ಇತಿಹಾಸದ ಬಹುಆಯ್ಕೆ ಪ್ರಶ್ನೋತ್ತರ ಭಾಗ-01
ಕಾನಿಷ್ಕನಿಂದ ಸೋಲಲ್ಪಟ್ಟ ಚೀನಾದ ಅರಸ ಯಾರು?
- ಪಾನಚಾವೋ
- ಪಾನಯಾಂಗ∗
- ಎರಡು ಸರಿ
- ಎರಡು ತಪ್ಪು
ಅಶೋಕನ ಶಾಸನ ವಿಷಯಗಳು ಯಾವುವು ಸರಿಯಾಗಿವೆ?
- 11ನೇ ಶಾಸನ-ದಯೆ, ದಾನ, ಸತ್ಯ, ಪರಿಶುದ್ಧತೆ, ಸದ್ಗುಣ
- 1ನೇ ಕಳಿಂಗ ಶಾಸನ- ಪ್ರಜೆಗಳೆಲ್ಲ ನನ್ನ ಮಕ್ಕಳು
- 2ನೇ ಶಿಲಾಶಾಸನ- ರಾಜ ಎಲ್ಲ ಪಂಥಗಳನ್ನು ಗೌರವಿಸುವನು
- 13ನೇ ಶಿಲಾಶಾಸನ – ಕಳಿಂಗ ಯುದ್ಧ ವಿಷಯ
- 7ನೇ ಸ್ತಂಭ ಶಾಸನ- ಧಾರ್ಮಿಕ ಚರ್ಚೆ
- ಮೇಲಿನ ಎಲ್ಲವೂ∗
ತನ್ನ ಮಾಧ್ಯಮಿಕ ಸೂತ್ರ ಎಂಬ ಕೃತಿಯಲ್ಲಿ ಸಾಪೇಕ್ಷ ಸಿದ್ಧಾಂತ ಮಂಡಿಸಿ ಭಾರತದ ಐನಸ್ಟಿನ ಎಂದು ಹೆಸರುಗಳಿಸಿದವರು? ]
- ಅಶ್ವಘೋಷ
- ನಾಗಾರ್ಜುನ∗
- ವಾಗ್ಭಟ
- ಚರಕ
ಲಿಚ್ಚಾವಿ ವಂಶದ ರಾಜಕುಮಾರಿ ಕುಮಾರದೇವಿಯನ್ನು ವಿವಾಹ ಆಗುವ ಮೂಲಕ “ಲಿಚ್ಚಾವಿದೌಹಿತ್ರ” ಬಿರುದು ಪಡೆದ ರಾಜ ಯಾರು?
- 1ನೇ ಚಂದ್ರಗುಪ್ತ∗
- ಸಮುದ್ರ ಗುಪ್ತ
- 2ನೇ ಚಂದ್ರಗುಪ್ತ
- ಕುಮಾರಗುಪ್ತ
ಹರ್ಷವರ್ಧನನಿಂದ ಸೋತ ಗುಜರಾತಿನ ವಲ್ಲಭಿ ದೊರೆ ಯಾರು?
- 1ನೇ ಧ್ರುವಸೇನ
- 2ನೇ ಧ್ರುವಸೇನ∗
- 3ನೇ ಧ್ರುವಸೇನ
- 4ನೇ ಧ್ರುವಸೇನ
ಜೈನ ಸಮ್ಮೇಳನಗಳು ನಡೆದ ಸ್ಥಳಗಳು ಕ್ರಮವಾಗಿ (ಕ್ರಿ. ಪೂ 300 ಮತ್ತು 512)
- ಪಾಟಲಿಪುತ್ರ ಮತ್ತು ವಲ್ಲಬಿ∗
- ರಾಜಗೃಹ ಮತ್ತು ಪಾಟಲಿಪುತ್ರ
- ವೈಶಾಲಿ ಮತ್ತು ವಲ್ಲಬಿ
- ವಲ್ಲಬಿ ಮತ್ತು ಪಾಟಲಿಪುತ್ರ
ಹಾನಗಲ್ ಕದಂಬ ವಂಶದ ಸ್ಥಾಪಕ ಯಾರು?
