ಇತಿಹಾಸ ಪರಿಚಯ 6ನೇ ತರಗತಿ ಪ್ರಶ್ನೆ ಉತ್ತರ । Itihasa parichaya kannada

ಇತಿಹಾಸ ಪರಿಚಯ 6ನೇ ತರಗತಿ ಪ್ರಶ್ನೆ ಉತ್ತರ । Itihasa parichaya kannada

ಇತಿಹಾಸ ಪರಿಚಯ 6ನೇ ತರಗತಿ ಪ್ರಶ್ನೆ ಉತ್ತರ, 6th standard social science notes, 6th std social science notes in kannada, pdf, kannada medium,class 6

ಇತಿಹಾಸ ಪರಿಚಯ 6ನೇ ತರಗತಿ ಪ್ರಶ್ನೆ ಉತ್ತರ । Itihasa parichaya kannada

ಅಧ್ಯಾಯ 1 : ಇತಿಹಾಸ ಪರಿಚಯ

ಇತಿಹಾಸ ಪರಿಚಯ 6ನೇ ತರಗತಿ ಪ್ರಶ್ನೆ ಉತ್ತರ ।  Itihasa parichaya kannada

ಖಾಲಿ ಬಿಟ್ಟ ಸ್ಥಳಗಳನ್ನು ಸೂಕ್ತ ಪದದಿಂದ ಭರ್ತಿ ಮಾಡಿ .

  1. ಇತಿಹಾಸದ ಪಿತಾಮಹ : ಉತ್ತರ : ಹೆರೊಡೋಟಸ್
  2. ದಿ ಏಷ್ಯಾಟಿಕ್ ಸೊಸೈಟಿಯನ್ನು ಸ್ಥಾಪಿಸಿದವರು :ಉತ್ತರ : ಸರ್ , ವಿಲಿಯಂಜೋನ್ಸ್

ಕರ್ನಾಟಕ ಪೊಲೀಸ್ ನೇಮಕಾತಿ 2022

ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ .

  1. ಇತಿಹಾಸ ಎಂದರೇನು ?
    ಉತ್ತರ : ಈ ಹಿಂದೆ ನಡೆದು ಹೋದ ಸಂಗತಿಗಳನ್ನು ಕ್ರಮಬದ್ಧವಾಗಿ ಹೇಳುವುದೇ ಇತಿಹಾಸ .
  2. ಇತಿಹಾಸ ಪಿತಾಮಹ ಯಾರು ?
    ಅವರು ಯಾವ ದೇಶದವರು ? ಉತ್ತರ : ಇತಿಹಾಸದ ಪಿತಾಮಹ ‘ ಹೆರೊಡೋಟಸ್ , ಗ್ರೀಕ್ ದೇಶದವರು
  3. ಆಧಾರವಿಲ್ಲದೆ ಇತಿಹಾಸವಿಲ್ಲ ‘ ಏಕೆ ?
    ಉತ್ತರ : ಇತಿಹಾಸಕಾರರು ಇತಿಹಾಸವನ್ನು ನಿರ್ದಿಷ್ಟವಾಗಿ ಮತ್ತು ಖಚಿತವಾಗಿ ಹೇಳಲು ಸಾಕ್ಷ್ಯಾಧಾರಗಳನ್ನು ಬಳಸಿಕೊಳ್ಳುತ್ತಾರೆ . ಆದ್ದರಿಂದ ‘ ಆಧಾರವಿಲ್ಲದೆ ಇತಿಹಾಸವಿಲ್ಲ ‘ ಎಂದು ಹೇಳಲಾಗುವುದು .
  4. ಇತಿಹಾಸದ ಆಧಾರಗಳನ್ನು ಪಟ್ಟಿ ಮಾಡಿ ,
    ಉತ್ತರ : ಇತಿಹಾಸದ ಆಧಾರಗಳನ್ನು ಸಾಹಿತ್ಯ ಆಧಾರಗಳು ಮತ್ತು ಪುರಾತತ್ವ ಆಧಾರಗಳು ಎಂದು ವಿಭಾಗಿಸಲಾಗಿದೆ . ಅವುಗಳೆಂದರೆ ದೇಶಸಾಹಿತ್ಯ , ವಿದೇಶಿ ಸಾಹಿತ್ಯ , ಲಾವಣಿ , ಜಾನಪದ ಕಥೆಗಳು , ಐತಿಹ್ಯಗಳು ಸ್ಮಾರಕಗಳು , ನಾಣ್ಯಗಳು , ಶಾಸನಗಳು , ಇತರ ಅವಶೇಷಗಳು .
  1. ಪುರಾತತ್ವ ಆಧಾರ ಎಂದರೇನು ? ಉತ್ತರ : ಹಿಂದಿನ ಮಾನವರು ನಿರ್ಮಿಸಿದ ಮತ್ತು ಬಳಸಿದ ಭೌತಿಕ ವಸ್ತುಗಳ ಅವಶೇಷಗಳೇ ಪುರಾತತ್ವ ಆಧಾರಗಳು .
  2. ಭಾರತೀಯಶಾಸ್ತ್ರವನ್ನು ಕುರಿತು ಅಧ್ಯಯನ ನಡೆಸಿದ ಇತಿಹಾಸಕಾರರನ್ನು ಹೆಸರಿಸಿ . ಉತ್ತರ : ಭಾರತೀಯ ಶಾಸ್ತ್ರವನ್ನು ಕುರಿತು ಅಧ್ಯಯನ ನಡೆಸಿದ ಇತಿಹಾಸಕಾರರೆಂದರೇ ಸರ್ . ವಿಲಿಯಂ ಜೋನ್ಸ್ , ಜೇಮ್ಸ್ಮಿಲ್ , ಮ್ಯಾಕ್ಸ್‌ಮುಲ್ಲರ್ ಅಬೆ ಡುಬಾಯ್ಸ್ , ಎಲ್ವಿನ್‌ಸ್ಟನ್ , ಕೋಲ್ ಬ್ರೂಕ್ , ಕನ್ನಿಂಗ್‌ಹ್ಯಾಮ್ , ಇಲಿಯೆಟ್ ಡಾಸನ್ .
ಕೆಳಗಿನ ‘ ಎ ‘ ಪಟ್ಟಿ ಮತ್ತು ‘ ಬಿ ‘ ಪಟ್ಟಿಯಲ್ಲಿನ ವಿಷಯಗಳನ್ನು ಹೊಂದಿಸಿ ಬರೆಯಿರಿ .
ಬಿ
ಕಾಳಿದಾಸ ಹಿಸ್ಟರಿ ಆಫ್ ಇಂಡಿಯಾ
ಮ್ಯಾಕ್ಸ್ ಮುಲ್ಲರ್ದಿ ಏಷ್ಯಾಟಿಕ್ ಸೊಸೈಟಿ
ಜೇಮ್ಸ್ ಮಿಲ್ ಸೇಕ್ರೆಡ್ ಬುಕ್ ಆಫ್
ವಿಲಿಯಮ್ ಜೋನ್ಸ್ ಶಾಕುಂತಲ

