ಅಂಬಿಗರ ಚೌಡಯ್ಯ ಅವರ ಜೀವನ ಚರಿತ್ರೆ | Ambigara Choudayya Information In Kannada

ಅಂಬಿಗರ ಚೌಡಯ್ಯ ಜೀವನ ಚರಿತ್ರೆ | Ambigara Chowdaiah Information In Kannada Best Top1 Essay

Ambigara Chowdaiah Information In Kannada, ಅಂಬಿಗರ ಚೌಡಯ್ಯ ಜೀವನ ಚರಿತ್ರೆ, ಅಂಬಿಗರ ಚೌಡಯ್ಯ ಅವರ ಜೀವನ ಚರಿತ್ರೆ, ambigara choudayya jivan charitra

Ambigara Chowdaiah Information In Kannada

ಈ ಲೇಖನದಲ್ಲಿ ಅಂಬಿಗರ ಚೌಡಯ್ಯ ಅವರ ಜೀವನ ಚರಿತ್ರೆ ಬಗ್ಗೆ ಮಾಹಿತಿಯನ್ನು ನೀಡಲಾಗಿದ್ದು ಇದು ಸಂಪೂರ್ಣ ಉಚಿತವಾಗಿದೆ ವಿದ್ಯರ್ಥಿಗಳು ಇದರ ಸದುಉಪಯೋಗವನ್ನು ಪಡೆದುಕೊಳ್ಳಬಹುದು.

Spardhavani Telegram

ಅಂಬಿಗರ ಚೌಡಯ್ಯ ಜೀವನ ಚರಿತ್ರೆ

ಅಂಬಿಗರ ಚೌಡಯ್ಯ ಜೀವನ ಚರಿತ್ರೆ | Ambigara Chowdaiah Information In Kannada Best Top1 Essay
ಅಂಬಿಗರ ಚೌಡಯ್ಯ ಜೀವನ ಚರಿತ್ರೆ | Ambigara Chowdaiah Information In Kannada Best Top1 Essay

ಅಂಬಿಗರ ಚೌಡಯ್ಯ : ಶಿವಶರಣ ಅಂಬಿಗರ ಚೌಡಯ್ಯ
ಅವರು ಕ್ರಿ.ಶ. ಸುಮಾರು 12ನೆಯ ಶತಮಾನದ ಪ್ರಸಿದ್ಧ ವಚನಕಾರರು ಮತ್ತು ಸಮಾಜ ಸುಧಾರಕರು.

ಇವರು ಗುತ್ತಲರ ಅರಸರ ಆಳ್ವಿಕೆ ಕಾಲದಲ್ಲಿ ಚೌಡದಾನಪುರದ ತುಂಗಭದ ನದಿ ತೀರದಲ್ಲಿ ತನ್ನ ದೋಣಿಯ ಮೂಲಕ ಜನರನ್ನು ಒಂದು ದಡದಿಂದ ಇನ್ನೊಂದು ದಡಕ್ಕೆ ಸಾಗಿಸುವ ಕಾಯಕದಲ್ಲಿ ನಿರತರಾಗಿದ್ದರು.

ಸಮಾಜ ಚಿಂತನೆಯ ಮೂಲಕ ಜನತೆಯ ಒಳಿತನ್ನು ಬಯಸಿದ ವಚನಗಳನ್ನು ರಚಿಸುವುದರ ಮೂಲಕ ಕನ್ನಡ

ಹನ್ನೆರಡನೆಯ ಶತಮಾನ ಕರ್ನಾಟಕದ ಇತಿಹಾಸದಲ್ಲಿ ಮಹತ್ವಪೂರ್ಣ ವಾದ ಬದಲಾವಣೆಗಳನ್ನು ಪಡೆದುಕೊಂಡ ಕಾಲ. ೧೨ನೇ ಶತಮಾನಕ್ಕಿಂತ ಪೂರ್ವದಲ್ಲಿದ್ದ ಸಾಮಾಜಿಕ ಮತ್ತು ಧಾರ್ಮಿಕ ನೀತಿ-ನಿಯಮಗಳು, ಕಟ್ಟುಪಾಡುಗಳು, ಆಚಾರ-ವಿಚಾರಗಳು ಅಚ್ಚರಿಯನ್ನುಂಟುಮಾಡುವಷ್ಟು ಮಟ್ಟಿಗೆ ವಚನಕಾರರ ಕಾಲಕ್ಕೆ ಮಾರ್ಪಾಡಾದವು.