- ಚೋಕಿದೇವ
- ಜಯಸಿಂಹ
- ಚಟ್ಟಯ್ಯ ದೇವ∗
- ಮಾವುಲ
ಕಾಳಿದಾಸ ಬರೆದ ಮಾಳವಿಕಾಗ್ನಿಮಿತ್ರದ ನಾಯಕ ಯಾರು?
- ಪುಷ್ಯಮಿತ್ರ
- ವಸುಮಿತ್ರ
- ಅಗ್ನಿಮಿತ್ರ∗
- ಮೇಲಿನ ಯಾರು ಅಲ್ಲ
ಕಾನಿಷ್ಕನ ಮೊದಲ ರಾಜಧಾನಿ ಪೇಷಾವರ ಆಗಿತ್ತು ಮತ್ತು ಅವನ ಎರಡನೇ ರಾಜಧಾನಿ ಯಾವುದು?
- ಕಾಬೂಲ
- ಗಾಂಧಾರ
- ಮಥುರಾ∗
- ತಕ್ಷಶಿಲಾ
ಸೆಲ್ಯುಕಸನು ಚಂದ್ರಗುಪ್ತ ಮೌರ್ಯನಿಗೆ ತನ್ನ ಮಗಳನ್ನು ಕೊಟ್ಟು ಮದುವೆ ಮಾಡಿದನು.. ಅವಳ ಹೆಸರೇನು?
- ಹೀರತ
- ಕೆಟರ
- ಬಿಲೋನ
- ಹೆಲನ್∗
ಮೌರ್ಯ ಸಾಮ್ರಾಜ್ಯದ ಬಗ್ಗೆ ತಿಳಿಯಲು ಅನುಕೂಲವಾದ ಸಾಹಿತ್ಯ ಆಧಾರಗಳು
- ಮೆಗಾಸ್ತನಿಸನ ಇಂಡಿಕಾ
- ಕೌಟಿಲ್ಯನ ಅರ್ಥಶಾಸ್ತ್ರ
- ವಿಶಾಖದತ್ತನ ಮುದ್ರಾರಾಕ್ಷಸ
- ಪ್ಲೀನಿಯ ನ್ಯಾಚುರಲ ಹಿಸ್ಟೊರಿಯಾ
- 1
- 1 2
- 1 2 3
- 1 2 3 4∗
ಕಾಳಿದಾಸ ಬರೆದ ಮಾಳವಿಕಾಗ್ನಿಮಿತ್ರದ ನಾಯಕ ಯಾರು?
- ಪುಷ್ಯಮಿತ್ರ
- ವಸುಮಿತ್ರ
- ಅಗ್ನಿಮಿತ್ರ∗
- ಮೇಲಿನ ಯಾರು ಅಲ್ಲ
ಜೈನ ಕ್ಷೇತ್ರವಾದ ಮೌಂಟ್ ಅಬು ನಿರ್ಮಿಸಿದ ರಾಜ ಯಾರು?
- ಕುಮಾರ ಪಾಲ∗
- ಚಂದ್ರಗುಪ್ತ ಮೌರ್ಯ
- ಖಾರವೆಲ
- ಆಜಾತಶತ್ರು
ಅಲೆಕ್ಸಾಂಡರ್ ತಂದೆಯ ಹೆಸರು ಏನು?
- 1ನೇ ಫಿಲಿಪ
- 2ನೇ ಫಿಲಿಪ∗
- 3ನೇ ಫಿಲಿಪ
- 4ನೇ ಫಿಲಿಪ
ಇವುಗಳಲ್ಲಿ ತಪ್ಪಾಗಿದ್ದನ್ನು ಗುರುತಿಸಿ?
