಕೆ ಸಾಗಿಸುವ ಕಾಯಕದಲ್ಲಿ ನಿರತರಾಗಿದ್ದರು.

ಸಮಾಜ ಚಿಂತನೆಯ ಮೂಲಕ ಜನತೆಯ ಒಳಿತನ್ನು ಬಯಸಿದ ವಚನಗಳನ್ನು ರಚಿಸುವುದರ ಮೂಲಕ ಕನ್ನಡ ಮುಂದೆ ಓದಿ …

FAQ

ಜೇಡರ ದಾಸಿಮಯ್ಯ ಅವರ ಜೀವನ ಚರಿತ್ರೆ

ವಚನ ಸಾಹಿತ್ಯದ ಪ್ರವರ್ತಕ ದೇವರ ದಾಸಿಮಯ್ಯ ಅಥವಾ ಜೇಡರ ದಾಸಿಮಯ್ಯ ಅವರು ಕರ್ನಾಟಕದ ಕಲ್ಬುರ್ಗಿ ಜಿಲ್ಲೆಯ ಸುರಪುರ ತಾಲೂಕಿನ ಮುದನೂರು ಗ್ರಾಮದಲ್ಲಿ ಕಾಮಯ್ಯ ಮತ್ತು ಶಂಕರಿಗೆ ಜನಿಸಿದರು . ದೇವಾಂಗ ಸಮುದಾಯವು ಅವನನ್ನು ದೇವಾಂಗ ಗಣೇಶ್ವರನ ಅವತಾರ ಪುರುಷ ಎಂದು ಪರಿಗಣಿಸುತ್ತದೆ. ಮುಂದೆ ಓದಿ …

ಕನಕ ದಾಸ ಅವರ ಜೀವನ ಚರಿತ್ರೆ

ಶ್ರೀ ಕನಕದಾಸರುಮೂಲ ಹೆಸರು -ತಿಮ್ಮಪ್ಪನಾಯಕ ಕರ್ನಾಟಕದಲ್ಲಿ 15-16 ನೆಯ ಶತಮಾನಗಳಲ್ಲಿ ಜನಪ್ರಿಯವಾದ ಭಕ್ತಿ ಪಂಥದ ಮುಖ್ಯ ಹರಿದಾಸರಲ್ಲಿ ಒಬ್ಬರು.
ದಾಸ ಪರಂಪರೆಯಲ್ಲಿ ಬರುವ 250ಕ್ಕೂ ಹೆಚ್ಚು ದಾಸರಲ್ಲಿ ಕನಕದಾಸರೊಬ್ಬರೇ ಶೂದ್ರದಾಸರು. ಮುಂದೆ ಓದಿ

Albert Einstein Information In Kannada ESSAY

ಅಲ್ಬರ್ಟ್ ಐನ್‍ಸ್ಟೈನ್ ಬಗ್ಗೆ ಮಾಹಿತಿ | Albert Einstein Information In Kannada Best No1 Information
ಅಲ್ಬರ್ಟ್ ಐನ್‍ಸ್ಟೈನ್ ಬಗ್ಗೆ ಮಾಹಿತಿ | Albert Einstein Information In Kannada Best No1 Information

FAQ

ಆಲ್ಬರ್ಟ್ ಐನ್ಸ್ಟೈನ್ ತಂದೆಯ ಹೆಸರು

ಹರ್ಮನ್ ಐನ್ಸ್ಟೈನ್

ಆಲ್ಬರ್ಟ್ ಐನ್ಸ್ಟೈನ್ ಗೆ ದೊರೆತ ಪ್ರಶಸ್ತಿಗಳು

ಭೌತಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿ (1921 ರಲ್ಲಿ)

ಇತರೆ ಪ್ರಬಂಧಗಳನ್ನು ಓದಿ

Leave a Reply

Your email address will not be published. Required fields are marked *