Ambigara Choudayya Information In Kannada

ಅಂಬಿಗರ ಚೌಡಯ್ಯ ಜೀವನ ಚರಿತ್ರೆ | Ambigara Chowdaiah Information In Kannada Best Top1 Essay
ಅಂಬಿಗರ ಚೌಡಯ್ಯ ಜೀವನ ಚರಿತ್ರೆ | Ambigara Chowdaiah Information In Kannada Best Top1 Essay

Information About Ambigara Chowdayya In Kannada

ಈ ಬದಲಾವಣೆ ಶರಣರ ಆಂದೋಲನದ ಫಲ, ಒಂದು ಧರ್ಮದ ಆಚಾರ ವಿಚಾರಗಳು ಜನಸಾಮಾನ್ಯರ ಆಧ್ಯಾತ್ಮಿಕ ಹಾಗೂ ಲೌಕಿಕ ಉನ್ನತಿಗೆ ಕಾಣವಾಗುವ ಬದಲು ಅವರ ಅವನತಿಗೆ ಕಾರಣವಾದರೆ, ಹಾಗೆಯೇ ಒಂದು ಸಮಾಜದ ನೀತಿ-ನಿಯಮಗಳು, ಕಟ್ಟುಪಾಡುಗಳು ಆ ಜನರ ಪಾಲಿಗೆ ಬಂಧನವಾದರೆ, ಅಂತಹ ಧರ್ಮ ಮತ್ತು ಸಮಾಜಕ್ಕೆ ಪರ್ಯಾಯ ಅಥವಾ ಪ್ರತಿಭಟನಾ ರೂಪದ ಆಚಾರ ವಿಚಾರಗಳು, ನೀತಿ-ನಿಯಮಗಳು ಹುಟ್ಟಿಕೊಳ್ಳುವುದು ಸಹಜ.

ಇಂತಹ ಸಂದರ್ಭದಲ್ಲಿ ವಚನಕಾರರು ಸರಳವಾದ, ಸುಲಭವಾದ ಮತ್ತು ಅರ್ಥಪೂರ್ಣ ವಾಗಿ ಪಾಲಿಸುವಂತಹ ಧಾರ್ಮಿಕ ಮತ್ತು ಸಾಮಾಜಿಕ ತತ್ವಗಳನ್ನು ಪ್ರತಿಪಾದಿಸಿದರು. ಆ ಮೂಲಕ ಜನರ ಮನಸ್ಸಿಗೆ ಹತ್ತಿರವಾದರು.
ಇಂತಹ ಬದಲಾವಣೆಗಳಿಗೆ ಆಯಾ ಕಾಲದ ಧಾರ್ಮಿಕ, ಸಾಮಾಜಿಕ ಮತ್ತು ಪ್ರಭುತ್ವದ ಒತ್ತಡಗಳು ಕಾರಣವಾಗುತ್ತವೆ.

