ಕರ್ನಾಟಕದಲ್ಲಿ ಬ್ರಿಟಿಷ್ ಆಳ್ವಿಕೆಯ ಪ್ರತಿರೋಧಗಳು ಪಾಠ 4 | Karnatakadalli British Alvikege Pratirodhagalu Question Answer

Karnatakadalli British Alvikege Pratirodhagalu Question Answer । ಕರ್ನಾಟಕದಲ್ಲಿ ಬ್ರಿಟಿಷ್ ಆಳ್ವಿಕೆಯ ಪ್ರತಿರೋಧಗಳು ಪಾಠ 4

ಕರ್ನಾಟಕದಲ್ಲಿ ಬ್ರಿಟಿಷ್ ಆಳ್ವಿಕೆಯ ಪ್ರತಿರೋಧಗಳು, Karnatakadalli British Alvikege Pratirodhagalu Question Answer, Notes Pdf, KSEEB Social Science, karnatakadalli british alvikege pratirodhagalu question answer

ಕರ್ನಾಟಕದಲ್ಲಿ ಬ್ರಿಟಿಷ್ ಆಳ್ವಿಕೆಯ ಪ್ರತಿರೋಧಗಳು ಪಾಠ 4

ಈ ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿರಿ

1. ಭಾರತದ ಚರಿತ್ರೆಯಲ್ಲಿ 18 ನೇ ಶತಮಾನವನ್ನು ಏನೆಂದು ಚಿತ್ರಿಸಲಾಗಿದೆ ?

ಭಾರತದ ಚರಿತ್ರೆಯಲ್ಲಿ 18 ನೇ ಶತಮಾನವನ್ನು ರಾಜಕೀಯ ಸಮಸ್ಯೆಗಳ ಶತಮಾನ ಎಂದು ಚಿತ್ರಿಸಲಾಗಿದೆ .

2. ಭಾರತದ ಚರಿತ್ರೆಯಲ್ಲಿ 18 ನೇ ಶತಮಾನವನ್ನು ರಾಜಕೀಯ ಸಮಸ್ಯೆಗಳ ಶತಮಾನ ಎಂದು ಚಿತ್ರಿಸಲಾಗಿದೆ.ಏಕೆ ?

ಕರ್ನಾಟಕದಲ್ಲಿ ಬ್ರಿಟಿಷ್ ಆಳ್ವಿಕೆಯ ಪ್ರತಿರೋಧಗಳು

ಭಾರತದ ಚರಿತ್ರೆಯಲ್ಲಿ 18 ನೇ ಶತಮಾನವನ್ನು ರಾಜಕೀಯ ಸಮಸ್ಯೆಗಳ ಶತಮಾನ ಎಂದು ಚಿತ್ರಿಸಲಾಗಿದೆ ಏಕೆಂದರೆ ಮೊಘಲ್ ಚಕ್ರವರ್ತಿ ಔರಂಗಜೇಬನ ಮರಣ 1707 ರಲ್ಲಿ ಸಂಭವಿಸಿದ್ದು .

3. ಮೊದಲನೆಯ ಆಂಗ್ಲೋ ಮೈಸೂರು ಯುದ್ಧ ಯಾವ ಒಪ್ಪಂದದೊಂದಿಗೆ ಕೊನೆಯಾಯಿತು ?

ಮೊದಲನೆಯ ಆಂಗ್ಲೋ ಮೈಸೂರು ಯುದ್ಧ ಮದ್ರಾಸ್ ಒಪ್ಪಂದದೊಂದಿಗೆ ಕೊನೆಯಾಯಿತು .

4. ಎರಡನೆಯ ಆಂಗ್ಲೋ ಮೈಸೂರು ಯುದ್ದಕ್ಕೆ ಮುಖ್ಯ ಕಾರಣವೇನು ?

ಬ್ರಿಟಿಷರು ಮಾಹೆಯನ್ನು ವಶಪಡಿಸಿಕೊಂಡಿದ್ದು ಎರಡನೆ ಆಂಗ್ಲೋ ಮೈಸೂರು ಯುದ್ಧಕ್ಕೆ ಮುಖ್ಯ ಕಾರಣವಾಗಿದೆ .

5. ಎರಡನೆಯ ಆಂಗ್ಲೋ ಮೈಸೂರು ಯುದ್ಧದ ಸಮಯದಲ್ಲಿ ಹೈದರಾಲಿ ಯಾವ ಕದನದಲ್ಲಿ ಪರಾಭವಗೊಂಡನು ?

ಎರಡನೆ ಆಂಗ್ಲೋ ಮೈಸೂರು ಯುದ್ಧದ ಸಮಯದಲ್ಲಿ ಫೋರ್ಟೋನೋವೆ ಯಾವ ಕದನದಲ್ಲಿ ಪರಾಭವಗೊಂಡನು .

