ಕನ್ನಡ ಕ್ವಿಜ್ -02
ಭಾರತದ ಮೊಟ್ಟ ಮೊದಲ ಮುದ್ರಣ ಯಂತ್ರ ಇವರಿಂದಾಗಿ ಗೋವಾಗೆ ಬಂತು
- ಪ್ರೆಂಚರು
- ಬ್ರಿಟಿಷರು
- ಪೋರ್ಚುಗೀಸ್
- ಡಚ್ಚರು
ಸರಿಯಾದ ಉತ್ತರ
ಪೋರ್ಚುಗೀಸ್
Learn more
ಕನ್ನಡ ಕ್ವಿಜ್ -02
ಎರಡನೇ ಕರ್ನಾಟಕ ಯುದ್ದವು ನಡೆದ ಸಮಯ
- 1746-58 - 1749-55 - 1758-63 - ಇವು ಯಾವವು ಅಲ್ಲ
ಸರಿಯಾದ ಉತ್ತರ
1749-55
ಕನ್ನಡ ಕ್ವಿಜ್ -02
ಮೈಸೂರಿನಲ್ಲಿ ನವರಾತ್ರಿ ಉತ್ಸವವನ್ನು ಆರಂಬಿಸದವರು
- ಕೃಷರಾಜ ಒಡೆಯರ - ನರಸ ರಾಜ ಒಡೆಯರ - ರಾಜ ಒಡೆಯರ್ - ಚಿಕ್ಕದೇವರಾಜ ಒಡೆಯರ
ಸರಿಯಾದ ಉತ್ತರ
ರಾಜ ಒಡೆಯರ್
ಕನ್ನಡ ಕ್ವಿಜ್ -02
ಬ್ರಿಟಿಷರಿಗೆ ಕೂಹಿನೂರ ವಜ್ರವನ್ನು ದಾನವಾಗಿ ಕೊಟ್ಟ ರಾಜ
- ರಂಜಿತ ಸಿಂಗ - ದುಲೀಪ ಸಿಂಗ - ಗುಲಾಬ ಸಿಂಗ - ಲಾಲ ಸಿಂಗ
ಸರಿಯಾದ ಉತ್ತರ
ದುಲೀಪ ಸಿಂಗ
ಕನ್ನಡ ಕ್ವಿಜ್ -02
1857 ರ ಸಿಪಾಯಿ ದಂಗೆಯ ಪರಿಣಾಮ
- ಈಸ್ಟ ಇಂಡಿಯ ಕಂಪನಿಯ ಆಳ್ವಿಕೆ ಅಂತ್ಯ
- ದತ್ತು ಪುತ್ರರಿಗೆ ಅಧಿಕಾರವಿಲ್ಲ ಎಂಬ ಕಾನೂನಿನ ಹಿಂತೆಗೆದುಕೊಳ್ಳುವಿಕೆ
- ಸುಭದ್ರ ಸರ್ಕಾರವನ್ನು ನೀಡುವುದಾಗಿ ರಾಣಿ ವಿಕ್ಟೋರಿಯಾ ಇತ್ತ ಭರವಸೆ
- ಮೇಲಿನ ಎಲ್ಲಾ ಕಾರಣಗಳು
ಸರಿಯಾದ ಉತ್ತರ
ಮೇಲಿನ ಎಲ್ಲಾ ಕಾರಣಗಳು
ಕನ್ನಡ ಕ್ವಿಜ್ -02
ಭಾರತಕ್ಕೆ ಇಂಗ್ಲಿಷ ಶಿಕ್ಷಣ ಪದ್ದತಿಯನ್ನು ತಂದವರು
- ವಿಲಿಯಂ ಬೆಂಟಿಕ - ಲಾರ್ಡ ಮೆಕಾಲೆ - ಚಾರ್ಲ ವುಡ - ಲಾರ್ಡ ಡಾಲ ಹೌಸಿ
ಸರಿಯಾದ ಉತ್ತರ
ಲಾರ್ಡ ಮೆಕಾಲೆ
ಕನ್ನಡ ಕ್ವಿಜ್ -02
ಕ್ವಿಟ ಇಂಡಿಯಾ ಚಳವಳಿಯನ್ನು ಕಾಂಗ್ರೆಸ ಪಕ್ಷವು ಯಾವ ಸಂದಾನದ ಅಸಫಲತೆಯ ಕಾರಣಕ್ಕೆ ಪ್ರಾರಂಭಿಸಿತು
- ಕ್ರಿಪ್ಸ ಸಂದಾನ - ಸಿಮ್ಲಾ ಸಮಾವೇಶ - ಕ್ಯಾಬೆನೆಟ ಸಂದಾನ - ಇವು ಯಾವುವೂ ಅಲ್ಲ
ಸರಿಯಾದ ಉತ್ತರ
ಕ್ರಿಪ್ಸ ಸಂದಾನ
ಕನ್ನಡ ಕ್ವಿಜ್ -02
ಗಾಂದಿಜೀಯವರು ತಮ್ಮ ಅಸಹಕಾರ ಚಳುವಳಿಯನ್ನು ಈ ಸ್ಥಳದಲ್ಲಿ ನಡೆದ ಘಟನೆಯ ನಂತರ ಸ್ಥಗಿತ ಗೊಳಿಸಿದವರು
- ಚೌರಿ ಚೌರ - ಜಲಿಯನ ವಾಲಾಬಾಗ - ಚಂಪಾರಣ - ಕಲ್ಕತ್ತಾ
ಸರಿಯಾದ ಉತ್ತರ
ಚೌರಿ ಚೌರ
ಕನ್ನಡ ಕ್ವಿಜ್ -02
ಅಂಕೋಲಾದ ಉಪ್ಪಿನ ಸತ್ಯಾಗ್ರಹದ ನೇತ್ರತ್ವವನ್ನು ವಹಿಸಿದವರು
- ಆರ್ ಆರ್ ದಿವಾಕರ - ಎಂ ಪಿ ನಾಡಕರ್ಣಿ - ಮಂಜಪ್ಪ ಹರ್ಡಿಕರ - ಪಂಡಿತ ತಾರಾನಾಥ
ಸರಿಯಾದ ಉತ್ತರ
ಎಂ ಪಿ ನಾಡಕರ್ಣಿ
ಕನ್ನಡ ಕ್ವಿಜ್ -02
_______ ನಲ್ಲಿರುವ ಯರವಾಡ ಜೈಲು ____ __ ರನ್ನು ಬಂದನದಲ್ಲಿಟ್ಟು ಪ್ರಸಿದ್ದಿಯಾಗಿದೆ
- ಮುಂಬೈ - ನೆಹರೂ - ಪುಣೆ - ಮಹತ್ಮಾ ಗಾಂದೀಜಿ - ಮುಂಬೈ- ಸಂಜಯದತ - ಹೈದರಾಬಾದ್- ವಲ್ಲಭ ಬಾಯಿ ಪಟೇಲ
ಸರಿಯಾದ ಉತ್ತರ
ಪುಣೆ - ಮಹತ್ಮಾ ಗಾಂದೀಜಿ