- ಭದ್ರಬಾಹು- ಕಲ್ಪಸೂತ್ರ
- ಪತಂಜಲಿ- ಮಹಾಭಾಷ್ಯ
- ಪಾಣಿನಿ- ಅಷ್ಟಾಧ್ಯಾಯ
- ಮೆಗಾಸ್ತನಿಸ- ಇಂಡಿಕಾ
- ವಾತ್ಸಾಯನ- ಭಾಗವತ ಸೂತ್ರ∗
ನಳಂದ ವಿಶ್ವವಿದ್ಯಾಲಯ ವಿಹಾರದ ಅವಶೇಷಗಳನ್ನು 1875 ರಲ್ಲಿ ಕಂಡುಹಿಡಿದರು?
- ಡಾ ಸ್ಪೂನರ
- ಅಲೆಕ್ಸಾಂಡರ್ ಕನ್ನಿಂಗಹ್ಯಾಮ∗
- ದಯಾರಾಮ ಸಹಾನಿ
- ಜಾನ ಮಾರ್ಷಲ
ಕುಶಾನರ ಕಾಲದಲ್ಲಿ ಇಂದ್ರಪ್ರಸ್ಥ ಎನ್ನಲ್ಪಡುತ್ತಿದ್ದ ಪಟ್ಟಣ ಯಾವುದು?
- ವಾರಣಾಸಿ
- ದೆಹಲಿ∗
- ಬೋಪಾಲ
- ಮಧುರೈ
ಕ್ರಿ.ಶ 450ರಲ್ಲಿ ಮಥುರೆಯಲ್ಲಿ ಪಾಶುಪಥ ಪಂಥ ಯಾರಿಂದ ಜನಪ್ರಿಯತೆಗೆ ಬಂದಿತು?
- ವೀರಸೇನ
- ಲಾಕುಲೀಶ∗
- ದಿಗ್ನಾಗ
- ಭರತಮುನಿ
ನಾನಘಾಟ ಶಾಸನವನ್ನು ಕೊರೆಯಿಸಿದ ನಾಗನಿಕ ಇವಳು ಯಾರ ಮಡದಿಯಾಗಿದ್ದಳು?
- ಸಿಮುಖ
- ಕೃಷ್ಣ
- 1ನೇ ಶಾತಕರ್ಣಿ∗
- ಹಾಲ್
ಶಾತವಾಹನರ ಸಾಮ್ರಾಜ್ಯದಲ್ಲಿ ಶೂದ್ರರ ಎರಡು ಬಣಗಳ ಹೆಸರುಗಳು?
- ಎಡಗೈ ಮತ್ತು ಬಲಗೈ
- ಸತಶೂದ್ರ ಮತ್ತು ಅತಿಶೂದ್ರ∗
- ಮೇಲೂಶೂದ್ರ ಮತ್ತು ಕೆಳಶೂದ್ರ
- ತೋಟಿಗ ಮತ್ತು ಬೆಸ್ತ
ಮೌರ್ಯರ ಬಂದರು ನಗರ ಯಾವುವು?
- ತಾಮ್ರಲಿಪಿ
- ಸೂಪಾರ
- ಬ್ರೋಚ್
- ಕಲ್ಯಾಣ
- ಮೇಲಿನ ಎಲ್ಲವೂ∗
ಗ್ರೀಕರು ಅಥವಾ ಮ್ಯಸಿಡೋನಿಯನ್ನರು ಭಾರತದ ಮೇಲೆ ದಾಳಿ ಮಾಡಿದ ಶತಮಾನ ಯಾವುದು?
- ಕ್ರಿ. ಪೂ 2
- ಕ್ರಿ. ಪೂ 3
- ಕ್ರಿ. ಪೂ 4∗
- ಕ್ರಿ. ಪೂ 5
ಹೂಣರ ದಾಳಿಯಿಂದ ಗುಪ್ತ ಸಾಮ್ರಾಜ್ಯ ರಕ್ಷಿಸಿದ ದೊರೆ ಯಾರು?
- ಕುಮಾರ ಗುಪ್ತ
- ವಿಷ್ಣುಗುಪ್ತ
- 2ನೇ ಚಂದ್ರಗುಪ್ತ
- ಸ್ಕಂದಗುಪ್ತ∗
ಹೈಡಾಸ್ಪಸ ಕದನದ ನಂತರ ಅಲೆಕ್ಸಾಂಡರ್ ತನ್ನ ಕುದುರೆ ನೆನಪಿಗಾಗಿ ಒಂದು ನಗರ ನಿರ್ಮಿಸಿದ ಅದರ ಹೆಸರೇನು?
- ಅರೆಬೆಲ್ಲಾ
- ಜೌಕಪಾಲ∗
- ಅಲೆಕ್ಸಾಂಡ್ರಿಯಾ
- ಮೇಲಿನ ಎಲ್ಲವೂ
ಪ್ರಚಲಿತ ಘಟನೆಯ ಅಣಕು ಪರೀಕ್ಷೆ ಭಾಗ -06
ಶಾತವಾಹನರು ಎಲ್ಲ ಧರ್ಮಗಳಿಗೆ ಪ್ರೋತ್ಸಾಹ ನೀಡಿದ್ದಕ್ಕೆ ಅವರು ಪಡೆದ ಬಿರುದು ಯಾವುದು?
- ಚತುತ್ಸಮಯ ಸಮುದ್ಧರಣ∗
- ಸ್ವಾಮಿನ್
- ಆಹರ
- ಮಮಲ್
ಅಶೋಕನ ದಖನ್ನಿನ ಕರ್ನಾಟಕದಲ್ಲಿ ಪ್ರಾಂತ್ಯಗಳು ಯಾವುವು
- ಸುವರ್ಣ ಗಿರಿ
- ಇಸಿಲ್
- ತೋಸಿಲ್
- ಸಂಪ
- 1
- 1 2
- 1 2 3
- 1 2 3 4∗
ಬುದ್ದನನ್ನು ಪೂಜಿಸುವ ಪ್ರಾರ್ಥನಾ ಸಭಾಂಗಣ ಯಾವುವು?
- ವಿಹಾರ
- ಚೈತ್ಯ∗
- ಸ್ತೂಪ
- ಸ್ತಂಭ
ಪ್ರಪಂಚದಲ್ಲಿ ಜನಗಣತಿ ಮಾಡಿದ ಎರಡನೇ ಸಮ್ರಾಜ್ಯ ಯಾವುದು?
- ರೋಮನ್
- ಮೌರ್ಯ∗
- ಗುಪ್ತ
- ಮಗಧ
ಭಾರತದ ರಸಾಯನ ಶಾಸ್ತ್ರದ ಪಿತಾಮಹ ಎಂದು ಯಾರನ್ನು ಕರೆಯುತ್ತಾರೆ?
- ಆರ್ಯಭಟ
- ವರಾಹಮಿಹಿರ
- 2ನೇ ನಾಗಾರ್ಜುನ∗
- ಸುಸ್ರೂತ
ಗ್ರೀಕರು ಸಾಂಡ್ರಕೋಟ್ಟಸ್ ಎಂದು ಯಾವ ರಾಜನನ್ನು ಕರೆದಿದ್ದಾರೆ?
- ಅಶೋಕ
- ಬಿಂದುಸಾರ
- ಚಂದ್ರಗುಪ್ತ ಮೌರ್ಯ∗
- ಪುಷ್ಯಗುಪ್ತ
![]() |
![]() |
![]() |
Bharatada Samvidhana Sarakara Mattu Rajakiya | |
![]() |
![]() |
![]() |
![]() |
Economic Survey & Budget | Kannada Vyakarana Darpana |
![]() |
![]() |
![]() |
![]() |
Kannadakkondu kaipidi | |
![]() |
![]() |
![]() |
![]() |
ಇತಿಹಾಸದ ಬಹುಆಯ್ಕೆ ಪ್ರಶ್ನೋತ್ತರ ಭಾಗ-01