Ambigara Choudayya Jivan Charitra

ಅಂಬಿಗರ ಚೌಡಯ್ಯ ಜೀವನ ಚರಿತ್ರೆ | Ambigara Chowdaiah Information In Kannada Best Top1 Essay
ಅಂಬಿಗರ ಚೌಡಯ್ಯ ಜೀವನ ಚರಿತ್ರೆ | Ambigara Chowdaiah Information In Kannada Best Top1 Essay

ಶಿವಶರಣರಲ್ಲಿ ನೇರ, ನಿಷ್ಠುರ ಮಾತುಗಳಿಗೆ ಹೆಸರಾದ ಅಂಬಿಗರ ಚೌಡಯ್ಯ ಕಂಡದ್ದನ್ನು ಕಂಡಹಾಗೆ ಹೇಳುತ್ತಿದ್ದ, ಆತನ ಮಾತುಗಳು ಸಂಪ್ರದಾಯಸ್ಥ ಮಡಿವಂತರಿಗೆ ಕರ್ಣಕಠೋರವಾಗಿದ್ದವು. ‘ನಡುವಿನ ಮೇಲೆ ಒದೆ, ಚಮ್ಮಾಳಿಗೆ ತಕ್ಕೊಂಡು ಬಾಯ ಕೊಯ್ಯುವೆನು, ಎಡದ ಪಾದ ಎಕ್ಕಡದಿಂದ ಹೊಡೆ, ನೆತ್ತಿಯ ಮೇಲೆ ಚೊಂಗ ಚಂಗನೆ ಹೊಡಿ, ಒದ್ದೆದ್ದು ತುಳಿ, ಕತ್ತೆಯನೇರಿಸಿ ಕೆರಹಿನಟ್ಟಿಯಲ್ಲಿ ಹೊಡೆ ಇಂತಹ ಬಿರುನುಡಿಗಳು – ಶಿವಶರಣರನ್ನೂ ಬೆಚ್ಚಿಬೀಳಿಸಿರಬೇಕು.

ಮಿದು ಮಾತಿನ ಸಾತ್ವಿಕ ಗುಣಗಳಿಗೆ ಹೆಸರಾದ ಶರಣ ಸಮೂಹದಲ್ಲಿ ಚೌಡಯ್ಯನ ಇಂತಹ ಮಾತುಗಳು ಮುಜುಗರವನ್ನುಂಟುಮಾಡಿದ್ದರೆ ಅದು ಅಚ್ಚರಿಯ ಸಂಗತಿಯಲ್ಲ. ತಳಸಮುದಾಯದ ಶ್ರಮಿಕ ವರ್ಗದಿಂದ ಬಂದ ಚೌಡಯ್ಯ ಮತ್ತು ಆತನ ಪರಂಪರೆಯವರು ಸಮಾಜದಲ್ಲಿ ನಾನಾ ರೀತಿಯ ಶೋಷಣೆಗೆ ಗುರಿಯಾಗಿರುವ ಸಂಭವವಿದೆ. ಜಾತಿ ನಿಂದನೆಯಿಂದ ಅಪಮಾನಕ್ಕೂ ಒಳಗಾಗಿರುತ್ತಾರೆ.
ಅಂಬಿಗ ಅಂಬಿಗ ಎಂದು ಕುಂದ ನುಡಿಯದಿರು

ನಂಬಿದರೆ ಒಂದೆ ಹುಟ್ಟಲಿ

ಕಡೆಯ ಹಾಯಿಸುವನಂಬಿಗರ ಚೌಡಯ್ಯ”
ಕುಲವನ್ನು ಮತ್ತು ಕಾಯಕವನ್ನು ಕುರಿತು ಹಗುರವಾಗಿ ಮಾತನಾಡಿದವರಿಗೆ ಉತ್ತರಿಸಿದ್ದಾನೆ. ತಾನು ಮಾಡುವ ಕಾಯಕದ ಬಗ್ಗೆ ಅಪಾರವಾದ ಶ್ರದ್ಧೆ ಮತ್ತು ನಿಷ್ಠೆಯನ್ನುಳ್ಳ ಚೌಡಯ್ಯ ತನ್ನ ಕುಲ ಕನಿಷ್ಠವಲ್ಲ ಈ ಅಂಬಿಗನನ್ನು ನಂಬಿದರೆ ಒಂದೇ ಹುಟ್ಟಿಗೆ ಭವಸಾಗರನ್ನು ದಾಟಿಸುವುದಾಗಿ ಆತ್ಮವಿಶ್ವಾಸದಿಂದ ಹೇಳುತ್ತಾನೆ. ಅಲ್ಲದೆ ಸಮಾಜದಲ್ಲಿ ನಡೆಯುತ್ತಿದ್ದ ಶೋಷಣೆ, ದೌರ್ಜನ್ಯ, ಅಪಮಾನಗಳನ್ನು