6.ಎರಡನೆಯ ಆಂಗ್ಲೋ ಮೈಸೂರು ಯುದ್ಧ ಯಾವ ಒಪ್ಪಂದದೊಂದಿಗೆ ಕೊನೆಯಾಯಿತು ?

ಎರಡನೆ ಆಂಗ್ಲೋ ಮೈಸೂರು ಯುದ್ಧ ಮಂಗಳೂರು ಒಪ್ಪಂದದೊಂದಿಗೆ ಕೊನೆಯಾಯಿತು .

7. ಬ್ರಿಟಿಷರನ್ನು ಸತತವಾಗಿ ಕಾಡಿದ ಏಕೈಕ ಭಾರತೀಯ ರಾಜ ಯಾರು ?

ಬ್ರಿಟಿಷರನ್ನು ಸತತವಾಗಿ ಕಾಡಿದ ಏಕೈಕ ಭಾರತೀಯ ರಾಜ ಟಿಪ್ಪು ಸುಲ್ತಾನ . 8. ಮೂರನೇ ಆಂಗ್ಲೋ ಮೈಸೂರು ಯುದ್ದಕ್ಕೆ ಮುಖ್ಯ ಕಾರಣವೇನು ?

ಮೂರನೇ ಆಂಗ್ಲೋ ಮೈಸೂರು ಯುದ್ದಕ್ಕೆ ಮುಖ್ಯ ಕಾರಣ ತಿರುವಾಂಕೂರು ರಾಜಕಾರಣಕ್ಕೆ ಸಂಬಂಧಿಸಿದ ಪ್ರಶ್ನೆ

9. ಮೂರನೇ ಆಂಗ್ಲೋ ಮೈಸೂರು ಯುದ್ಧ ಯಾವ ಒಪ್ಪಂದದೊಂದಿಗೆ ಕೊನೆಯಾಯಿತು ?

ಮೂರನೇ ಆಂಗ್ಲೋ ಮೈಸೂರು ಯುದ್ಧ ಶ್ರೀರಂಗಪಟ್ಟಣ ಒಪ್ಪಂದದೊಂದಿಗೆ ಕೊನೆಯಾಯಿತು .

10. ವಾಫ್ ಎಂದರೇನು ?

ವಾಫ್ ಎಂದರೆ ಹುಲಿ

11. ರಾಣಿ ಚೆನ್ನಮ್ಮಳ ದತ್ತು ಮತ್ತೆ ಯಾರು ?

ರಾಣಿ ಚೆನ್ನಮ್ಮಳ ದತ್ತು ಮತ್ರ ಶಿವಲಿಂಗಪ್ಪ

12 ಇಂದಿಗೂ ಕನ್ನಡ ನಾಡಿಗೆ ಆದರ್ಶಪ್ರಾಯಳಾಗಿರುವವರು ಯಾರು ?

ಇಂದಿಗೂ ಕನ್ನಡ ನಾಡಿಗೆ ಆದರ್ಶಪ್ರಾಯಳಾಗಿರುವವರು ರಾಣಿ ಚೆನ್ನಮ್ಮ

13. ಸಂಗೊಳ್ಳಿ ರಾಯಣ್ಣನನ್ನು ಎಲ್ಲಿ ಗಲ್ಲಿಗೇರಿಸಲಾಯಿತು ?

ಸಂಗೊಳ್ಳಿ ರಾಯಣ್ಣನನ್ನು ಸಂದಗಡದಲ್ಲಿ ಗಲ್ಲಿಗೇರಿಸಲಾಯಿತು .

14. ಅಮರ ಸುಳ್ಯದ ಬಂಡಾಯದ ಕೇಂದ್ರ ಸ್ಥಾನಗಳು ಯಾವುವು ?

ಅಮರ ಸುಳ್ಯದ ಬಂಡಾಯದ ಕೇಂದ್ರ ಸ್ಥಾನಗಳು – ಸುಳ್ಯ , ಬೆಳ್ಳಾರೆ ಪುತ್ತೂರು .

15. ಸುರಪುರ ಬಂಡಾಯದ ನಾಯಕ ಯಾರು ?

ಸುರಪುರದ ಬಂಡಾಯದ ನಾಯಕ – ವೆಂಕಟಪ್ಪ ನಾಯಕ

16. ಕೊಪ್ಪಳ ಬಂಡಾಯದ ನಾಯಕ ಯಾರು ?