ಉತ್ತರ :

  1. ಶಾಕುಂತಲ
  2. ಸೇಕ್ರೆಡ್ ಬುಕ್ ಆಫ್ ದಿ ಈಸ್ಟ್
  3. ದಿ ಈಸ್ಟ್ ಹಿಸ್ಟರಿ ಆಫ್ ಇಂಡಿಯಾ
  4. ದಿ ಈಸ್ಟ್ ಹಿಸ್ಟರಿ ಆಫ್ ಇಂಡಿಯಾ

ಗುಂಪಿನಲ್ಲಿ ಚರ್ಚಿಸಿ ಉತ್ತರಿಸಿ .

  1. ಅಬೆ ಡುಬಾಯ್ಸ್ ಕುರಿತು ಟಿಪ್ಪಣಿ ಬರೆಯಿರಿ .
    ಉತ್ತರ : ಅಬೆ ಡುಬಾಯ್ಸ್ ಎಂಬ ಫ್ರೆಂಚ್ ಮಿಷನರಿ ಶ್ರೀರಂಗಪಟ್ಟಣ ಬಳಿಯ ಗಂಜಾಂಗೆ ಬಂದು ನೆಲೆಸಿದರು . ಸ್ಥಳೀಯ ಸಂಸ್ಕೃತಿಯನ್ನು ಅಳವಡಿಸಿಕೊಂಡು ಸನ್ಯಾಸಿಯಂತೆ ಬದುಕಿದ ಇವರನ್ನು ಜನರು ‘ ದ ಡ್ಡಸ್ವಾಮಿಯವರು ‘ ಎಂದು ಕರೆಯುತ್ತಿದ್ದರು . ಇವರು ‘ ಹಿಂದೂ ಮ್ಯಾನೆರ್ , ಕಸ್ಟಮ್ಸ್ ಅಂಡ್ ಸೆರೆಮನಿಸ್ ‘ ಎಂಬ ಕೃತಿಯನ್ನು ಬರೆದರು . ಇದರಲ್ಲಿ ಭಾರತೀಯರ ಆಚಾರ , ವಿಚಾರ , ಹಬ್ಬ ಹರಿದಿನ , ವರ್ಣಾಶ್ರಮ ವ್ಯವಸ್ಥೆ ಮೊದಲಾದವುಗಳನ್ನು ಕುರಿತು ಬರೆದಿದ್ದಾರೆ . 24 ವರ್ಷಗಳ ಕಾಲ ಇಲ್ಲಿಯೇ ನೆಲೆಸಿದ್ದ ಅಬೆ ಡುಬಾಯ್ಸ್ ಆನಂತರ ಫ್ರಾನ್ಸಿಗೆ ಹಿಂತಿರುಗಿದರು .
ಇತರೆ ಉದ್ಯೋಗಗಳು ಇಲ್ಲಿ ಓದಿ

ರಾಯಚೂರು ಜಿಲ್ಲಾ ಅಂಗನವಾಡಿಯಲ್ಲಿ ನೇಮಕಾತಿ

ವಿಜಯನಗರ ಅಂಗನವಾಡಿ ನೇಮಕಾತಿ

,

Leave a Reply

Your email address will not be published. Required fields are marked *