ಬಸವಣ್ಣನವರ ಜೀವನ ಚರಿತ್ರೆ

ಬಸವ ಅವರು 1131 ರಲ್ಲಿ ಕರ್ನಾಟಕದ ಉತ್ತರ ಭಾಗದ ಬಸವನ ಬಾಗೇವಾಡಿ ಪಟ್ಟಣ ಅಂದರೆ ಬಸವಣ್ಣನವರ ತಾಯಿಯ ತವರು ಮನೆಯಾದ ಇಂಗಳೇಶ್ವರ ಗ್ರಾಮದಲ್ಲಿ ಸಾಂಪ್ರದಾಯಿಕ

ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದರು. ಮುಂದೆ ಓದಿ …

ಜೇಡರ ದಾಸಿಮಯ್ಯ ಅವರ ಜೀವನ ಚರಿತ್ರೆ

ವಚನ ಸಾಹಿತ್ಯದ ಪ್ರವರ್ತಕ ದೇವರ ದಾಸಿಮಯ್ಯ ಅಥವಾ ಜೇಡರ ದಾಸಿಮಯ್ಯ ಅವರು ಕರ್ನಾಟಕದ ಕಲ್ಬುರ್ಗಿ ಜಿಲ್ಲೆಯ ಸುರಪುರ ತಾಲೂಕಿನ ಮುದನೂರು ಗ್ರಾಮದಲ್ಲಿ ಕಾಮಯ್ಯ ಮತ್ತು ಶಂಕರಿಗೆ ಜನಿಸಿದರು . ದೇವಾಂಗ ಸಮುದಾಯವು ಅವನನ್ನು ದೇವಾಂಗ ಗಣೇಶ್ವರನ ಅವತಾರ ಪುರುಷ ಎಂದು ಪರಿಗಣಿಸುತ್ತದೆ. ಮುಂದೆ ಓದಿ …

ಕನಕ ದಾಸ ಅವರ ಜೀವನ ಚರಿತ್ರೆ

ಶ್ರೀ ಕನಕದಾಸರುಮೂಲ ಹೆಸರು -ತಿಮ್ಮಪ್ಪನಾಯಕ ಕರ್ನಾಟಕದಲ್ಲಿ 15-16 ನೆಯ ಶತಮಾನಗಳಲ್ಲಿ ಜನಪ್ರಿಯವಾದ ಭಕ್ತಿ ಪಂಥದ ಮುಖ್ಯ ಹರಿದಾಸರಲ್ಲಿ ಒಬ್ಬರು.
ದಾಸ ಪರಂಪರೆಯಲ್ಲಿ ಬರುವ 250ಕ್ಕೂ ಹೆಚ್ಚು ದಾಸರಲ್ಲಿ ಕನಕದಾಸರೊಬ್ಬರೇ ಶೂದ್ರದಾಸರು. ಮುಂದೆ ಓದಿ

FAQ

ಅಂಬಿಗರ ಚೌಡಯ್ಯ

ಕ್ರಿ.ಶ. ಸುಮಾರು 12ನೆಯ ಶತಮಾನದ ಪ್ರಸಿದ್ಧ ವಚನಕಾರ

ಅಂಕಿತನಾಮ

ಅಂಬಿಗರ ಚೌಡಯ್ಯ

ಇತರೆ ಪ್ರಬಂಧಗಳನ್ನು ಓದಿ

Leave a Reply

Your email address will not be published. Required fields are marked *