ಕೊಪ್ಪಳ ಬಂಡಾಯದ ನಾಯಕ ವೀರಪ್ಪ

ಕರ್ನಾಟಕದಲ್ಲಿ ಬ್ರಿಟಿಷ್ ಆಳ್ವಿಕೆಯ ಪ್ರತಿರೋಧಗಳು ಪಾಠ 4 | Karnatakadalli British Alvikege Pratirodhagalu Question Answer
ಕರ್ನಾಟಕದಲ್ಲಿ ಬ್ರಿಟಿಷ್ ಆಳ್ವಿಕೆಯ ಪ್ರತಿರೋಧಗಳು ಪಾಠ 4 | Karnatakadalli British Alvikege Pratirodhagalu Question Answer

ಕೆಳಗಿನ ವಾಕ್ಯಗಳಲ್ಲಿ ಖಾಲಿ ಬಿಟ್ಟ ಸ್ಥಳಗಳನ್ನು ಸೂಕ್ತ ಉತ್ತರಗಳಿಂದ ಭರ್ತಿಮಾಡಿ

1. ಮೊದಲನೆಯ ಆಂಗ್ಲೋ ಮೈಸೂರ್ ಯುದ್ಧ ……..ಮತ್ತು ……..ರ ನಡುವೆ ನಡೆಯಿತು

( ಹೈದರ್ ಅಲಿ ಮತ್ತು ಬ್ರಿಟಿಷರ )

2. ಎರಡನೆಯ ಆಂಗ್ಲೋ ಮೈಸೂರ್ ಯುದ್ಧವು ………… ಒಪ್ಪಂದದೊಂದಿಗೆ ಕೊನೆಗೊಂಡಿತು

( ಮದ್ರಾಸ್ )

3. ಕಿತ್ತೂರು ಚೆನ್ನಮ್ಮ …….ಎಂಬ ಹುಡುಗನನ್ನು ದತ್ತು ಪಡೆದಿದ್ದಳು .

( ಶಿವಲಿಂಗಪ್ಪ )

4. ಕಿತ್ತೂರು ಚೆನ್ನಮ್ಮನ ಸಂಸ್ಥಾನದ ರಾಯಣ್ಣನ ಊರು …….

( ಸಂಗೊಳ್ಳಿ )

5. ಸುರಪುರವು ಈಗಿನ ……..ಜಿಲ್ಲೆಯಲ್ಲಿದೆ .

( ಯಾದಗಿರಿ ) .

6.ಈಗಿನ ಬಾಗಲಕೋಟೆ ಜಿಲ್ಲೆಯ ………ಬೇಡರು ಬ್ರಿಟಿಷರ ವಿರುದ್ಧ ದಂಗೆಯೆದ್ದಿದ್ದರು .

( ಹಲಗಲಿ )

7. ಅಮರ ಸುಳ್ಯ ಬಂಡಾಯವು ಮೂಲತಃ ………. ಬಂಡಾಯ

( ರೈತ ಬಂಡಾಯ )

ಕರ್ನಾಟಕದಲ್ಲಿ ಬ್ರಿಟಿಷ್ ಆಳ್ವಿಕೆಯ ಪ್ರತಿರೋಧಗಳು ಪಾಠ 4 | Karnatakadalli British Alvikege Pratirodhagalu Question Answer
ಕರ್ನಾಟಕದಲ್ಲಿ ಬ್ರಿಟಿಷ್ ಆಳ್ವಿಕೆಯ ಪ್ರತಿರೋಧಗಳು ಪಾಠ 4 | Karnatakadalli British Alvikege Pratirodhagalu Question Answer

ಎರಡನೆಯ ಆಂಗ್ಲೋ ಮೈಸೂರ್ ಯುದ್ಧವು ………… ಒಪ್ಪಂದದೊಂದಿಗೆ ಕೊನೆಗೊಂಡಿತು?

ಮದ್ರಾಸ್

ಸುರಪುರವು ಈಗಿನ ……..ಜಿಲ್ಲೆಯಲ್ಲಿದೆ ?

ಯಾದಗಿರಿ

ಕರ್ನಾಟಕದಲ್ಲಿ ಬ್ರಿಟಿಷ್ ಆಳ್ವಿಕೆಯ ಪ್ರತಿರೋಧಗಳು

ಹತ್ತನೇಯ ತರಗತಿ ಸಮಾಜ ವಿಜ್ಞಾನ ಪಠ್ಯದ ನೋಟ್ಸ್

ಭಾರತಕ್ಕೆ ಯುರೋಪಿಯನ್ನರ ಆಗಮನ

ಬ್ರಿಟಿಷ್ ಆಳ್ವಿಕೆಯ ವಿಸ್ತರಣೆ ಪ್ರಶ್ನೆ ಉತ್ತರ

ಬ್ರಿಟಿಷ್ ಆಳ್ವಿಕೆಯ ಪರಿಣಾಮಗಳು ಪ್ರಶ್ನೋತ್ತರಗಳು

ಇತರೆ ವಿಷಯಗಳನ್ನು ಓದಲು ಈ ಕೆಳಗೆ ಕಾಣಿಸುವ ವಿಷಯದಮೇಲೆ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *